Search


Post by Tags

  • Home
  • >
  • Post by Tags

ಟಿಎಂಸಿ ಪಕ್ಷ ಹಿಬ್ಬಾಗ : ಕಟ್ಟಿ ಬೆಳಸಿದ ಪಕ್ಷದಲ್ಲೇ ಮೂಲೆ ಗುಂಪಾದ ಮಮತಾ ಬ್ಯಾನರ್ಜಿ..!

ಬಂಗಾಳ ರಾಜಕಾರಣದಲ್ಲಿ ಮತ್ತೊಂದು ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಟಿಎಂಸಿ ಪಕ್ಷ ಎರಡು ಭಾಗವಾಗಿ ಹಿಬ್ಭಾಗವಾಗಿದೆ, ಈ ಮೂಲಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕಿಯಾಗಬೇಕಿದ್ದ ಮಮತಾ ಬ್ಯಾನರ್ಜಿಗೆ

421 Views | 2026-06-04 08:10:32

More

ಸಂಪುಟ ವಿಸ್ತರಣೆ ಕದನ; ನಮ್ಮಪ್ಪನಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದ ಪ್ರಿಯಾಂಕ್ ಖರ್ಗೆ

ಸಚಿವ ಸಂಪುಟ ಪುನರ್‌ರಚನೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇನ್ನೂ ತಣ್ಣಗಾಗಿಲ್ಲ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿರುವ ಬೆನ್ನಲ್ಲೇ,

126 Views | 2026-08-06 11:24:01

More

ಹಾಸನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ; ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿತಾರ ಪ್ರೀತಂ ಗೌಡ

2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವಾಗಲೇ ಹಾಸನ ಜಿಲ್ಲೆಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿದೆ. ಬಿಜೆಪಿ ಮಾಜಿ ಶಾಸಕ ಹಾಗೂ ರಾಜ್ಯ ಪ್ರಧಾನ ಕ

67 Views | 2026-08-10 13:59:34

More

ಬಿಜೆಪಿ ಮೆಚ್ಚಿಸುವ ಹೇಳಿಕೆ ಬೇಡ: ಶಶಿ ತರೂರ್‌ಗೆ ಕೆ.ಸಿ. ವೇಣುಗೋಪಾಲ್ ವಾರ್ನಿಂಗ್

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಅವರ ಇತ್ತೀಚಿನ ಹೇಳಿಕೆ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತರೂರ

71 Views | 2026-08-10 13:03:23

More

ಖಾತೆ ಹಂಚಿಕೆ ಕಗ್ಗಂಟು: ತಡರಾತ್ರಿವರೆಗೂ ಖರ್ಗೆ ಜೊತೆ ಡಿಕೆ ಶಿವಕುಮಾರ್ ಸುದೀರ್ಘ ಚರ್ಚೆ

ಭಾನುವಾರ ರಾತ್ರಿ ದೆಹಲಿಗೆ ತೆರಳಿದ ಡಿ.ಕೆ. ಶಿವಕುಮಾರ್, ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಸುಮಾರು ರಾತ್ರಿ 11 ಗಂಟೆ ವೇಳೆಗೆ ಮಾತುಕತೆ ನಡೆಸಿದರು. ಸಚಿವ

87 Views | 2026-08-10 13:56:49

More

ಎರಡೇ ದಿನಕ್ಕೆ ಜೆಡಿಎಸ್ ಪಾದಯಾತ್ರೆ ಅಂತ್ಯ; ಹೋರಾಟ ಮುಂದುವರಿಯಲಿದೆ ಎಂದ ದೇವೇಗೌಡ್ರು

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ ಬಿಡದಿ ಭಾಗದಲ್ಲಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಜೆಡಿಎಸ್ ನಡೆಸುತ್ತಿದ್ದ ಪಾದಯಾತ್ರೆಯನ್ನು ಪೊ

69 Views | 2026-08-11 10:58:25

More

ಇಸ್ಲಾಂ ಜಗತ್ತಿನ ಶ್ರೇಷ್ಠ ಧರ್ಮ; ನಾನು ಹಜ್ ಯಾತ್ರೆ ಹೋಗ್ತೀನಿ ಎಂದ ಸಚಿವ ಬಸವರಾಜ್ ರಾಯರೆಡ್ಡಿ

ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕ ಧರ್ಮವಾಗಿದ್ದು, ತಮಗೂ ಪವಿತ್ರ ಮಕ್ಕಾ-ಮದೀನಾ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಕೊಪ್ಪಳದಲ್ಲಹೇಳಿದ್ದಾ

119 Views | 2026-08-30 17:39:28

More