Search


Post by Tags

  • Home
  • >
  • Post by Tags

ಛಲದ ಬಿರುಗಾಳಿ ಅರುಣಿಮಾ: ಹಳಿ ತಪ್ಪಿದ ಬದುಕನ್ನು ಹಿಮಾಲಯದ ತುದಿಗೆ ಮುಟ್ಟಿಸಿದ ವೀರನಾರಿ..!

ಭಾರತದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹಾ ಅವರು, ದೈಹಿಕ ಅಂಗವೈಕಲ್ಯವನ್ನು ಮೀರಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವಿಶ್ವದ ಮೊದಲ ಮಹಿಳಾ ಅಂಗ

64 Views | 2026-05-29 10:13:11

More

ಭಾರತದಿಂದ ರಫ್ತಾಗುತ್ತಿದ್ದ ಮಾವಿನ ಹಣ್ಣಿಗೆ ಜಪಾನ್‌ ಬ್ರೇಕ್‌ : ರೈತರಲ್ಲಿ ಆತಂಕ

ಭಾರತದಿಂದ ರಫ್ತಾಗುತ್ತಿದ್ದ ಮಾವಿನ ಹಣ್ಣುಗಳಿಗೆ ಜಪಾನ್ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಭಾರತದಲ್ಲಿನ ಮಾವಿನ ಹಣ್ಣು ಸಂಸ್ಕರಣಾ ಕೇಂದ್ರಗಳಿಗೆ ಜಪಾನ್‌ ಅಧಿಕಾರಿಗಳು ಭೇಟಿ ಕೊಟ್ಟಿದ್ದು,

75 Views | 2026-05-30 09:26:34

More

ಹಿಂದೂ ವಿದ್ಯಾರ್ಥಿಯನ್ನ ಹತ್ಯೆ ಮಾಡಿದ್ದ ಆರೋಪಿ ಅಸದ್‌ ಎನ್‌ಕೌಂಟರ್‌ಗೆ ಬಲಿ : ಯೋಗಿ ರಾಜ್ಯದಲ್ಲಿ ನಿಲ್ಲದ ಗುಂಡಿನ ಸದ್ದು

ಕೊಲೆಯಾದ ಸೂರ್ಯನಿಗೆ ಅವನ ಸ್ನೇಹಿತರು ಫೋನ್ ಕರೆ ಮಾಡಿ ಈದ್ ಆಚರಿಸುವುದಕ್ಕೆ ಕರೆದಿದ್ದರು. ಆದರೆ ಸೂರ್ಯನಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಒತ್ತಾಯ ಮಾಡಿ ಅವನನ್ನು ಕರೆಸಿಕೊಂಡರು. ಈ ವೇಳೆ

58 Views | 2026-05-31 17:18:44

More

ಹೆಂಡತಿಗೆ ಕೈ ಕೊಟ್ಟು ಅತ್ತೆಯೊಂದಿಗೆ ಮದುವೆಯಾದ ಯುವಕ: ಸಾರ್ವಜನಿಕರಿಂದ ಆಕ್ರೋಶ

ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕೈಗ ಕೊಟ್ಟು ಆಕೆಯ ಅಮ್ಮನನ್ನ ಮದುವೆಯಾಗಿರುವ ವಿಲಕ್ಷಣ ಘಟನೆ ನಡೆದಿದ್ದು, ಇದೀಗ ಈ ಕುರಿತಾದ ವಿಡಿಯೋ ಸೋಷಿಯಲ್

276 Views | 2026-06-10 08:39:48

More

RSS ಸರಸಂಘ ಚಾಲಕ ಮೋಹನ್‌ ಭಾಗವತ್‌ ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಆರ್​ಎಸ್​ಎಸ್ (​ RSS) ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೋಹನ್‌ ಭಾಗವತ್‌ ಅವರು ಕಾನ್ಪುರದಿಂದ

471 Views | 2026-06-12 15:08:34

More

ಕೈಯಲ್ಲಿ ಕೊಡಲಿ, ಸಂವಿಧಾನ ಹಿಡಿದ ರಾಹುಲ್‌ ಗಾಂಧಿ; ವಿಶೇಷವಾಗಿ ರಾಹುಲ್‌ ಹುಟ್ಟುಹಬ್ಬ ಆಚರಣೆ

ಗಂಗಾ ನದಿ ದಡದಲ್ಲಿ ರಾಹುಲ್‌ ಗಾಂಧಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಪರಶುರಾಮನ ಅವತಾರದ ಮಾದರಿಯಲ್ಲಿ ಚಿತ್ರಿಸಿರುವ ರಾಹುಲ್‌ ಗಾಂಧಿ ಅವರ ವಿಶೇಷ ಕಟೌಟ್‌ಗೆ ಹಾಲು ಮತ್ತು ಗಂಗಾಜಲವನ್ನ

51 Views | 2026-06-19 20:51:11

More

ಡಿಫರೆಂಟ್‌ ಆಗಿ ಏನಾದರು ಮಾಡ್ತೀನಿ ಎಂದು ವಿಡಿಯೋ ಮಾಡಿ ನೀಟ್‌ ವಿದ್ಯಾರ್ಥಿ ಆತ್ಮಹತ್ಯೆ..!

ನೀಟ್‌ ಮರು ಪರೀಕ್ಷೆಗೆ ಸಿದ್ದನಾಗುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಾಜಿಯಬಾದ್‌ನ, ವಿಜಯ ನಗರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಜತಿನ್‌ ಕುಮಾರ್

73 Views | 2026-06-20 19:33:39

More

ʻವಿಡಿಯೋ ಮಾಡೋದು ಬಿಟ್ಟು ನನ್ನ ಮಗನನ್ನ ಉಳಿಸಬಹುದಿತ್ತುʼ: ಉತ್ತರ ಪ್ರದೇಶದ ಕರುಣಾಜನಕ ಸ್ಟೋರಿ..!

ಮೃತ ಯುವಕನ ತಾಯಿಯೊಬ್ಬರು ಸಮಾಜದ ಸಂವೇದನೆಯನ್ನ ಪ್ರಶ್ನೆ ಮಾಡಿದ್ದಾರೆ, "ಬೆಂಕಿ ಹೊತ್ತಿದ್ದನು ನೋಡುತ್ತಾ, ವಿಡಿಯೋ ಮಾಡುವ ಬದಲು, ಯಾರಾದರು ರಕ್ಷಣೆ ಮಾಡಲು ಮುಂದಾಗಿದ್ದರೆ, ನನ್ನ ಮಗ ಬದುಕಿ

117 Views | 2026-06-23 12:32:37

More