Search


Post by Tags

  • Home
  • >
  • Post by Tags

ಜಿರಳೆ ಪಾರ್ಟಿ ದೇಶದ ಗೌರವವನ್ನ ಜಾಗತಿಕ ಮಟ್ಟದಲ್ಲಿ ಹಾಳು ಮಾಡುತ್ತಿದೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಆಕ್ರೋಶ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದೆಲ್ಲಡೆ ಕಾಕ್ರೋಚ್‌ ಪಾರ್ಟಿ ಅಭಿಯಾನ ನಡೆಸುತ್ತಿದ್ದು, ಇದೀಗ ಜಿರಳೆ ಪಾರ್ಟಿ ವಿರುದ್ದ

98 Views | 2026-06-23 20:00:32

More

ಮೌನ ಮುರಿದ ಮೋದಿ; ಜಿರಳೆಗಳ ಪ್ರತಿಭಟನೆಗೆ ಬಗ್ಗಿತಾ ಕೇಂದ್ರ ಸರ್ಕಾರ ?

ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮೌನ ಮುರಿದಿದ್ದು. "ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರ

87 Views | 2026-07-23 11:25:51

More

37 ದಿನಗಳ ಪ್ರತಿಭಟನೆಗೆ ತೆರೆ: ಕೇಂದ್ರದ ಭರವಸೆ ಬಳಿಕ ಸಿಜೆಪಿ ಹೋರಾಟ ಅಂತ್ಯ

ಕಳೆದ 37 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಸಿಜೆಪಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಮಹತ್ವದ

81 Views | 2026-07-27 08:33:52

More

ದೇಶದ ಭವಿಷ್ಯಕ್ಕಿಂತ ಸ್ಕಿನ್‌ ಹೆಚ್ಚು ಬ್ರೈಟ್; ಮೋದಿಗೆ ಟಾಂಗ್ ಕೊಟ್ಟ ದೀಪ್ಕೆ

ನವದೆಹಲಿ: ಪೇಪರ್‌ ಲೀಕ್‌ ಹಾಗೂ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿ

154 Views | 2026-07-31 20:45:09

More

Gen Zಗೆ ಮೋದಿ ಸಂದೇಶ: ‘ನಿಮ್ಮ ನಿರ್ಧಾರಗಳು ವಿಕಸಿತ ಭಾರತದ ಪಯಣಕ್ಕೆ ದಿಕ್ಕು ನೀಡಲಿವೆ’

ಐಐಟಿ ದೆಹಲಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಮೋದಿ, ತಂತ್ರಜ್ಞಾನ ಮತ್ತು ಜಾಗತಿಕ ಪರಿಸ್ಥಿತಿಗಳು ವೇಗವಾಗಿ ಬದಲಾಗುತ್ತಿವೆ. ಮುಂದಿನ 20–30 ವರ್ಷಗಳಲ್ಲಿ ಜಗತ್ತು ಹೇಗಿರಲಿದೆ ಎಂಬುದನ್ನು ನ

87 Views | 2026-08-10 13:06:49

More

ಅಣ್ಣ ಹಜಾರೆ ಮಠ ಸೇರಿಕೊಳ್ಳಲ್ಲಿ ಎಂದಿದ್ದ ದೀಪ್ಕೆ ವಿರುದ್ಧ ಮುಗಿಬಿದ್ದ ಬಿಜೆಪಿ

ಹಿರಿಯರು ತಮ್ಮ ಸಾರ್ವಜನಿಕ ಚಟುವಟಿಕೆಗಳಿಂದ ಹಿಂದೆ ಸರಿದು ಯುವಕರಿಗೆ ಅವಕಾಶ ನೀಡಬೇಕು ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ. ಅಣ್ಣಾ ಹಜಾರೆ ಅವರ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಅವರು, ವಯಸ್ಸಾ

84 Views | 2026-08-10 13:02:36

More

ಮೋದಿ ಸರ್ಕಾರದಿಂದ ಮೋಸವಾಗಿದೆ ಎಂದು ಮತ್ತೊಂದು ಮೆರವಣಿಗೆಗೆ ಕರೆ ಕೊಟ್ಟ ಕಾಕ್ರೋಚ್ ಪಾರ್ಟಿ

CJP ತನ್ನ ಮುಂದಿನ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿ

26 Views | 2026-08-25 09:00:25

More