Search


Post by Tags

  • Home
  • >
  • Post by Tags

ಶೂದ್ರರು ಬಿಜೆಪಿ ಬೆಂಬಲಿಸಬಾರದು; SIR ಬಗ್ಗೆ ಮಾಜಿ ಸಿಎಂ ಸಿದ್ದು ಆಕ್ರೋಶ 

ನಾಳೆಯಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಆರಂಭವಾಗಲಿದ್ದು , ಇದಕ್ಕಾಗಿ ಚುನಾವಣಾ ಆಯೋಗ ಸಿದ್ದತೆ ಆರಂಭಿಸಿಕೊಂಡಿದೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರು (Siddramaiah) ಬಿಜೆಪಿ ವಿರುದ್ದ

127 Views | 2026-06-29 09:51:09

More

ಚುನಾವಣ ಆಯೋಗ ಕತ್ತೆ ಕಾಯ್ತಿದೆಯಾ; SIR ಆರೋಪದ ಬಗ್ಗೆ ಪ್ರಿಯಾಂಕ್‌ ಖರ್ಗೆ ಗರಂ

ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ತೀವ್ರ ವಿಶೇಷ ಮತ ಪರಿಷ್ಕರಣೆ (SIR) ನಡೆಯುತ್ತಿದ್ದು, ಇದಕ್ಕಾಗಿ ನೇಮಕವಾಗಿರುವ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡದೆ ಮಸೀದಿ, ಸಮುದಾಯ ಭವನಗಳಲ್ಲಿ

653 Views | 2026-07-04 20:56:59

More

ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯಲು ವಿರೋಧ ಪಕ್ಷಗಳ ಕುತಂತ್ರ; ಆರೋಪಗಳಿಗೆ ಡಿಕೆ ಖಡಕ್ ರಿಯಾಕ್ಷನ್

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ನಿಯಮ ಬಾಹಿರವಾಗಿ ಸಾಮೂಹಿಕವಾಗಿ SIR ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ

287 Views | 2026-07-07 08:23:54

More

ಮುಸ್ಲಿಂಮರು ಬಾಂಗ್ಲಾದೇಶದವರು ಎಂದ ಕುಮಾರಸ್ವಾಮಿ ವಿರುದ್ಧ ಶಾಸಕ ಬಾಲಕೃಷ್ಣ ವಾಗ್ದಾಳಿ

ಮತ ಹಾಕಿಸಿಕೊಳ್ಳುತ್ತಿದ್ದಾಗ ಮುಸ್ಲಿಮರೆಲ್ಲರೂ ಕುಮಾರಸ್ವಾಮಿ ಅವರ ಪಾಲಿಗೆ ಸ್ಥಳೀಯರಾಗಿದ್ದರು. ಆದರೆ, ಈಗ ಎಸ್ಐಆರ್ ಕಾರಣಕ್ಕೆ ಬಾಂಗ್ಲಾದೇಶದವರಾಗಿ ಕಾಣುತ್ತಿದ್ದಾರೆ. ಒಂದು ಕೋಮಿನ ಮೇಲೆ ಗೂಬೆ

332 Views | 2026-07-08 19:47:53

More

ರಾಜ್ಯದಲ್ಲಿ ತೀವ್ರಗೊಂಡ SIR ಪ್ರಕ್ರಿಯೆ; 40 ಲಕ್ಷ ಜನಕ್ಕೆ ಆಯೋಗದಿಂದ ನೋಟಿಸ್

ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವುದು ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ರಾಜ್ಯದ ಸುಮಾರು 43 ಲಕ್ಷ ಮತದಾರರಿಗೆ QR ಕೋಡ್ ಒಳಗೊಂಡ ನೋಟಿಸ್‌ಗಳನ್ನು ನೇರವಾಗಿ ಮನೆಗಳಿಗೆ ತಲುಪಿ

33 Views | 2026-08-21 18:47:55

More

ರಾಘವ್ ಚಡ್ಡಾ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್; ‘ರಾಜಕೀಯ ಸೇಡು’ ಎಂದು ಆರೋಪ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಸಿದ್ಧಪಡಿಸಲಾಗಿರುವ ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ತೆಗೆದುಹಾಕಲಾಗಿದೆ.

57 Views | 2026-09-03 12:13:49

More