Search


Post by Tags

  • Home
  • >
  • Post by Tags

ಬೆನ್ನ ಹಿಂದೆ ಚೂರಿ ಹಾಕಿದ ಆಪ್ತರಿಗೆ ಶಾಕ್‌ ಕೊಡ್ತಾರಾ ಸಿದ್ದರಾಮಯ್ಯ..!

ಸಿದ್ದರಾಮಯ್ಯರಿಗೆ ಆಪ್ತರಾಗಿದ್ದ ಸಚಿವರು, ಹೈಕಮಾಂಡ್‌ ಮುಂದೆ ತಮ್ಮ ಪರವಾಗಿ ಸಿಎಂ ಬ್ಯಾಟಿಂಗ್‌ ಮಾಡಿ ತಮ್ಮ ಸ್ಥಾನಕ್ಕೆ ಕುತ್ತು ಬರದಂತೆ ನೋಡಿಕೊಳ್ಳುತ್ತಾರೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ.

190 Views | 2026-05-30 20:29:16

More

ನಾಳೆ ಫೈನಲ್‌ ಆಗುತ್ತೇ ಸಚಿವ ಸಂಪುಟ ; ಮತ್ತೇ ದೆಹಲಿ ಯಾತ್ರೆ ಕೈಗೊಂಡ ಡಿಕೆ, ಸಿದ್ದು..!

ಡಿಕೆ ಶಿವಕುಮಾರ್‌ (DK Shivakumar) ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಹತ್ತಿರವಾಗುತ್ತಿರುವ ನಡುವೆ, ಡಿಕೆ ನಿವಾಸಕ್ಕೆ ಕಾಂಗ್ರೆಸ್‌ನ ಮಾಜಿ ಸಚಿವರು ಮತ್ತು ಶಾಸಕರ

76 Views | 2026-06-01 20:10:29

More

ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್‌ ರಾಜೀನಾಮೆ: ಸಂಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ವಿಧಾನ ಸಭೆಯ ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್‌ (UT Khader) ಅವರು ರಾಜೀನಾಮೆ ನೀಡಿದ್ದು, ಈ ಮೂಲಕ ಇಂದು ಸಂಜೆ ಡಿಕೆ ಶಿವಕುಮಾರ್‌(DK Shivakumar)​​  ಅವರ ಜೊತೆ ಪ್ರಮಾಣ ವಚನ ಸ್ವೀಕರಿಸುವ

91 Views | 2026-06-03 12:37:44

More

ಆಹಾರ ಇಲಾಖೆ ಕೊಟ್ಟಿದ್ದಕ್ಕೆ ಕೆ..ಎಚ್‌ ಮುನಿಯಪ್ಪ ಅಸಮಧಾನ : ರಾಹುಲ್‌ ಗಾಂಧಿಗೆ ಕಂಪ್ಲೇಂಟ್‌

ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಕೆ.ಹೆಚ್‌ ಮುನಿಯಪ್ಪ (KH Muniyappa)  ಕೂಡ ತಮಗೆ ನೀಡಿರುವ ಖಾತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿ

119 Views | 2026-06-05 13:17:53

More

ರಾಜೀನಾಮೆ ಅಂಗೀಕರಿಲು ರಾಹುಲ್‌ ಸಲಹೆ : ಡಿಕೆ ಸರ್ಕಾರಕ್ಕೆ ಆರಂಭದಲ್ಲೇ ಅಪಶಕುನ..!

ಡಿಕೆ ಸರ್ಕಾರದ ವಿರುದ್ದ ರೆಬಲ್‌ ಆಗಿರುವ ಶಾಸಕ ರಾಮಲಿಂಗ ರೆಡ್ಡಿಯವರನ್ನ (Ramalinga Reddy) ಮನವೊಲಿಸಲು ಸಾಧ್ಯವಾಗದೆ ಇದ್ದರೆ, ರಾಜೀನಾಮೆಯನ್ನ ಅಂಗೀಕರಿಸಲು ರಾಹುಲ್‌ ಗಾಂಧಿ ಸೂಚನೆ ಕೊಟ್ಟಿ

316 Views | 2026-06-05 19:36:51

More

ರಾಜೀನಾಮೆ ವಾಪಸ್‌ ಪಡೆದ ರಾಮಲಿಂಗರೆಡ್ಡಿ; ಹಳೆ ಖಾತೆಯೇ ಖಾಯಂ

ನಿನ್ನೆ ಮುಂಜಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆಶಿ ವಿರುದ್ದ ಮುನಿಸಿಕೊಂಡಿದ್ದ ಹಿರಿಯ ನಾಯಕ ರಾಮಲಿಂಗರೆಡ್ಡಿ (RamalingaReddy) ತಮ್ಮ ರಾಜೀನಾಮೆಯನ್ನ ವಾಪಾಸ್‌ ಪಡೆದಿದ್ದಾರೆ.

458 Views | 2026-06-06 17:38:53

More

ಅಮಾವಾಸ್ಯೆ ಕಳೆದ ಬಳಿಕವೇ ಖಾತೆ ಹಂಚಿಕೆ? ಸಂಪುಟ ಸಭೆ ಗುರುವಾರಕ್ಕೆ ಮುಂದೂಡಿಕೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಳಿಕ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಕುತೂಹಲ ಮೂಡಿಸಿದೆ. ಬಹುನಿರೀಕ್ಷಿತ ಖಾತೆ ಹಂಚಿಕೆ ಬುಧವಾರ ಮಧ್ಯಾಹ್ನ 3 ಗಂಟೆಯ ನಂತರ ನಡೆಯುವ ಸಾಧ್ಯತೆ ಇದ್ದ

213 Views | 2026-08-12 11:34:29

More