ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದು. ಬಿಜೆಪಿ ಚುನಾವಣ ಆಯೋಗವನ್ನ ಬಳಸಿಕೊಂಡು ಸೀಟು ಕಳ್ಳತನ ಮಾಡಿದೆ ಎಂದು ಆರೋಪಿಸಿ ಇಂದು ಚುನಾವಣ ಆಯೋಗದ ಕಛೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ
430 Views | 2026-06-10 09:55:18