Search


Post by Tags

  • Home
  • >
  • Post by Tags

ಬೆಂಗಳೂರಿಗಿಂತ ಹೈದರಬಾದ್‌ ರಸ್ತೆಗಳು ಸೂಪರ್‌; ಕೆನಡಾ ಪ್ರಜೆಯ ವಿಡಿಯೋ ವೈರಲ್‌

ರಸ್ತೆಗುಂಡಿ ಸಮಸ್ಯೆಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರನ್ನ ವಿದೇಶಿ ಪ್ರಜೆಯೊಬ್ಬರು ಹೈದರಬಾದ್‌ ಜೊತೆಗೆ ಹೋಲಿಸಿ ಟ್ರೋಲ್‌ ಮಾಡಿದ್ದಾರೆ,

73 Views | 2026-05-20 21:02:54

More

ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿದ ಸರ್ಕಾರ

ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಬೇಕು ಎಂದು ಸೂಚಿಸಿದೆ.

114 Views | 2026-05-22 09:26:01

More

SIR ಪ್ರಕ್ರಿಯೆ ಕಾನೂನು ಬಾಹಿರವಲ್ಲ ; ಸುಪ್ರೀಂ ಮಹತ್ವದ ತೀರ್ಪು, ವಿಪಕ್ಷಗಳಿಗೆ ಮುಖಭಂಗ..!

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ದ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್‌ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಚುನಾವಣಾ ಆಯೋಗದ ವಿರುದ್ದ

87 Views | 2026-05-27 13:23:49

More

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ; ತಂಡದಲ್ಲಿ ಇಲ್ಲ ಯಾವುದೇ ಬದಲಾವಣೆ...!

ಅಹಮದ್‌ಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ (IPL ) ಫೈನಲ್‌ ಪಂದ್ಯ ನಡೆಯುತ್ತಿದ್ದು. ಟಾಸ್‌ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

139 Views | 2026-05-31 19:08:28

More

ಕೈ-ಕಾಲು ಕತ್ತರಿಸಿದರೆ ಮಾತ್ರ ಕಾನೂನಿನ ಮೇಲೆ ಭಯ ಬರುತ್ತೇ : ಹೈಕೋರ್ಟ್‌ ಆಕ್ರೋಶ

ನ್ಯಾಯಾಲಯ ʻಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು

513 Views | 2026-06-03 08:56:24

More

ಒಂದೇ ದಿನದಲ್ಲಿ 14 ಲಕ್ಷ ಫಾಲೋವರ್ಸ್‌ : ತಮಿಳು ನೆಲದಲ್ಲಿ ಇತಿಹಾಸ ನಿರ್ಮಿಸ್ತಾರಾ ಅಣ್ಣಾಮಲೈ..!

ಬಿಜೆಪಿಗೆ ರಾಜೀನಾಮೆ ನೀಡಿ ತಮಿಳು ನೆಲದಲ್ಲಿ ಹೊಸ ಜನೋಂದಲನ ಆರಂಭಿಸಿರುವ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈಗೆ ತಮಿಳುನಾಡಿನಲ್ಲಿ(Tamil Nadu) ಅಭೂತಪೂರ್ವ ಜನ ಬೆಂಬಲ ದೊರಕಿದೆ.  ಜೂನ್ 5

544 Views | 2026-06-07 10:04:34

More

ದೇವರಾಜು ಅರಸು ಮೊಮ್ಮಗ, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗ್ಡೆ ನಿಧನ; ಕಂಬನಿ ಮಿಡಿದ ರಾಹುಲ್‌...!

