Search


10 ದಿನಗಳ ಒದ್ದಾಟದ ನಂತರ ಡಿಕೆಶಿ ಮಂತ್ರಿಗಳಿಗೆ ಖಾತೆ ಹಂಚಿಕೆ ಪೂರ್ಣ..!

ಖಾತೆ ಹಂಚಿಕೆ ಪೂರ್ಣಗೊಂಡಿದೆ. ಕಳೆದ ವಾರ ಪ್ರಮಾಣ ವಚನ ಸ್ವೀಕರಿಸಿದ 19 ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು. ಆಹಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮುನಿಯಪ್ಪರ ಖಾತೆ ಬದಲಾವಣೆ ಮಾಡಿ, ಸಮಾಜ ಕಲ್ಯಾಣ ಇಲಾಖೆಯನ್ನ ನೀಡಲಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದ್ದು.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳು...!

ಚಲುವರಾಯಸ್ವಾಮಿ – ಕೃಷಿ

ರಿಜ್ವಾನ್ ಅರ್ಷದ್ – ಆಹಾರ

ಮುನಿಯಪ್ಪ – ಸಮಾಜ ಕಲ್ಯಾಣ

ಸಂತೋಷ್ ಲಾಡ್ – ಕಾರ್ಮಿಕ

ಬಸಂತಪ್ಪ – ಮೀನುಗಾರಿಕೆ

ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ

ರಾಯರೆಡ್ಡಿ – ಉನ್ನತ ಶಿಕ್ಷಣ

ಜಮೀರ್ ಅಹ್ಮದ್ ಖಾನ್ – ವಸತಿ ಮತ್ತು ವಕ್ಫ್

ಲಕ್ಷ್ಮಣ ಸವದಿ – ಸಹಕಾರ

ಅಜಯ್ ಸಿಂಗ್ – ಅರಣ್ಯ

ಎಸ್.ಎಸ್. ಮಲ್ಲಿಕಾರ್ಜುನ – ಗಣಿ

ಬಾಲಕೃಷ್ಣ – ಸಣ್ಣ ನೀರಾವರಿ

ಪುಟ್ಟರಂಗ ಶೆಟ್ಟಿ – ಪಶುಸಂಗೋಪನೆ

By Ravikumar - 12-08-2026


Ads in Post