Search


Post by Tags

  • Home
  • >
  • Post by Tags

ಏರ್‌ಪೋರ್ಸ್‌ ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ ಎಸಗಿ ಮತಾಂತರ: ಮೌಲ್ವಿಗಾಗಿ ಹುಡುಕಾಟ..!

24 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 16 ತಿಂಗಳ ಕಾಲ ವ್ಯವಸ್ಥಿತವಾಗಿ ಮಾದಕ ದ್ರವ್ಯ ನೀಡಿ, ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿ,

92 Views | 2026-06-17 19:27:33

More

ಮಗನನ್ನು ಕೊಂದ ಸೊಸೆ ಬರ್ತಡೇ ಮಾಡಲು ಫೈವ್‌ ಸ್ಟಾರ್‌ ಹೋಟೆಲ್‌ ಬುಕ್‌ ಮಾಡಿದ್ದ ಕೇತನ್‌ ತಂದೆ..!

ಸಿಯಾ ಗೋಯಲ್‌ (Siya Goyal) ತನ್ನ ಬರ್ತಡೇ ದಿನವೇ ಭಾವಿ ಪತಿಯನ್ನ ಹತ್ಯೆಗೈದಿದ್ದಳು, ಆದರೆ ಸೊಸೆ ಇಂತಹ ಕೆಲಸ ಮಾಡುವಳೆಂದು ಪರಿವೇ ಇಲ್ಲದ ಕೇತನ್‌ ತಂದೆ ಸೊಸೆಯ ಹುಟ್ಟುಹಬ್ಬ ಆಚರಿಸಲು ಫೈವ್‌

169 Views | 2026-06-24 20:50:45

More

ಪುಣೆ ಕೊಲೆ ಪ್ರಕರಣ: ಸಿಯಾ ಗೋಯಲ್ ಪಾರ್ಟಿ ವೀಡಿಯೊ ಹಿಂದಿರುವ ಆಘಾತಕಾರಿ ಸತ್ಯ!

ಮಹಾರಾಷ್ಟ್ರದ ಪುಣೆಯ ಲೋಹಗಢ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಅವರ ಭೀಕರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಕೊಲೆ ಸಂಚಿನ ಪ್ರಮುಖ ಆರೋಪಿಯಾಗಿರುವ

69 Views | 2026-07-02 16:09:53

More

ನೀಟ್ ಫಲಿತಾಂಶದಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹ@ತ್ಯೆ; ಮಹಾರಾಷ್ಟ್ರದಲ್ಲಿ ದಾರುಣ ಘಟನೆ

ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಕರ್ಜತ್ ತಾಲ್ಲೂಕಿನ ಜಲಾಲ್ಪುರ ಗ್ರಾಮದಲ್ಲಿ ನೀಟ್ (NEET) ಪರೀಕ್ಷೆಯ ಫಲಿತಾಂಶದಿಂದ ಮನನೊಂದಿದ್ದ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರ

74 Views | 2026-07-27 11:19:38

More

ಕಣ ಕಣದಲ್ಲೂ ಕೇಸರಿ ಎನ್ನುತ್ತಿದ್ದ ಬಾಲಿವುಡ್‌ ನಟರಿಗೆ ನೋಟಿಸ್‌ ಕೊಟ್ಟ ಸರ್ಕಾರ

ಕಣ ಕಣದಲ್ಲೂ ಕೇಸರಿ ಎಂದು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್‌ ನಟರಿಗೆ ಮಹಾರಾಷ್ಟ್ರ ಎಫ್‌ಡಿಎ ಶಾಕ್‌ ಕೊಟ್ಟಿದೆ. ನಟ ಶಾರುಖ್‌ ಖಾನ್, ಅಜಯ್‌ ದೇವಗನ್‌ ಮತ್ತು ಟೈಗರ್‌ ಶ್ರಾಫ್‌ಗೆ

204 Views | 2026-08-19 11:09:23

More

ಅತ್ಯುತ್ಸಾಹದಲ್ಲಿ ಎಡವಟ್ಟು ಮಾಡಿಕೊಂಡ ಅಭಿಜಿತ್‌ ದೀಪ್ಕೆ; ಶಿಕ್ಷಕಿ ನೀಡಿದ ದೂರಿನ ಮೇರೆಗೆ FIR ದಾಖಲು

