Search


Post by Tags

  • Home
  • >
  • Post by Tags

SIR ಪ್ರಕ್ರಿಯೆ ಕಾನೂನು ಬಾಹಿರವಲ್ಲ ; ಸುಪ್ರೀಂ ಮಹತ್ವದ ತೀರ್ಪು, ವಿಪಕ್ಷಗಳಿಗೆ ಮುಖಭಂಗ..!

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ದ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್‌ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಚುನಾವಣಾ ಆಯೋಗದ ವಿರುದ್ದ

87 Views | 2026-05-27 13:23:49

More

ಕಾಂಗ್ರೆಸ್‌ ವಿಷವರ್ತುಲದಿಂದ ದೇಶವನ್ನ ಮುಕ್ತಗೊಳಿಸಿದ್ದೆ ನಮ್ಮ ದೊಡ್ಡ ಸಾಧನೆ : ಪ್ರಧಾನಿ ನರೇಂದ್ರ ಮೋದಿ

2 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿ

627 Views | 2026-06-11 08:17:11

More

ಧರ್ಮಸ್ಥಳ ಷಡ್ಯಂತ್ರದಲ್ಲಿ ನಟ ಪ್ರಕಾಶ್‌ ರಾಜ್‌ ಭಾಗಿ ? ನಟನಿಗೆ ನೋಟಿಸ್‌ ಕೊಡುತ್ತಾ ಹೈಕೋರ್ಟ್‌..!

ನಟ ಪ್ರಕಾಶ್‌ ರಾಜ್‌ ಕೂಡ  ಭಾಗಿಯಾಗಿದ್ದರು ಎಂಬುದನ್ನ ಉಲ್ಲೇಖಿಸಿದ್ದಾನೆ. ಅಷ್ಟೇ ಅಲ್ಲದೇ ಈ ಸಂಪೂರ್ಣ ಯೋಜನೆಯ ಮೊತ್ತ 200 ಕೋಟಿಯಾಗಿದ್ದು,  ವೀರೇಂದ್ರ ಹೆಗ್ಗಡೆಯನ್ನ ಜೈಲಿಗೆ ಕಳಿಹಿಲು ಸಹಕರಿಸ

672 Views | 2026-06-12 08:33:12

More

ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಬದಲಿಸಲು ಸರ್ಕಾರದ ಮಹತ್ವದ ನಿರ್ಧಾರ; ಮೋದಿ ಮಾಹಿತಿ

ನೀಟ್-ಯುಜಿ 2026 ಪರೀಕ್ಷೆಯಲ್ಲಿ ನಡೆದ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ದೇಶಾದ್ಯಂತ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷಾ ವ್ಯವಸ್ಥೆ

82 Views | 2026-07-27 08:31:58

More

NEET ಬಗ್ಗೆ ಕೇಳಿದ ಕಾಂಗ್ರೆಸಿಗೆ, KPSC ಹಗರಣ ನೆನಪಿಸಿದ ತೇಜಸ್ವಿ ಸೂರ್ಯ

ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಮುಖ್ಯಮಂತ್ರಿ ವಿರುದ್ಧ KPSC ಹ

86 Views | 2026-07-28 21:28:08

More

ಯುವಕರನ್ನು ಹೀಗಳೆಯಬೇಡಿ; ಕಂಗನಾ ಹೇಳಿಕೆಗೆ ಸೋನು ಸೂದ್ ತೀಕ್ಷ್ಣ ತಿರುಗೇಟು

ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಕಂಗನಾ, ಕೆಲ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವಹೇಳನಕಾರಿ ಪದ ಬಳಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚ

54 Views | 2026-07-29 21:52:52

More

Gen Zಗೆ ಮೋದಿ ಸಂದೇಶ: ‘ನಿಮ್ಮ ನಿರ್ಧಾರಗಳು ವಿಕಸಿತ ಭಾರತದ ಪಯಣಕ್ಕೆ ದಿಕ್ಕು ನೀಡಲಿವೆ’

ಐಐಟಿ ದೆಹಲಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಮೋದಿ, ತಂತ್ರಜ್ಞಾನ ಮತ್ತು ಜಾಗತಿಕ ಪರಿಸ್ಥಿತಿಗಳು ವೇಗವಾಗಿ ಬದಲಾಗುತ್ತಿವೆ. ಮುಂದಿನ 20–30 ವರ್ಷಗಳಲ್ಲಿ ಜಗತ್ತು ಹೇಗಿರಲಿದೆ ಎಂಬುದನ್ನು ನ

85 Views | 2026-08-10 13:06:49

More

1947ರಲ್ಲಿ ಮೋದಿ ಪ್ರಧಾನಿ ಆಗಿದ್ದರೆ ದೇಶ ವಿಭಜನೆಯೇ ಆಗುತ್ತಿರಲಿಲ್ಲ: ಯೋಗಿ

ವಿಭಜನೆಯ ಹೊಣೆಯನ್ನು ಕಾಂಗ್ರೆಸ್ ನಾಯಕತ್ವದ ಮೇಲೆ ಹೊರಿಸಿದ ಅವರು, ಅಧಿಕಾರದ ಮೇಲಿನ ಆಸೆಯಿಂದಾಗಿ ದೇಶ ವಿಭಜನೆಗೆ ದಾರಿ ಮಾಡಿಕೊಡಲಾಯಿತು ಎಂದು ಆರೋಪಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ

81 Views | 2026-08-14 21:48:07

More