Search


Post by Tags

  • Home
  • >
  • Post by Tags

ಬೆಂಗಳೂರಿಗಿಂತ ಹೈದರಬಾದ್‌ ರಸ್ತೆಗಳು ಸೂಪರ್‌; ಕೆನಡಾ ಪ್ರಜೆಯ ವಿಡಿಯೋ ವೈರಲ್‌

ರಸ್ತೆಗುಂಡಿ ಸಮಸ್ಯೆಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರನ್ನ ವಿದೇಶಿ ಪ್ರಜೆಯೊಬ್ಬರು ಹೈದರಬಾದ್‌ ಜೊತೆಗೆ ಹೋಲಿಸಿ ಟ್ರೋಲ್‌ ಮಾಡಿದ್ದಾರೆ,

53 Views | 2026-05-20 21:02:54

More

ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿದ ಸರ್ಕಾರ

ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಬೇಕು ಎಂದು ಸೂಚಿಸಿದೆ.

93 Views | 2026-05-22 09:26:01

More

SIR ಪ್ರಕ್ರಿಯೆ ಕಾನೂನು ಬಾಹಿರವಲ್ಲ ; ಸುಪ್ರೀಂ ಮಹತ್ವದ ತೀರ್ಪು, ವಿಪಕ್ಷಗಳಿಗೆ ಮುಖಭಂಗ..!

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ದ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್‌ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಚುನಾವಣಾ ಆಯೋಗದ ವಿರುದ್ದ

71 Views | 2026-05-27 13:23:49

More

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ; ತಂಡದಲ್ಲಿ ಇಲ್ಲ ಯಾವುದೇ ಬದಲಾವಣೆ...!

ಅಹಮದ್‌ಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ (IPL ) ಫೈನಲ್‌ ಪಂದ್ಯ ನಡೆಯುತ್ತಿದ್ದು. ಟಾಸ್‌ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

120 Views | 2026-05-31 19:08:28

More

ಕೈ-ಕಾಲು ಕತ್ತರಿಸಿದರೆ ಮಾತ್ರ ಕಾನೂನಿನ ಮೇಲೆ ಭಯ ಬರುತ್ತೇ : ಹೈಕೋರ್ಟ್‌ ಆಕ್ರೋಶ

ನ್ಯಾಯಾಲಯ ʻಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು

490 Views | 2026-06-03 08:56:24

More

ಒಂದೇ ದಿನದಲ್ಲಿ 14 ಲಕ್ಷ ಫಾಲೋವರ್ಸ್‌ : ತಮಿಳು ನೆಲದಲ್ಲಿ ಇತಿಹಾಸ ನಿರ್ಮಿಸ್ತಾರಾ ಅಣ್ಣಾಮಲೈ..!

ಬಿಜೆಪಿಗೆ ರಾಜೀನಾಮೆ ನೀಡಿ ತಮಿಳು ನೆಲದಲ್ಲಿ ಹೊಸ ಜನೋಂದಲನ ಆರಂಭಿಸಿರುವ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈಗೆ ತಮಿಳುನಾಡಿನಲ್ಲಿ(Tamil Nadu) ಅಭೂತಪೂರ್ವ ಜನ ಬೆಂಬಲ ದೊರಕಿದೆ.  ಜೂನ್ 5

525 Views | 2026-06-07 10:04:34

More

ದೇವರಾಜು ಅರಸು ಮೊಮ್ಮಗ, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗ್ಡೆ ನಿಧನ; ಕಂಬನಿ ಮಿಡಿದ ರಾಹುಲ್‌...!

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದ

85 Views | 2026-06-08 08:36:24

More

ಭೀಕರ ಭೂಕಂಪ ಕಟ್ಟಡಗಳು ನೆಲಸಮ: ಫಿಲಿಪೈನ್ಸ್‌, ಜಪಾನ್‌, ಇಂಡೋನೇಷಿಯಾಗಳಲ್ಲಿ ಹೈ ಅಲರ್ಟ್‌

ಫಿಲಿಪೈನ್ಸ್‌ನ ದಕ್ಷಿಣ ಭಾಗದಲ್ಲಿ  7.8 ತೀವ್ರತೆಯ ಪ್ರಭಲ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು

84 Views | 2026-06-08 11:39:28

More

ದಾವಣಗೆರೆಯಲ್ಲಿ ಕುಳಿತು ರಾಮ ಮಂದಿರ ಸ್ಪೋಟಿಸಲು ಸಂಚು; ಶಂಕಿತ ಉಗ್ರ ಅರೆಸ್ಟ್‌

ದಾವಣಗೆರೆಯ ಹರಿಹರದಲ್ಲಿ ಬಂಧಿಸಲ್ಪಟ್ಟಿದ್ದ ಶಂಕಿತ ಉಗ್ರ ಸುಹೇಲ್‌  ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ‘ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ

130 Views | 2026-06-24 16:07:37

More

ಕಿವಿ ಹಿಂಡಿದ RSS; ಸುಧಾಕರ್‌ ಮತ್ತು ವಿಶ್ವನಾಥ್‌ ನಡುವೆ ಸಂಧಾನ ಸಕ್ಸಸ್‌

ರಾಜ್ಯ ಬಿಜೆಪಿಯಲ್ಲಿನ (Karnataka BJP) ಒಳಜಗಳಕ್ಕೆ ಮದ್ದು ಹರಿಯಲು RSS ಮುಂದೆ ಬಂದಿದೆ. ನಿನ್ನೆ ನಡೆದ RSS ಮತ್ತು ಬಿಜೆಪಿ ಸಮನ್ವಯ ಸಮಿತಿಯಲ್ಲಿ, ಪಕ್ಷದೊಳಗಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳ

201 Views | 2026-07-06 10:22:29

More

ಶರದ್ ಪವಾರ್ ಭೇಟಿಯಾದ ಏಕನಾಥ್ ಶಿಂಧೆ ; ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳೆವಣಿಗೆ

ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ, ಎನ್‌ಸಿಪಿ (ಎಸ್) ಅಧ್ಯಕ್ಷ ಶರದ್ ಪವಾರ್ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಅನಿರೀಕ್ಷಿತ ಭೇಟಿ ನಡೆದಿದೆ. ವಿರೋಧ

411 Views | 2026-07-09 19:30:49

More

ಸಿಎಂ ಅದ ಡಿಕೆಶಿ ; ಚಾಮುಂಡೇಶ್ವರಿಗೆ ಸೀರೆ ಸಮರ್ಪಿಸ ಹರಕೆ ತೀರಿಸಿದ ಪತ್ನಿ ಉಷಾ ಶಿವಕುಮಾರ್

ಮೈಸೂರು, ಜುಲೈ 17: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ

62 Views | 2026-07-17 20:48:50

More