Search


Post by Tags

  • Home
  • >
  • Post by Tags

ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ಕಗ್ಗಂಟು.. ಸಿಎಂ ಶಿವಕುಮಾರ್‌ಗೆ ತಲೆನೋವು..!

ಡಿಕೆಶಿ ಜೊತೆಗೆ 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಎಲ್ಲರೂ ಕೂಡ ತಮ್ಮ ಇಷ್ಟದ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಚರ್ಚೆಯ ವೇಳೆ ಮಾಜಿ ಸಾರಿಗೆ ಸಚಿವ

102 Views | 2026-06-04 18:08:36

More

ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ...!

ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ಬಿರುಗಾಳಿ ಏಳಿಸಿದೆ, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಕಾಂಗ್ರೆಸ್‌

158 Views | 2026-06-05 10:25:10

More

ಮಧ್ಯರಾತ್ರಿವರೆಗೆ ಸಂಧಾನ ಸಭೆ ಡಿಕೆ-ರೆಡ್ಡಿ ಮನಸ್ಥಾಪ ಸರಿಹೋಯ್ತಾ..!

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಜೊತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಧ್ಯರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ

122 Views | 2026-06-07 10:09:28

More

ರಾಜೀನಾಮೆ ವಾಪಸ್‌ ಪಡೆದ ರಾಮಲಿಂಗರೆಡ್ಡಿ; ಹಳೆ ಖಾತೆಯೇ ಖಾಯಂ

ನಿನ್ನೆ ಮುಂಜಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆಶಿ ವಿರುದ್ದ ಮುನಿಸಿಕೊಂಡಿದ್ದ ಹಿರಿಯ ನಾಯಕ ರಾಮಲಿಂಗರೆಡ್ಡಿ (RamalingaReddy) ತಮ್ಮ ರಾಜೀನಾಮೆಯನ್ನ ವಾಪಾಸ್‌ ಪಡೆದಿದ್ದಾರೆ.

464 Views | 2026-06-06 17:38:53

More

ಚಾಮರಾಜನಗರ ಎನ್‌ಕೌಂಟರ್‌; ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಸಾಕ್ಷಿಯಲ್ಲಿ ಹೊಸ ಚಪ್ಪಲಿ ಪತ್ತೆ.. ಹಲವು ಅನುಮಾನ

ರಣ್ಯ ಇಲಾಖೆ ಸಿಬ್ಬಂದಿಯಿಂದ ನಡೆದ ಎನ್‌ ಕೌಂಟರ್‌ನಲ್ಲಿ ಮೂವರು ವ್ಯಕ್ತಿಗಳು ಬಲಿಯಾದ ಘಟನೆಗೆ ಸ್ಪೋಟಕ ಟ್ವಿಸ್ಟ್‌ ಸಿಕ್ಕಿದೆ, ಶೂಟೌಟ್‌ ನಡೆದ ಸ್ಥಳದಿಂದ ಪೊಲೀಸರು ಅನೇಕ ವಸ್ತುಗಳನ್ನ ವಶಪಡಿಸಿಕೊ

81 Views | 2026-08-18 11:24:17

More

ಅಂಬಾರಿ ಹೊರುವ ಕೆಲಸದಿಂದ ಅಭಿಮನ್ಯುವಿಗೆ ನಿವೃತ್ತಿ; ಗಜಪಡೆಯ ಪಟ್ಟಿ ಬಿಡುಗಡೆ... ಭೀಮನ ಹೆಸರೇ ಇಲ್ಲಾ..!

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆಯ ಪಟ್ಟಿ ಸಿದ್ದವಾಗಿದೆ. ಅರಣ್ಯ ಸಚಿವ ರಾಮಲಿಂಗರೆಡ್ಡಿಯವರು ಈ ಪಟ್ಟಿಯನ್ನ ಪ್ರಕಟಿಸಿದ್ದು, ಇನ್ಮುಂದೆ ಅಂಬಾರಿ ಹೊರುವ ಹುದ್ದೆಯಿಂದ ಅಭಿಮನ್ಯು

94 Views | 2026-08-18 18:05:36

More