ಅಪ್ಪ-ಮಗನ ನಡುವೆ ಹುಳಿ ಹಿಂಡಿದ್ರಾ ಕುಮಾರಸ್ವಾಮಿ; ಜಿಟಿ ದೇವೇಗೌಡ, ಮಗ ಹರೀಶ್ ಗೌಡ ನಡುವೆ ಟಿಕೆಟ್ ಫೈಟ್
2028ರ ಚುನಾವಣಾ ಕಣ ಈಗಿನಿಂದಲೇ ರಂಗೇರುತ್ತಿದೆ, ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