Search


Post by Tags

  • Home
  • >
  • Post by Tags

ಬತ್ತುತ್ತಿದೆ ಕಾವೇರಿ ಒಡಲು : ಮಳೆಗಾಲಕ್ಕೆ ಮುನಿಸು, ಬೆಂಗಳೂರಿಗೆ ಜಲ ಕಂಟಕ ಫಿಕ್ಸ್‌

ನೀರಿನ ಸಮಸ್ಯೆ ಎದುರಾಗುವ ಆತಂಕ ಹೆಚ್ಚಾಗಿದೆ. ಅದರಲ್ಲೂ ಇದರ ಪರಿಣಾಮ ನೇರವಾಗಿ ರಾಜಧಾನಿ ಬೆಂಗಳೂರು ಮತ್ತು ಮೈಸೂರಿನ ಮೇಲೆ ತಟ್ಟಲಿದೆ ಎಂದು ಅಂದಾಜಿಸಲಾಗಿದೆ.

131 Views | 2026-06-25 16:31:22

More

ಶೂದ್ರರು ಬಿಜೆಪಿ ಬೆಂಬಲಿಸಬಾರದು; SIR ಬಗ್ಗೆ ಮಾಜಿ ಸಿಎಂ ಸಿದ್ದು ಆಕ್ರೋಶ 

ನಾಳೆಯಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಆರಂಭವಾಗಲಿದ್ದು , ಇದಕ್ಕಾಗಿ ಚುನಾವಣಾ ಆಯೋಗ ಸಿದ್ದತೆ ಆರಂಭಿಸಿಕೊಂಡಿದೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರು (Siddramaiah) ಬಿಜೆಪಿ ವಿರುದ್ದ

120 Views | 2026-06-29 09:51:09

More

ಪುರುಷರ ರಕ್ಷಣೆಗೆ ಆಯೋಗ ರಚಿಸಲು ಹೆಚ್‌.ವಿಶ್ವನಾಥ್‌ ಆಗ್ರಹ..!

ಮಹಿಳೆಯರಿಂದ ಪುರುಷರ ಮೇಲೆ ದೌರ್ಜನ್ಯವಾಗುತ್ತಿದೆ, ಈ ರೀತಿ ಶೋಷಣೆಗೆ ಒಳಗಾಗುವ ಪುರುಷರಿಗೆ ರಕ್ಷಣೆ ನೀಡಲು ʻರಾಜ್ಯ ಪುರುಷ ಆಯೋಗʼ ರಚಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್‌ ವಿಶ್ವನಾಥ್‌

235 Views | 2026-07-05 09:47:58

More

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್‌; ಅ.11ಕ್ಕೆ ನಾಡಹಬ್ಬ ಉದ್ಘಾಟನೆ

ಮುಂಬರುವ ದಿನಗಳಲ್ಲಿ ಸಿಎಂ ಡಿ.ಕೆ. ಶಿವಕುಮಾರ್​ ಅವರು ದಸರಾ ಉದ್ಘಾಟಕರನ್ನು ನೇಮಕ ಮಾಡಲಿದ್ದು, ಈ ಬಾರಿಯ ದಸರಾ ಮಹೋತ್ಸವಕ್ಕೆ ಸರ್ಕಾರ 45 ಕೋಟಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು

131 Views | 2026-07-10 19:40:48

More

ಗಾನ ಕೋಗಿಲೆ ಎಸ್. ಜಾನಕಿ ನಿಧನ; ನಾಳೆ ಸಂಜೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ

ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ಅವರು ತಮ್ಮ 88 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕ

196 Views | 2026-07-11 22:39:11

More

ಪಂಚ ಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಜಾನಕಮ್ಮ; ಮೊಮ್ಮಗಳ ಕೈಯಿಂದ ಅಗ್ನಿ ಸ್ಪರ್ಶ

