Search


Post by Tags

  • Home
  • >
  • Post by Tags

ಕೇರಳ ಸಿಎಂ ಆಗಿ ಸತೀಶನ್‌ ಪದಗ್ರಹಣ; ಕಾರ್ಯಕ್ರಮದಲ್ಲಿ ಪಿಣರಾಯಿ ವಿಜಯನ್‌ ಮತ್ತು ಬಿಜೆಪಿ ನಾಯಕ ರಾಜೀವ್‌ ಭಾಗಿ

ಕೇರಳ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಪಕ್ಷದಿಂದ ಆಯ್ಕೆಯಾದ ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

118 Views | 2026-05-18 13:58:43

More

ಮೋದಿ ದೇಶದ್ರೋಹಿ; ಮೆಲೋನಿ ಜೊತೆ ಮೋದಿ ರೀಲ್ಸ್‌ ಕಂಡು ರಾಹುಲ್‌ ಕೆಂಡ..!

ಪ್ರಧಾನಿ ಮೋದಿ ನಗುತ್ತ ರೀಲ್ಸ್‌ ಮಾಡುತ್ತಿದ್ದಾರೆ. ಮೋದಿ, ಅಮಿತ್‌ ಶಾ ಎಲ್ಲರೂ ದೇಶದ್ರೋಹಿಗಳು. ಇವರೆಲ್ಲಾ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

106 Views | 2026-05-20 20:30:54

More

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಾಹುಲ್‌ಗೆ ವಿದೇಶಿ ಶಕ್ತಿಗಳ ನೆರವು; ಬಿಜೆಪಿಯಿಂದ ಗಂಭೀರ ಆರೋಪ

ನವದೆಹಲಿ : ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನ ಉರುಳಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ,

192 Views | 2026-05-25 08:45:31

More

ಯತೀಂದ್ರಗೆ ಡಿಸಿಎಂ ಪಟ್ಟ..; ಸಿದ್ದು ಮುಂದೆ ಆಫರ್‌ಗಳ ಸುರಮಳೆ..!

ಹೊಸ ಸಿಎಂ ಆಯ್ಕೆಯಾದ ನಂತರ ಯತೀಂದ್ರ ಸಿದ್ದರಾಮಯ್ಯರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದುಗೆ ನೀಡಲಾಗಿದೆ ಎನ್ನಲಾಗಿದೆ.

122 Views | 2026-05-27 08:37:17

More

ಪುತ್ರನ ಸಮೇತ ರಾಹುಲ್‌ ಗಾಂಧಿಯನ್ನ ಭೇಟಿಯಾದ ಸಿದ್ದರಾಮಯ್ಯ..!

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ

113 Views | 2026-05-29 16:18:27

More

ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ...!

ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ಬಿರುಗಾಳಿ ಏಳಿಸಿದೆ, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಕಾಂಗ್ರೆಸ್‌

158 Views | 2026-06-05 10:25:10

More

ರಾಜೀನಾಮೆ ಅಂಗೀಕರಿಲು ರಾಹುಲ್‌ ಸಲಹೆ : ಡಿಕೆ ಸರ್ಕಾರಕ್ಕೆ ಆರಂಭದಲ್ಲೇ ಅಪಶಕುನ..!

ಡಿಕೆ ಸರ್ಕಾರದ ವಿರುದ್ದ ರೆಬಲ್‌ ಆಗಿರುವ ಶಾಸಕ ರಾಮಲಿಂಗ ರೆಡ್ಡಿಯವರನ್ನ (Ramalinga Reddy) ಮನವೊಲಿಸಲು ಸಾಧ್ಯವಾಗದೆ ಇದ್ದರೆ, ರಾಜೀನಾಮೆಯನ್ನ ಅಂಗೀಕರಿಸಲು ರಾಹುಲ್‌ ಗಾಂಧಿ ಸೂಚನೆ ಕೊಟ್ಟಿ

322 Views | 2026-06-05 19:36:51

More

ದೇವರಾಜು ಅರಸು ಮೊಮ್ಮಗ, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗ್ಡೆ ನಿಧನ; ಕಂಬನಿ ಮಿಡಿದ ರಾಹುಲ್‌...!

