Search


Post by Tags

  • Home
  • >
  • Post by Tags

ಮಧ್ಯರಾತ್ರಿವರೆಗೆ ಸಂಧಾನ ಸಭೆ ಡಿಕೆ-ರೆಡ್ಡಿ ಮನಸ್ಥಾಪ ಸರಿಹೋಯ್ತಾ..!

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಜೊತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಧ್ಯರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ

116 Views | 2026-06-07 10:09:28

More

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಸಂಜೆ 4ಗಂಟೆಗೆ ಪ್ರಮಾಣ ವಚನ ಸಾಧ್ಯತೆ

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ವೇದಿಕೆ ಸಿದ್ಧವಾಗುತ್ತಿದೆ. ಆದರೆ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತೀವ್ರ

87 Views | 2026-08-03 10:49:38

More

ಶಾಸಕರಾದರೂ ಸ್ವಂತ ಮನೆಯಿಲ್ಲ; ಡಿಕೆ ಸಂಪುಟದಲ್ಲಿ ಸಿಂಪಲ್ ಸಚಿವ ಕೆ.ಎಸ್. ಬಸವಂತಪ್ಪ

ರಾಜಕೀಯದಲ್ಲಿ ಅಧಿಕಾರ, ಸ್ಥಾನಮಾನ ಮತ್ತು ಸಂಪತ್ತಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಆದರೆ, ಜನಪ್ರತಿನಿಧಿಯಾಗಿದ್ದರೂ ಸ್ವಂತ ಮನೆ ಹೊಂದಿಲ್ಲ ಎನ್ನುವ ವಿಚಾರ ಇದೀಗ ಗಮನ ಸೆಳೆದಿದೆ ಮಾಯಕೊಂಡ

71 Views | 2026-08-03 21:36:39

More

ಕೈತಪ್ಪಿದ ಸಚಿವ ಸ್ಥಾನ; ಕಾಂಗ್ರೇಸಿಗ ಅಂತ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದ ಟಿ. ಬಿ ಜಯಚಂದ್ರ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಟಿ.ಬಿ. ಜಯಚಂದ್ರ ತೀವ್ರ ಅಸಮ

78 Views | 2026-08-04 11:09:58

More