Search


Post by Tags

  • Home
  • >
  • Post by Tags

ಕೇರಳ ಸಿಎಂ ಆಗಿ ಸತೀಶನ್‌ ಪದಗ್ರಹಣ; ಕಾರ್ಯಕ್ರಮದಲ್ಲಿ ಪಿಣರಾಯಿ ವಿಜಯನ್‌ ಮತ್ತು ಬಿಜೆಪಿ ನಾಯಕ ರಾಜೀವ್‌ ಭಾಗಿ

ಕೇರಳ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಪಕ್ಷದಿಂದ ಆಯ್ಕೆಯಾದ ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

72 Views | 2026-05-18 13:58:43

More

ಮೋದಿ ದೇಶದ್ರೋಹಿ; ಮೆಲೋನಿ ಜೊತೆ ಮೋದಿ ರೀಲ್ಸ್‌ ಕಂಡು ರಾಹುಲ್‌ ಕೆಂಡ..!

ಪ್ರಧಾನಿ ಮೋದಿ ನಗುತ್ತ ರೀಲ್ಸ್‌ ಮಾಡುತ್ತಿದ್ದಾರೆ. ಮೋದಿ, ಅಮಿತ್‌ ಶಾ ಎಲ್ಲರೂ ದೇಶದ್ರೋಹಿಗಳು. ಇವರೆಲ್ಲಾ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

63 Views | 2026-05-20 20:30:54

More

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಾಹುಲ್‌ಗೆ ವಿದೇಶಿ ಶಕ್ತಿಗಳ ನೆರವು; ಬಿಜೆಪಿಯಿಂದ ಗಂಭೀರ ಆರೋಪ

ನವದೆಹಲಿ : ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನ ಉರುಳಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ,

154 Views | 2026-05-25 08:45:31

More

ಯತೀಂದ್ರಗೆ ಡಿಸಿಎಂ ಪಟ್ಟ..; ಸಿದ್ದು ಮುಂದೆ ಆಫರ್‌ಗಳ ಸುರಮಳೆ..!

ಹೊಸ ಸಿಎಂ ಆಯ್ಕೆಯಾದ ನಂತರ ಯತೀಂದ್ರ ಸಿದ್ದರಾಮಯ್ಯರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದುಗೆ ನೀಡಲಾಗಿದೆ ಎನ್ನಲಾಗಿದೆ.

80 Views | 2026-05-27 08:37:17

More

ಪುತ್ರನ ಸಮೇತ ರಾಹುಲ್‌ ಗಾಂಧಿಯನ್ನ ಭೇಟಿಯಾದ ಸಿದ್ದರಾಮಯ್ಯ..!

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ

75 Views | 2026-05-29 16:18:27

More