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದ

96 Views | 2026-06-08 08:36:24

More

ಕೈಯಲ್ಲಿ ಕೊಡಲಿ, ಸಂವಿಧಾನ ಹಿಡಿದ ರಾಹುಲ್‌ ಗಾಂಧಿ; ವಿಶೇಷವಾಗಿ ರಾಹುಲ್‌ ಹುಟ್ಟುಹಬ್ಬ ಆಚರಣೆ

ಗಂಗಾ ನದಿ ದಡದಲ್ಲಿ ರಾಹುಲ್‌ ಗಾಂಧಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಪರಶುರಾಮನ ಅವತಾರದ ಮಾದರಿಯಲ್ಲಿ ಚಿತ್ರಿಸಿರುವ ರಾಹುಲ್‌ ಗಾಂಧಿ ಅವರ ವಿಶೇಷ ಕಟೌಟ್‌ಗೆ ಹಾಲು ಮತ್ತು ಗಂಗಾಜಲವನ್ನ

93 Views | 2026-06-19 20:51:11

More

2029ಕ್ಕೆ ರಾಹುಲ್‌ ಗಾಂಧಿ ಪ್ರಧಾನಿ: ಭವಿಷ್ಯ ನುಡಿದ ರಾಜಕೀಯ ಪರಿಣಿತರು..!

ಕೇಂದ್ರ ಸರ್ಕಾರದ ವಿರುದ್ದ ಉಂಟಾಗಿರುವ ಆಡಳಿತ ವಿರೋಧಿ ಅಲೆ ಬಗ್ಗೆ ರಾಜಕೀಯ ಪರಿಣಿತರು ಈಗಲೇ ಭವಿಷ್ಯ ನುಡಿಯುವ ಸಾಹಸ ಮಾಡಿದ್ದಾರೆ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ

214 Views | 2026-06-20 10:43:30

More

2029ಕ್ಕೆ ರಾಹುಲ್‌ ಗಾಂಧಿಯನ್ನ ದೇಶದ ಪ್ರಧಾನಿ ಮಾಡಬೇಕು; ತೆಲಂಗಾಣ ಜನರಲ್ಲಿ ಸಿಎಂ ರೇವಂತ್‌ ರೆಡ್ಡಿ ಮನವಿ

ರಾಹುಲ್‌ ಗಾಂಧಿಯನ್ನ(Rahul Gandhi)  2029ರ ಚುನಾವಣೆಯಲ್ಲಿ ಗೆಲ್ಲಿಸಿ, ದೇಶದ ಪ್ರಧಾನಿಯಾಗಿಸಬೇಕು ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಜನರಲ್ಲಿ ಮನವಿ ಮಾಡಿದ್ದಾರೆ. ರಾಹುಲ್‌ ಗಾಂಧಿಯನ್ನ

190 Views | 2026-07-05 20:18:53

More

ರಾಹುಲ್ ವಿದೇಶದಿಂದ ಬಂದ ಬಳಿಕ ಸಂಪುಟ ವಿಸ್ತರಣೆ; ದೆಹಲಿಗೆ ತೆರಳಲಿರೋ ಸಿದ್ದು-ಡಿಕೆ

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ತಿಂಗಳು ಕಳೆದರು ಇನ್ನು ಸಚಿವ ಸಂಪುಟ ಮಾತ್ರ ಪೂರ್ಣಗೊಂಡಿಲ್ಲ. ಇದರ ನಡುವೆ ಸಂಪುಟ ವಿಸ್ತರಣೆ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆತಿದ್ದು. ಕಾಂಗ

