Search


Post by Tags

  • Home
  • >
  • Post by Tags

ಜೆರಳೆ ಹೇಳಿಕೆ ನೀಡಿದ್ದ ಸಿಜೆಐ ಸೂರ್ಯಕಾಂತ್‌ ಅವರಿಗೆ ಲಂಡನ್‌ ವಿಶ್ವವಿದ್ಯಾಲಯದಲ್ಲಿ ಅವಮಾನ..!

ನಿರುದ್ಯೋಗಿ ಯುವಕರನ್ನ ಜಿರಳೆಗಳಿಗೆ ಹೋಲಿಸಿ ಸಾಕಷ್ಟು ಟೀಕೆ ಎದುರಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಿಗೆ ಲಂಡನ್‌ನಲ್ಲಿ ಮುಜುಗರ ಉಂಟು ಮಾಡುವ ಘಟನೆ ನಡೆದಿದೆ. ಲಂಡನ್ ಬಿರ್ಕ್‌

482 Views | 2026-06-07 09:33:53

More

ಇದು ಕೇವಲ ಟ್ರೇಲರ್‌ ಅಷ್ಟೇ: ಪ್ರತಿಭಟನೆ ಬಳಿಕ ಅಭಿಜೀತ್‌ ದೀಪ್ಕೆ ಪೋಸ್ಟ್‌,.. ಮುಂದಿದೆಯಾ ಮಾರಿ ಹಬ್ಬ

ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ಆಯೋಜಿಸಿದ್ದ ಪ್ರತಿಭಟನೆ ಶನಿವಾರ ಸಂಜೆ ಮುಕ್ತಾಯಗೊಂಡಿತು. ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಸೋನಮ್‌ ವಾಂಗ್ಚುಕ್ ಸೇರಿದಂತೆ ಹಲವರು ಭಾಗ

437 Views | 2026-06-07 11:13:22

More

ಶನಿವಾರದೊಳಗೆ ರಾಜೀನಾಮೆ ಕೊಡಬೇಕು; ಶಿಕ್ಷಣ ಸಚಿವರಿಗೆ ಅಭಿಜೀತ್‌ ದೀಪ್ಕೆ ಎಚ್ಚರಿಕೆ..!

ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವರಿಗೆ ಎಚ್ಚರಿಕೆ ರವಾನಿಸಿದ್ದು, "ಮುಂದಿನ ಏಳು ದಿನಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ವತಃ

118 Views | 2026-06-08 12:10:17

More

ಮೋದಿಗೆ ಪತ್ರ ಬರೆದ ಜಿರಳೆ ಪಾರ್ಟಿ; ಮೃತ ವಿದ್ಯಾರ್ಥಿಗಳಿಗೆ 1 ಕೋಟಿ ಪರಿಹಾರಕ್ಕೆ ಆಗ್ರಹ

ಕಳೆದ ಕೆಲ ವಾರಗಳಿಂದ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕನಸುಗಳನ್ನು ನನಸಾಗಿಸಲು

137 Views | 2026-06-19 19:51:03

More

ಜಿರಳೆ ಪಾರ್ಟಿ ದೇಶದ ಗೌರವವನ್ನ ಜಾಗತಿಕ ಮಟ್ಟದಲ್ಲಿ ಹಾಳು ಮಾಡುತ್ತಿದೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಆಕ್ರೋಶ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದೆಲ್ಲಡೆ ಕಾಕ್ರೋಚ್‌ ಪಾರ್ಟಿ ಅಭಿಯಾನ ನಡೆಸುತ್ತಿದ್ದು, ಇದೀಗ ಜಿರಳೆ ಪಾರ್ಟಿ ವಿರುದ್ದ

96 Views | 2026-06-23 20:00:32

More

ಮೌನ ಮುರಿದ ಮೋದಿ; ಜಿರಳೆಗಳ ಪ್ರತಿಭಟನೆಗೆ ಬಗ್ಗಿತಾ ಕೇಂದ್ರ ಸರ್ಕಾರ ?

ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮೌನ ಮುರಿದಿದ್ದು. "ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರ

85 Views | 2026-07-23 11:25:51

More

ಪ್ರತಿಭಟನಾಕಾರರ ವಿರುದ್ಧದ FIR ಹಿಂಪಡೆಯದಿದ್ದರೆ ಮತ್ತೆ ದೇಶವ್ಯಾಪಿ ಹೋರಾಟ: CJP ಎಚ್ಚರಿಕೆ

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಿರುವ FIRಗಳನ್ನು ತಕ್ಷಣ ಹಿಂಪಡೆಯದಿದ್ದರೆ ದೇಶಾದ್ಯಂತ ಮತ್ತೊಮ್ಮೆ ಶಾಂತಿಯುತ ಪ್ರತಿಭಟನೆ ಆರಂಭಿಸುವುದಾಗಿ Cockroach Janta

129 Views | 2026-07-29 10:59:46

More

ಅಣ್ಣ ಹಜಾರೆ ಮಠ ಸೇರಿಕೊಳ್ಳಲ್ಲಿ ಎಂದಿದ್ದ ದೀಪ್ಕೆ ವಿರುದ್ಧ ಮುಗಿಬಿದ್ದ ಬಿಜೆಪಿ

ಹಿರಿಯರು ತಮ್ಮ ಸಾರ್ವಜನಿಕ ಚಟುವಟಿಕೆಗಳಿಂದ ಹಿಂದೆ ಸರಿದು ಯುವಕರಿಗೆ ಅವಕಾಶ ನೀಡಬೇಕು ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ. ಅಣ್ಣಾ ಹಜಾರೆ ಅವರ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಅವರು, ವಯಸ್ಸಾ

82 Views | 2026-08-10 13:02:36

More

ಅತ್ಯುತ್ಸಾಹದಲ್ಲಿ ಎಡವಟ್ಟು ಮಾಡಿಕೊಂಡ ಅಭಿಜಿತ್‌ ದೀಪ್ಕೆ; ಶಿಕ್ಷಕಿ ನೀಡಿದ ದೂರಿನ ಮೇರೆಗೆ FIR ದಾಖಲು

ಸರ್ಕಾರಿ ಶಾಲೆಗೆ ಹೇಳದೆ, ಕೇಳದೆ ಭೇಟಿ ನೀಡಿದ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆರೋಪವು ಕೇಳಿ ಬಂದಿದ್ದು

55 Views | 2026-08-23 12:06:48

More

ಮೋದಿ ಸರ್ಕಾರದಿಂದ ಮೋಸವಾಗಿದೆ ಎಂದು ಮತ್ತೊಂದು ಮೆರವಣಿಗೆಗೆ ಕರೆ ಕೊಟ್ಟ ಕಾಕ್ರೋಚ್ ಪಾರ್ಟಿ

CJP ತನ್ನ ಮುಂದಿನ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿ

23 Views | 2026-08-25 09:00:25

More