Search


Post by Tags

  • Home
  • >
  • Post by Tags

ಡಿಕೆಶಿ, ರೇವಂತ್‌ ರೆಡ್ಡಿ ಎದುರೇ ಮೋದಿ ಗುಣಗಾನ ಮಾಡಿದ ಚಂದ್ರಬಾಬು ನಾಯ್ಡು..!

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆಗಾಗಿ ಕೊಪ್ಪಳಕ್ಕೆ ಬಂದಿದ್ದ ಆಂದ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿಯವರ ನದಿ ಜೋಡಣೆ ಕೊಂಡಾಡಿದ್ದಾರೆ.

359 Views | 2026-06-25 20:39:18

More

ತಿರುಪತಿ ಬೆಟ್ಟ ಏರಿದ 116 ವರ್ಷದ ವೃದ್ದೆ; ಆಂದ್ರ ಸಿಎಂ ಮೆಚ್ಚುಗೆ..!

ಕರ್ನಾಟಕದ 116 ವರ್ಷದ ವೃದ್ದೆಯೊಬ್ಬರು ತಿರುಪತಿಯ ತಿರುಮಲ ದೇವಾಲಯದ 3550 ಬೆಟ್ಟ ಏರಿ ದೇವರ ದರ್ಶನ ಪಡೆದಿದ್ದಾರೆ. ಇಳಿ ವಯಸ್ಸಿನಲ್ಲೂ ವೃದ್ದೆಯ ಭಕ್ತಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ

221 Views | 2026-07-06 19:54:05

More