208 Views | 2026-07-09 20:08:34

More

ಮೋದಿ ಮನೆ ಮುಂದೆ ರಾಹುಲ್ ಗಾಂಧಿ ಪ್ರತಿಭಟನೆ; ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಕಾಂಗ್ರೆಸ್ ಪ್ರಧಾನಿ ಮೋದಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು. ಈ

165 Views | 2026-07-21 17:50:53

More

ರಾಹುಲ್ ಗಾಂಧಿಯನ್ನ ಎತ್ಕೊಂಡು ಹೋದ ದೆಹಲಿ ಪೊಲೀಸರು; ಕಾಂಗ್ರೆಸ್ ಹೋರಾಟಕ್ಕೆ ಪೊಲೀಸ್ ಬೇಲಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ಹಗರಣ ಮತ್ತು ಸೋಮವಾರ ನಡೆಸಲಾದ ಯುವ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಮಂತ್ರಿ

86 Views | 2026-07-21 20:21:56

More

ಅತ್ಯಾಚಾರಿಗಳ ರಕ್ಷಕನನ್ನ ಶಿಕ್ಷಣ ಸಚಿವನಾಗಿ ಮಾಡಿದ್ದಾರೆ; ಜೋಶಿ ವಿರುದ್ಧ ರಾಹುಲ್ ಗಂಭೀರ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು "ಅತ್ಯಾಚಾರಿಗಳ ರಕ್ಷಕ" ಎಂದು ಟೀಕಿಸಿದ್ದಾರೆ. ಶಿ

100 Views | 2026-07-28 21:52:25

More

ರಾಹುಲ್‌ ಈಡಿಯಟ್ ಹೇಳಿಕೆಗೆ ಸಂಸತ್‌ನಲ್ಲಿ ಗದ್ದಲ; ಕಿರಣ್ ರಿಜಿಜು ತಿರುಗೇಟು

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ನಡುವೆ ತ

91 Views | 2026-07-29 14:49:27

More

ರಾಹುಲ್‌ ಈಡಿಯಟ್ ಹೇಳಿಕೆಗೆ ಸಂಸತ್‌ನಲ್ಲಿ ಗದ್ದಲ; ಕಿರಣ್ ರಿಜಿಜು ತಿರುಗೇಟು

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ನಡುವೆ ತ

91 Views | 2026-07-29 14:49:27

More

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಸಂಜೆ 4ಗಂಟೆಗೆ ಪ್ರಮಾಣ ವಚನ ಸಾಧ್ಯತೆ

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ವೇದಿಕೆ ಸಿದ್ಧವಾಗುತ್ತಿದೆ. ಆದರೆ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತೀವ್ರ

89 Views | 2026-08-03 10:49:38

More

ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು: ಕಾಂಗ್ರೆಸ್‌ನಲ್ಲಿ ಭಿನ್ನಮತದ

ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಅಸಮಾಧಾನದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನೂತನ ಸಚಿವರ ಪ್ರಮ

91 Views | 2026-08-03 22:40:16

More

ಅಮಿತ್ ಷಾಗೆ ಸಂಸಾತ್ತನ್ನ ಎದುರಿಸುವ ಧೈರ್ಯವಿಲ್ಲ; ರಾಹುಲ್ ಗಾಂಧಿ ವಾಗ್ದಾಳಿ

ಅಮಿತ್ ಶಾ ಅವರು ಘಟನೆ ಕುರಿತು ಸಂಸತ್ತಿನಲ್ಲಿ ಉತ್ತರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಅಮಿತ್ ಶಾ ಅವರು ಅಪರಾಧಿ ಪ್ರಜ್ಞೆಯಿಂದ ಮುಖ ಮುಚ್ಚಿಕೊಂಡು ಓಡಾಡುತ್ತಿ