ಸರ್ಕಾರಿ ಶಾಲೆಗೆ ಹೇಳದೆ, ಕೇಳದೆ ಭೇಟಿ ನೀಡಿದ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆರೋಪವು ಕೇಳಿ ಬಂದಿದ್ದು

61 Views | 2026-08-23 12:06:48

More

ವೆಂಟಿಲೇಟರ್ ಸ್ಫೋಟ, ಆಸ್ಪತ್ರೆಯಲ್ಲಿ ಬೆಂಕಿ: 3 ನವಜಾತ ಶಿಶುಗಳು ಸಾವು

ಮಹಾರಾಷ್ಟ್ರದ ಆಸ್ಪತ್ರೆಯೊಂದರ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ವೆಂಟಿಲೇಟರ್‌ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೂವರು ನವಜಾತ ಶಿಶುಗಳು ಮೃತಪಟ್ಟಿರುವ ದಾರುಣ

33 Views | 2026-08-24 10:30:56

More

ರಾಹುಲ್ ಗಾಂಧಿಗೆ ವೇದಿಕೆ ಮೇಲೆ ಕಿಸ್ ಕೊಟ್ಟ ಯುವತಿ; ವಿಡಿಯೋ ವೈರಲ್

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ನಡೆದ ಅನಿರೀಕ್ಷಿತ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ

38 Views | 2026-08-24 15:41:37

More

ಹೊಸ ಪೀಳಿಗೆಗೆ ಜವಬ್ದಾರಿ ಹಸ್ತಾಂತರಿಸುವ ಸಮಯವಾಗಿದೆ; ಬದಲಾವಣೆ ಗಾಳಿ ಬೀಸುತ್ತಿದೆ ಎಂದ ಗಡ್ಕರಿ

ಮೋದಿ ಸರ್ಕಾರ ಶೀಘ್ರದಲ್ಲೇ ತನ್ನ ಸಚಿವ ಸಂಪುಟ ವಿಸ್ತರಣೆ ಮಾಡುತ್ತದೆ ಎಂಬ ವದಂತಿಯ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ, ʻನಾನು ಈಗ ಮೊದಲಿನಂತೆ ಕೆಲಸ

40 Views | 2026-08-25 15:13:30

More

ಒಂದು ವರ್ಷದೊಳಗೆ ಮರಾಠಿ ಕಲಿಯಿರಿ; ಆಟೋ, ಟ್ಯಾಕ್ಸಿ ಚಾಲಕರಿಗೆ ಮಹಾರಾಷ್ಟ್ರ ಸರ್ಕಾರ ಗಡುವು

ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವ್ಯವಹರಿಸುವಷ್ಟು ಮರಾಠಿ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಿದ್ದಾರೆ.

10 Views | 2026-08-28 11:08:24

More

ರಾಹುಲ್‌ ಮನುಸ್ಮೃತಿಗೆ ಕಳಂಕ ತಂದಿದ್ದಾರೆ ಎಂದು ದೂರು ದಾಖಲಿಸಿದ ವಕೀಲೆ ನಾಜಿಯಾ ಖಾನ್‌

ಮನುಸ್ಮೃತಿ ಕುರಿತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಾಜಿಯಾ ಖಾನ್‌ ಎಂಬ ಸುಪ್ರೀಂ ಕೋರ್ಟ್‌ ವಕೀಲರು ದೂರು ದಾಖಲಿಸಿದ್ದಾರೆ, ಪ್ರಾಚೀನ ಗ್ರಂಥ

130 Views | 2026-08-28 20:09:39

More

200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ; ರಾಜಕುಮಾರಿಯಂತೆ ಮನೆಗೆ ಸ್ವಾಗತ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯ ದಹಿಫಳೆ ಕುಟುಂಬದಲ್ಲಿ ಬರೋಬ್ಬರಿ ಐದು ತಲೆಮಾರುಗಳ, ಅಂದರೆ ಸುಮಾರು 200 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ. ಈ ಅಪರೂಪದ ಸಂಭ್ರಮವನ್ನು ಕುಟುಂಬಸ್ಥ

51 Views | 2026-09-03 09:47:25

More