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದ

96 Views | 2026-06-08 08:36:24

More

ಭೀಕರ ಭೂಕಂಪ ಕಟ್ಟಡಗಳು ನೆಲಸಮ: ಫಿಲಿಪೈನ್ಸ್‌, ಜಪಾನ್‌, ಇಂಡೋನೇಷಿಯಾಗಳಲ್ಲಿ ಹೈ ಅಲರ್ಟ್‌

ಫಿಲಿಪೈನ್ಸ್‌ನ ದಕ್ಷಿಣ ಭಾಗದಲ್ಲಿ  7.8 ತೀವ್ರತೆಯ ಪ್ರಭಲ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು

95 Views | 2026-06-08 11:39:28

More

ದಾವಣಗೆರೆಯಲ್ಲಿ ಕುಳಿತು ರಾಮ ಮಂದಿರ ಸ್ಪೋಟಿಸಲು ಸಂಚು; ಶಂಕಿತ ಉಗ್ರ ಅರೆಸ್ಟ್‌

ದಾವಣಗೆರೆಯ ಹರಿಹರದಲ್ಲಿ ಬಂಧಿಸಲ್ಪಟ್ಟಿದ್ದ ಶಂಕಿತ ಉಗ್ರ ಸುಹೇಲ್‌  ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ‘ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ

154 Views | 2026-06-24 16:07:37

More

ಕಿವಿ ಹಿಂಡಿದ RSS; ಸುಧಾಕರ್‌ ಮತ್ತು ವಿಶ್ವನಾಥ್‌ ನಡುವೆ ಸಂಧಾನ ಸಕ್ಸಸ್‌

ರಾಜ್ಯ ಬಿಜೆಪಿಯಲ್ಲಿನ (Karnataka BJP) ಒಳಜಗಳಕ್ಕೆ ಮದ್ದು ಹರಿಯಲು RSS ಮುಂದೆ ಬಂದಿದೆ. ನಿನ್ನೆ ನಡೆದ RSS ಮತ್ತು ಬಿಜೆಪಿ ಸಮನ್ವಯ ಸಮಿತಿಯಲ್ಲಿ, ಪಕ್ಷದೊಳಗಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳ

225 Views | 2026-07-06 10:22:29

More

ಶರದ್ ಪವಾರ್ ಭೇಟಿಯಾದ ಏಕನಾಥ್ ಶಿಂಧೆ ; ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳೆವಣಿಗೆ

ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ, ಎನ್‌ಸಿಪಿ (ಎಸ್) ಅಧ್ಯಕ್ಷ ಶರದ್ ಪವಾರ್ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಅನಿರೀಕ್ಷಿತ ಭೇಟಿ ನಡೆದಿದೆ. ವಿರೋಧ

429 Views | 2026-07-09 19:30:49

More

ಸಿಎಂ ಅದ ಡಿಕೆಶಿ ; ಚಾಮುಂಡೇಶ್ವರಿಗೆ ಸೀರೆ ಸಮರ್ಪಿಸ ಹರಕೆ ತೀರಿಸಿದ ಪತ್ನಿ ಉಷಾ ಶಿವಕುಮಾರ್

ಮೈಸೂರು, ಜುಲೈ 17: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ

84 Views | 2026-07-17 20:48:50

More

ವಿದ್ಯಾರ್ಥಿಗಳ ಬೆಂಬಲಕ್ಕೆ ಇಳಿದ ಅಣ್ಣ ಹಜಾರೆ; ಮುಂಬೈನಲ್ಲಿ ಮೌನ ಪ್ರತಿಭಟನೆ

ದೇಶದ್ಯಂತ ವಿದ್ಯಾರ್ಥಿಗಳು ಕೈಗೊಂಡಿರುವ ಪ್ರತಿಭಟನೆಗೆ ಅಣ್ಣಾ ಹಜಾರೆ ಬೆಂಬಲ ಸೂಚಿಸಿ ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಮೌನ ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಅವರು ವಿದ್ಯಾರ್ಥಿಗಳ ಮೇಲೆ ನ

94 Views | 2026-07-24 09:04:19

More

ಮೆಲೋನಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ Modi Resign ಕಾಮೆಂಟ್‌ಗಳ ಸುರಿಮಳೆ

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಮೆಲೋನಿ ಅವ

167 Views | 2026-07-24 17:16:50

More

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಖಾತೆ ತೆರೆದ ಭಾರತ; ಮೀರಾಬಾಯಿ ಚಾನುಗೆ ಸ್ವರ್ಣ

ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಭಾರತದ ಚಿನ್ನದ ಖಾತೆ ತೆ

95 Views | 2026-07-26 21:45:37

More

NEET ಪ್ರತಿಭಟನೆಯಲ್ಲಿ ಕೊಲೆ, ಅತ್ಯಾಚಾರಿ ಆರೋಪಿಗಳು; 989 ಅಪರಾಧಿಗಳನ್ನ ಗುರುತಿಸಿದ ದೆಹಲಿ ಪೊಲೀಸರು

NEET ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಆಂತರಿಕ ವರದಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್

93 Views | 2026-07-28 11:01:00

More

ಕರ್ನಾಟಕ ಬಂದ್ ಕೈಬಿಟ್ಟು, ಸರ್ಕಾರದ ಜೊತೆ ಸಹಕರಿಸಿ: ಡಿಕೆಶಿ ಮನವಿ

ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಮತ್ತೆ ಹೋರಾಟದ ಕಾವು ಹೆಚ್ಚಾಗಿರುವ ಬೆನ್ನಲ್ಲೇ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

80 Views | 2026-07-31 17:18:07

More

ಎರಡೇ ದಿನಕ್ಕೆ ಜೆಡಿಎಸ್ ಪಾದಯಾತ್ರೆ ಅಂತ್ಯ; ಹೋರಾಟ ಮುಂದುವರಿಯಲಿದೆ ಎಂದ ದೇವೇಗೌಡ್ರು

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ ಬಿಡದಿ ಭಾಗದಲ್ಲಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಜೆಡಿಎಸ್ ನಡೆಸುತ್ತಿದ್ದ ಪಾದಯಾತ್ರೆಯನ್ನು ಪೊ

69 Views | 2026-08-11 10:58:25

More

ಹೊಸ ಪೀಳಿಗೆಗೆ ಜವಬ್ದಾರಿ ಹಸ್ತಾಂತರಿಸುವ ಸಮಯವಾಗಿದೆ; ಬದಲಾವಣೆ ಗಾಳಿ ಬೀಸುತ್ತಿದೆ ಎಂದ ಗಡ್ಕರಿ

ಮೋದಿ ಸರ್ಕಾರ ಶೀಘ್ರದಲ್ಲೇ ತನ್ನ ಸಚಿವ ಸಂಪುಟ ವಿಸ್ತರಣೆ ಮಾಡುತ್ತದೆ ಎಂಬ ವದಂತಿಯ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ, ʻನಾನು ಈಗ ಮೊದಲಿನಂತೆ ಕೆಲಸ

37 Views | 2026-08-25 15:13:30

More

ಮೋದಿ ಭೇಟಿಯಾದ ಕುಮಾರಸ್ವಾಮಿ, ನಿಖಿಲ್; ದೆಹಲಿ ಭೇಟಿಗೆ ರಾಜಕೀಯ ಮಹತ್ವ

ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತು

27 Views | 2026-08-27 17:04:48

More

ನೇಪಾಳ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ; ರಾಜ್ಯವಾರು ಮಾಹಿತಿ ಹಂಚಿಕೊಂಡ ವಿದೇಶಾಂಗ ಇಲಾಖೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ 288 ಭಾರತೀಯ ಪ್ರಜೆಗಳು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

44 Views | 2026-08-27 19:13:17

More

ಡಿಕೆಶಿ ನನ್ನ ಮಾತನ್ನ ಕೇಳ್ತಾರೆ; ಒಳ ಮೀಸಲಾತಿ ಬಾಂಬ್‌ ಸಿಡಿಸಿದ ಸಿದ್ದರಾಮಯ್ಯ

ಅಹಿಂದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಆಂತರಿಕ ಮೀಸಲಾತಿ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಡುವುದಾಗಿ ತಿಳಿಸಿದ್ದಾರೆ. ಹಾಗೇಯೇ ನಾನು ಅಧಿಕಾರದ

30 Views | 2026-08-27 21:56:26

More