ಗಾನಕೋಗಿಲೆ ಎಸ್ ಜಾನಕಮ್ಮ ಪಂಚ ಭೂತಗಲಲ್ಲಿ ಲೀನರಾಗಿದ್ದಾರೆ. ದಶಕಗಳ ಕಾಲ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದರೂ ಕನ್ನಡ ನೆಲೆದಲ್ಲೇ ಬಹುಭಾಷಾ ಹಿರಿಯ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಲೀನರಾಗಿ

97 Views | 2026-07-12 19:39:24

More

ಸಾಂಸ್ಕೃತಿಕ ನಗರಿಗೆ ಮೋದಿ ಆಗಮನ ಮೈಸೂರಿನಲ್ಲಿ ಹಬ್ಬದ ವಾತಾವರಣ!

ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ವಿಶ್ವವಿದ್ಯಾನಿಲಯದ ಓವಲ್ ಮೈದಾನಕ್ಕೆ

50 Views | 2026-08-01 16:39:47

More

ಕರ್ನಾಟಕಕ್ಕೆ ಸಹಾಯ ಮಾಡಿ, ರಾಜ್ಯವನ್ನು ರಕ್ಷಿಸಿ: ಮೋದಿಗೆ ಡಿಕೆಶಿ ಮನವಿ

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾ

144 Views | 2026-08-01 22:06:17

More

ಪಾವನ ಸಿಕ್ಕಿದ್ದಕ್ಕೆ ಜೀವನವೇ ಪಾವನ; ಮದುವೆ ಖುಷಿ ಹಂಚಿಕೊಂಡ ನಟ ಚಿಕ್ಕಣ್ಣ

ಸ್ಯಾಂಡಲ್‌ವುಡ್‌ ನಟ ಚಿಕ್ಕಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಮದುವೆ ಕುರಿತು ಮಾತನಾಡಿರುವ ಅವರು, ಇದು ಸಂಪೂರ್ಣ ಅರೇಂಜ್ಡ್ ಮ್ಯಾರೇಜ್ ಅಲ್ಲ, ಅರೇಂಜ್ಡ್ ಕಮ

61 Views | 2026-08-25 17:39:07

More

ಮೈಸೂರು ದಸರಾ ಗಜಪಯಣಕ್ಕೆ ಚಾಲನೆ: ಮೊದಲ ಹಂತದಲ್ಲಿ 9 ಆನೆಗಳ ಆಗಮನ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು (ಆ.26) ಚಾಲನೆ ದೊರೆತಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಮೊದಲ ಹಂತದ ಗಜಪಯಣ ಆರಂಭವಾಗಿ

34 Views | 2026-08-26 14:10:25

More

ರಾಹುಲ್ ಗಾಂಧಿ ವಿರುದ್ಧ ಸಚಿವ ಸೋಮಣ್ಣ ಕಿಡಿ: ಭಾರತದಲ್ಲಿ ಇರಲು ಲಾಯಕ್ಕಿಲ್ಲ ಎಂದ ಕೇಂದ್ರ ಸಚಿವ

ಮೈಸೂರು: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ

114 Views | 2026-08-26 15:10:55

More

ವಿರೋಧದ ನಡುವೆಯು ಕಂಬಳ ಆಯೋಜನೆ; ಸಚಿನ್ ಯತೀಂದ್ರ ಸಿದ್ದರಾಮಯ್ಯ ಘೋಷಣೆ

ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಕಂಬಳ ನಡೆಸ

27 Views | 2026-08-26 19:20:32

More

ಅಪ್ಪ-ಮಗನ ನಡುವೆ ಹುಳಿ ಹಿಂಡಿದ್ರಾ ಕುಮಾರಸ್ವಾಮಿ; ಜಿಟಿ ದೇವೇಗೌಡ, ಮಗ ಹರೀಶ್‌ ಗೌಡ ನಡುವೆ ಟಿಕೆಟ್‌ ಫೈಟ್‌

2028ರ ಚುನಾವಣಾ ಕಣ ಈಗಿನಿಂದಲೇ ರಂಗೇರುತ್ತಿದೆ, ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸ

51 Views | 2026-08-29 22:12:05

More