Search


Post by Tags

  • Home
  • >
  • Post by Tags

ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಸಿಎಂ

ಶ್ರೀಘ್ರವಾಗಿ ಪದೋನ್ನತಿ ಆಗಲಿದೆ ಸಿಎಂ ಭರವಸೆ ಮಧ್ಯವರ್ತಿಗಳನ್ನು ದೂರವಿಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

106 Views | 2026-04-27 23:25:57

More

ಆಲಿಕಲ್ಲು ಮಳೆಗೆ ಬೆಂಗಳೂರು ಅಸ್ತವ್ಯಸ್ತ: ದರೆಗುರುಳಿದ ಮರ, ವಿವಿಧೆಡೆ ಜಲಾವೃತ...!

ಬೆಂಗಳೂರಿನಲ್ಲಿ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.

73 Views | 2026-05-03 00:26:16

More

ನಾವು ತಿನ್ನಬಹುದಾದ ಆರೋಗ್ಯಕರ ಆಹಾರ ಯಾವುದು?

ಪ್ರತಿಯೊಬ್ಬ ಪೌಷ್ಟಿಕಾಂಶ ಗುರುಗಳು ವಿಭಿನ್ನ ಉತ್ತರವನ್ನು ಹೊಂದಿರುತ್ತಾರೆ. ಎಲ್ಲಾ ಉದ್ಯಮದ ಡಾಲರ್‌ಗಳು ಮತ್ತು ಪೂರಕ ಮಾರ್ಕೆಟಿಂಗ್ ಅನ್ನು ಕಸಿದುಕೊಂಡಾಗ ನಿಜವಾದ ಸಂಶೋಧನೆ ಹೇಳುವುದು ಇಲ್ಲಿದೆ.

31 Views | 2026-04-30 13:04:08

More

ನೀನು ಶಾಲೆ ಎಲ್ಲಕ್ಕಿಂತ ತುಂಬಾ ಬುದ್ದಿವಂತ ಆಗಿದ್ದೆ.ಆದ್ರೆ ನೀನು ಈಗ ಪಿಜ್ಜಾ ಡೆಲಿವರಿ ಬಾಯ್ ಆಗಿದಿಯಾ.ನಿನ್ನ ಕೆಲಸದ ಅನುಭವ ಹೇಗಿದೆ?

ನನ್ನ ಅಭಿಪ್ರಾಯದಲ್ಲಿ ಹುಡುಗ ಅವನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸಲು ದುಡಿತಾ ಇದಾನೆ ಅಂತ. 40-45 ವರ್ಷಗಳ ಹಿಂದೆಯೇ "ಪದವಿ ಇದ್ರೂ ಕೆಲಸ ಸಿಗುವುದಿಲ್ಲ, ನಿರುದ್ಯೋಗ ತಾಂಡವ ಆಡ್ತಾ

43 Views | 2026-05-03 00:23:58

More

ಹೆಣ್ಣು ಋತುವಾದಾಗ ಏಕೆ ದೇವಸ್ಥಾನಗಳಿಗೆ ಹೋಗಬಾರದು? ಮತ್ತು ಏಕೆ ದೇವರ ಪೂಜೆ ಮಾಡಬಾರದು?

ಈಗ ನನ್ನನ್ನು, ಹಿಂದೂ ಧರ್ಮವನ್ನು ನೀವು ಸ್ತ್ರೀ ವಿರೋಧಿ ಅಂತ ಅಂದುಕೊಳ್ಳಬಹುದು. ಆದರೆ ನಿಯಮಗಳು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಇವೆ!

43 Views | 2026-04-30 16:06:19

More

ಪಂಪ್‌ಸೆಟ್ ದುರಸ್ತಿ ವೇಳೆ ಅವಘಡ: ಅನ್ನ-ನೀರು ಇಲ್ಲದೆ 20 ಅಡಿ ಆಳದ ಬಾವಿಯಲ್ಲಿ 3 ದಿನ ಸಿಲುಕಿದ್ದ ವೃದ್ಧ; OTPಯಿಂದ ಬದುಕಿತು ಬಡಜೀವ..!