74 Views | 2026-08-05 21:52:36

More

ಕಾಂಗ್ರೆಸ್ ಬಗ್ಗೆ ಪ್ರಶ್ನೆ ಕೇಳಿ ಟ್ರೋಲ್ ಆಗಿದ್ದೇನೆ; ರಾಹುಲ್ ವಿರುದ್ಧ ಸೋನಂ ಬೇಸರ

ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹದ ವೇಳೆ ನಡೆದ ಘಟನೆಗಳನ್ನು ನೆನಪಿಸಿಕೊಂಡು ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಉಪವಾಸವನ್ನು ಅಂತ್ಯ

61 Views | 2026-08-10 13:12:44

More

ಜಾರ್ಖಂಡ್‌ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೊಲೀಸ್ ದೌರ್ಜನ್ಯ; ಮೈತ್ರಿ ಪಕ್ಷದ ವಿರುದ್ಧ ರಾಹುಲ್ ಕೆಂಡ

ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಮೂಲಕ ಬಲಪ್ರಯೋಗ ಮಾಡಿರುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದ

314 Views | 2026-08-11 10:22:05

More

ಮೋದಿಯವರ ವಿದೇಶಾಂಗ ನೀತಿಗೆ ರಾಹುಲ್ ಗಾಂಧಿ ವ್ಯಂಗ್ಯ; ಮೆಲೋನಿ ಹೆಸರು ಪ್ರಸ್ತಾಪಿಸಿ ತಿರುಗೇಟು

ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ವಿದೇಶಿ ನಾಯಕರೊಂದಿಗಿನ ಆತ್ಮೀಯ ಭೇಟಿಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ನಾಯ

81 Views | 2026-08-13 21:49:49

More

ʻನೇಣು ಹಾಕಿದರೂ ನಾವು ಪೂರ್ಣ ವಂದೇ ಮಾತರಂ ಹಾಡಲ್ಲʼ; ಹರಿಪ್ರಸಾದ್‌ ಸ್ಪಷ್ಟನೆ

ಸ್ವಾತಂತ್ರ್ಯ ದಿನದಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಹಾಡುವುದನ್ನು ನಿಲ್ಲಿಸುವಂತೆ ಸನ್ನೆ ಮಾಡಿದ್ದರು ಎಂಬ ಆರೋಪಕ್ಕೆ, ಕೆಪಿಸಿಸಿ ಅ

122 Views | 2026-08-18 13:00:22

More

ವಂದೇ ಮಾತರಂ ಪೂರ್ತಿ ಹಾಡಲ್ಲ; CWC ಸಭೆಯಲ್ಲಿ ಕಾಂಗ್ರೆಸ್‌ ನಿರ್ಣಯ

ದೇಶದಲ್ಲಿ ವಂದೇ ಮಾತರಂ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆ ಕಾಂಗ್ರೆಸ್‌ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ, ಇನ್ಮುಂದೆ ಕಾಂಗ್ರೆಸ್‌ ವಂದೇ ಮಾತರಂನ 2 ಚರಣಗಳನ್ನ ಮಾತ್ರ

111 Views | 2026-08-20 10:47:52

More

ರಾಹುಲ್ ಗಾಂಧಿ ರೋಲ್ ಮಾಡೆಲ್ ಅಂದಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಯುವತಿ

ಸುಸಂಸ್ಕೃತ ಕುಟುಂಬ, ಸುಂದರ ಹುಡುಗ, ಬರೋಬ್ಬರಿ 40 ಲಕ್ಷ ವರಮಾನ.. ಇಷ್ಟೆಲ್ಲಾ ಇದ್ದರು ಕೂಡ ಯುವತಿಯೊಬ್ಬಳು ಯುವಕ ರಾಹುಲ್ ಗಾಂಧಿಯನ್ನ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದಾನೆ ಎಂದು ಕಾರಣಕೊಟ್ಟು

