ದಲಿತ ಸಿಎಂ ಕೂಗು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣವನ್ನ ಇಟ್ಟುಕೊಂಡು ಪರಮೇಶ್ವರ್ಗೆ ಪಟ್ಟಾಭಿಷೇಕ ಮಾಡಲು ಸಿದ್ದು ಬಣ ತಯಾರಾಗಿರುವಂತೆ ಕಾಣುತ್ತಿದೆ.
51 Views | 2026-05-20 10:44:59