60 ವರ್ಷದ ಶ್ರೀನಿವಾಸ ಭಟ್ ಅವರು ಪವಾಡ ಸದೃಶವಾಗಿ ರಕ್ಷಣೆಗೊಳಗಾಗಿದ್ದಾರೆ. ಶ್ರೀನಿವಾಸ್ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ

57 Views | 2026-05-02 23:06:13

More

ಪಶ್ಚಿಮ ಬಂಗಾಳ: ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ಮುಕ್ತಾಯ; ಸಂಜೆ 5 ಗಂಟೆಯವರೆಗೆ 87% Voting

ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ಮುಂದುವರೆಯಿತು.

69 Views | 2026-05-02 23:04:15

More

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ: ಇಂದು ಪ್ರಮಾಣ ವಚನ

ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರಿಯವರ ಹೆಸರನ್ನು ಪ್ರಸ್ತಾಪಿಸಲಾಯಿತು ಮತ್ತು ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಹಾಗೂ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ

74 Views | 2026-05-09 17:06:55

More

ವಾಡಿಕೆಗಿಂತ ಮುಂಚಿತವಾಗಿಯೇ ಮುಂಗಾರು ಪ್ರವೇಶ; ಮೇ.26ಕ್ಕೆ ಕೇರಳಕ್ಕೆ ಎಂಟ್ರಿ...!

ಸಾಮಾನ್ಯವಾಗಿ ಜೂನ್‌ 1ರ ನಂತರ ಮಾನ್ಸೂನ್‌ ಮಾರುತಗಳು ದೇಶ ಪ್ರವೇಶಿಸುತ್ತವೆ, ಆದರೆ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಮುಂಗಾರು ಆರಂಭವಾಗುತ್ತಿದ್ದು. ಈ ವಿಷಯ ರೈತರಲ್ಲಿ ಸಂತಸ ತಂದಿದೆ.

28 Views | 2026-05-16 00:05:04

More

ವರ್ಕ್‌ ಫ್ರಂ ಹೋಮ್‌, ಆನ್‌ಲೈನ್‌ ವಿಚಾರಣೆ ಮೋದಿ ಮನವಿಗೆ ಸುಪ್ರೀಂ ಸಾಥ್‌

ಇನ್ನೂ ಜಡ್ಹ್‌ಗಳಿಗೆ ಕಾರ್‌ ಪೂಲಿಂಗ್‌ ಮಾಡಲು ನಿರ್ಧರಿಸಿದ್ದಾರೆ., ಅಂದರೆ ಸಾಮಾನ್ಯವಾಗಿ ಒಂದು ಕಾರಿನಲ್ಲಿ ಓರ್ವ ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿ ಅವರು ಆಗಮಿಸುತ್ತಾರೆ.

38 Views | 2026-05-16 00:13:15

More

ಅಯೋಧ್ಯೆ ನಂತರ ಮತ್ತೊಂದು ವಿವಾದಿತ ಸ್ಥಳ ಹಿಂದುಗಳಿಗೆ; ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್‌

ಮಧ್ಯಪ್ರದೇಶದ ಭೋಜಶಾಲಾ ಕಾಂಪ್ಲೆಕ್ಸ್‌ ಹಿಂದುಗಳಿಗೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ದಶಕಗಳಷ್ಟು ಹಳೆಯದಾದ ಭೋಜಶಾಲಾ-ಕಮಲ್ ಮೌಲಾ ಮಸ್ಜಿದ್‌ ವಿವಾದದ ಕುರಿತಾಗ

77 Views | 2026-05-16 00:19:16

More

ನಾವು ಮೊದಲು ಹಿಂದೂ, ನಂತರ ಲಿಂಗಾಯತರು ಪ್ರಸ್ತುತ ಹಿಂದೂ ಸಮುದಾಯವನ್ನು ವಿಭಜಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ

ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸಂಘಟನೆ ಸಂಘದ ಮೂಲಾಧಾರವಾಗಿದೆ ಆದರೆ ಕಾಲಾನುಸಾರ ಸಮಾಜ ಪರಿವರ್ತನೆಗಾಗಿ ಸಂಘವು ಪಂಚ ಪರಿವರ್ತನೆ ಎಂಬ ವಿಚಾರವನ್ನು ಜನರ ಮುಂದಿಟ್ಟಿದೆ.