56 Views | 2026-08-21 12:33:09

More

ಜಂತರ್‌ ಮಂತರ್‌ನಲ್ಲಿ ಪೆಲಟ್‌ ಗನ್‌ ಬಳಕೆ; ಪ್ರತಿಭಟಿಸಿ FIR ದಾಖಲಿಸಿದ ರಾಹುಲ್‌ ಗಾಂಧಿ

ಜಂತರ್‌ ಮಂತರ್‌  ಪ್ರತಿಭಟನೆ ವೇಳೆ ಭದ್ರತಾ ಪಡೆ ಬಳಸಿದ ಪೆಲಟ್‌ ಗನ್‌ನಿಂದ ಗಾಯಗೊಂಡಿದ್ದ ಯುವಕನ ದೂರು ದಾಖಲಿಸುತ್ತಿಲ್ಲ ಎಂದು ರಾಹುಲ್‌ ಗಾಂಧಿ ಪ್ರತಿಭಟನೆ ನಡೆಸಿದ್ದರು, ರಾಹುಲ್‌ ಪ್ರತಿಭಟನೆ

77 Views | 2026-08-21 21:04:29

More

ಡಿಕೆಶಿ ನಿವಾಸಕ್ಕೆ ಗೌತಮ್‌ ಅದಾನಿ ಭೇಟಿ; ರಾಹುಲ್‌ ಗಾಂಧಿಗೆ ಬೇಜಾರಾಗಲ್ವ ಎಂಬುದೇ ದೊಡ್ಡ ಪ್ರಶ್ನೆ

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನಿವಾಸಕ್ಕೆ ದೇಶದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಭೇಟಿ ನೀಡಿದ್ದಾರೆ. ಸದಾಶಿವನಗರದಲ್ಲಿರುವ ಡಿಕೆ ನಿವಾಸಕ್ಕೆ ಭೇಟಿ ನೀಡಿರುವ ಅದಾನಿ ಟನಲ್‌ ರೋಡ್‌ ಕುರಿ

39 Views | 2026-08-23 11:19:18

More

ರಾಹುಲ್ ಗಾಂಧಿಗೆ ವೇದಿಕೆ ಮೇಲೆ ಕಿಸ್ ಕೊಟ್ಟ ಯುವತಿ; ವಿಡಿಯೋ ವೈರಲ್

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ನಡೆದ ಅನಿರೀಕ್ಷಿತ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ

38 Views | 2026-08-24 15:41:37

More

ಡಿಕೆಶಿ ಭೇಟಿಯಾದ ಗೌತಮ್ ಅದಾನಿ; ನಾವು ಉದ್ಯಮಿಗಳ ವಿರುದ್ಧವಲ್ಲ ಎಂದ ಪವನ್ ಖೇರಾ

ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉದ್ಯಮಿ ಗೌತಮ್ ಅದಾನಿ ಅವರ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಪವನ್ ಖೇರಾ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಯಾವುದೇ ನಿರ್ದಿಷ್ಟ ಉದ

35 Views | 2026-08-24 19:24:55

More

ಬಿಕನಿ ಧರಿಸಿ ರಾಕಿ ಕಟ್ಟಿದ್ದ ನಟಿ ಟ್ರೋಲ್‌; ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ ಎಂದ ರಾಹುಲ್‌

ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್‌ ಧರಿಸಿದ್ದ ಬಟ್ಟೆ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಟಿ ಬೆನ್ನಿಗೆ ನಿಂತಿದ್ದಾರೆ. ಮಹಿಳೆ

34 Views | 2026-08-26 11:41:10

More

ರಾಹುಲ್ ಗಾಂಧಿ ವಿರುದ್ಧ ಸಚಿವ ಸೋಮಣ್ಣ ಕಿಡಿ: ಭಾರತದಲ್ಲಿ ಇರಲು ಲಾಯಕ್ಕಿಲ್ಲ ಎಂದ ಕೇಂದ್ರ ಸಚಿವ

ಮೈಸೂರು: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ

114 Views | 2026-08-26 15:10:55

More