68 Views | 2026-05-18 15:14:36

More

ತವರಿನಲ್ಲೇ CSKಗೆ ಮುಖಭಂಗ, ಪ್ಲೇಆಫ್ ನಿಂದ ಬಹುತೇಕ ಔಟ್!

ಐಪಿಎಲ್ ಟೂರ್ನಿಯ ಇಂದಿನ ಪ್ರಮುಖ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಸೋಲುಕಂಡಿದ್ದು, ಪ್ಲೇಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ.

49 Views | 2026-05-19 08:47:04

More

11 ಗಂಟೆಗಳ ಕಾಲ ಈಜಿ ಶ್ರೀಲಂಕಾದಿಂದ ಭಾರತ ತಲುಪಿದ ಬೆಂಗಳೂರಿನ ದಂಪತಿ ಇತಿಹಾಸ ಸೃಷ್ಟಿ

ದಂಪತಿ ಒರಟಾದ ಅಲೆಗಳು, ಬದಲಾಗುತ್ತಿರುವ ಗಾಳಿ ಮತ್ತು ಬಲವಾದ ಸಾಗರ ಪ್ರವಾಹಗಳೊಂದಿಗೆ ಹೋರಾಡುತ್ತಿರುವುದನ್ನು ಈ ಸಾಹಸದ ವೀಡಿಯೊ ತೋರಿಸಿದೆ.

45 Views | 2026-05-20 00:04:59

More

ಚಿಕನ್ ಬುರ್ಜಿ | Chicken Bhurji Recipe ಮಾಡುವುದು ಹೇಗ ?

ಚಿಕನ್ ಬುರಜಿ ತುಂಬಾ ಬೇಗ ಮತ್ತು ಮಕ್ಕಳಗೆ  ಇಷ್ಟ ಇದನ್ನು ಮಾಡುವುದು ತುಂಬಾ ಸುಲಭ  ಬನ್ನಿ ಇದನ್ನ ಮಾಡಲು ಎನನೆಬೇಕು ಪಟ್ಟಿ ಮಾಡಿ 

67 Views | 2026-05-20 09:41:33

More

ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ: ಎದೆಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ, ಹೆಲ್ಮೆಟ್ ಇರದಿದ್ದರೆ ಪ್ರಾಣಾಪಾಯವಾಗುತ್ತಿತ್ತು; ಮಮತಾ ಬ್ಯಾನರ್ಜಿ

ಎದೆ, ಕುತ್ತಿಗೆ ಮತ್ತು ಬೆನ್ನಿನ ಭಾಗದಲ್ಲಿ ಹಲವು ಗಾಯಗಳಿರುವುದು ದೃಢಪಟ್ಟಿದೆ. ಎದೆ ಮತ್ತು ಪಕ್ಕೆಯಲ್ಲಿ ತೀವ್ರ ಹೊಡೆತದ ಗುರುತುಗಳಿದ್ದು, ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.

29 Views | 2026-05-31 16:51:31

More

ಹೈಕಮಾಂಡ್ ಹೊರೆ ಇಳಿಸಿದ ಸಿದ್ದರಾಮಯ್ಯ ನಡೆ..!

2014ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಿ, ಮುಗ್ಗರಿಸಿ ಮತ್ತೆ-ಮತ್ತೆ ಬಿದ್ದಿದ್ದೆ ಜಾಸ್ತಿ..ಪೆಟ್ಟಾದ ಸ್ಥಳಕ್ಕೆ ಮತ್ತೆ ಮತ್ತೆ ಪೆಟ್ಟಾಗಿ ಈ ಜೀವನವೇ (ರಾಜಕೀಯ)

55 Views | 2026-06-01 17:52:54

More

ಸಿದ್ದು ಜತೆಗಿನ ಜಗಳಕಿಂತಲೂ ಸ್ನೇಹದ ವ್ಯಾಲು ಅರಿತಿದ್ದ ಡಿಕೆಶಿ ..!

ಕೆಪಿಸಿಸಿ ಸಾರಥ್ಯ ನನ್ನದೇ ಇದ್ರೂ ನಾನು ಉತ್ತಮ ಸಂಘಟನಕಾರನಾದ್ರೂ..ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸಪೋರ್ಟ್ ಇಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೇರುವುದು ಅಷ್ಟು ಸುಲುಭವಿಲ್ಲಅನ್ನೋದು ಡಿಕೆಶಿಗೆ

74 Views | 2026-06-01 18:28:43

More

ದಿವ್ಯ ಕಾಲೇಜು ಅಂದ ಮೇಲೆ ಪ್ರಫೋಸ್ ಮಾಡೋರು ಇದ್ದೆ ಇರ್ತಾರೆ. ಇಲ್ಲಿ ನಿಮಗೆ ಹುಡುಗರ ಕಾಟ ಯಾಕೆ ಆಗುತ್ತಿದೆ ಅಂದ್ರೆ

ನೀವು ಹೇಗೆ ಯಾವರೀತಿ ಟ್ರೀಟ್ ಮಾಡುತ್ತಿರೋ ಅದರ ಆಧಾರದ ಮೇಲೆ ಹುಡುಗರಿಗೆ ನಿಮ್ಮ ಮೇಲೆ ಇಲ್ಲ ಸಲ್ಲದ ಭಾವನೆಗಳು ಹುಟ್ಟಲು ಕಾರಣ ವಾಗುತ್ತವೆ. ಅಂದ್ರೆ ಯಾರಾದ್ರೂ ಯುವಕರು ಸಿಕ್ಕಿದ್ರೆ ಗಂಟೆ ಗಟ್ಟಲ

33 Views | 2026-06-02 12:53:09

More

ಡಿಕೆ ಶಿವಕುಮಾರ್ ಅತ್ಯಂತ ಶ್ರೀಮಂತ ಸಿಎಂ: ಎಲ್ಲೆಲ್ಲಾ ಹೂಡಿಕೆಯಿದೆ, ಎಷ್ಟು ಆಸ್ತಿಯಿದೆ ಗೊತ್ತಾ

ಡಿ.ಕೆ. ಶಿವಕುಮಾರ್ ಅವರ ಒಟ್ಟು ಆಸ್ತಿ ಮೌಲ್ಯ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಲ್ಲಿಕೆ ಮಾಡಿದ್ದ ಅಧಿಕೃತ ಅಫಿಡವಿಟ್

35 Views | 2026-06-04 17:06:32

More

ಕಾಲಿಂದ ಒದ್ದು ಕಿತ್ತುಕೊಳ್ಳಲಿಲ್ಲ..  ಕಾಲಿಗೆ ಬಿದ್ದು ಪಡೆದುಕೊಂಡರು..!

ಸಿದ್ದರಾಮಯ್ಯ ನಮ್ಮ ಶಾಶ್ವತ ಮುಖ್ಯಮಂತ್ರಿ ಅನ್ನೋ ಲಕ್ಷಾಂತರ ಜನರು ಈಗಲೂ ಇದ್ದಾರೆ. ಕಾರಣ ಇಷ್ಟೆ.. ಸಿದ್ದರಾಮಯ್ಯ ನೇರವಾಗಿ ಮುಟ್ಟಿದ್ದು ಬಡವರನ್ನ.. ಹಸಿದ ಹೊಟ್ಟೆಗಳನ್ನ.. 

36 Views | 2026-06-04 19:46:15

More