Search


Post by Tags

  • Home
  • >
  • Post by Tags

TMC ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಭೀಕರ ಹಲ್ಲೆ.. ಮೊಟ್ಟೆಯಲ್ಲಿ ಹೊಡೆದು ಆಕ್ರೋಶ

ಅಭಿಷೇಕ್ ಅವರನ್ನು ‘ಚೋರ್, ಚೋರ್’ (ಕಳ್ಳ, ಕಳ್ಳ) ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಂತರ, ಅವರ ಮೇಲೆ ಮೊಟ್ಟೆಗಳನ್ನು ಎಸೆದು, ದೈಹಿಕವಾಗಿ ಹಲ್ಲೆ

89 Views | 2026-05-31 07:34:17

More

ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಲು ಮುಂದಾದ ಅಣ್ಣಾಮಲೈ; ಏಕೆ ಗೊತ್ತಾ...!

ಕೆ ಅಣ್ಣಾಮಲೈ(K Annamalai) ಹೊಸ ಪಕ್ಷ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮಾನ ಮನಸ್ಕ ಜನರನ್ನು ಒಗ್ಗೂಡಿಸುವುದು ಮತ್ತು ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ

468 Views | 2026-06-01 21:00:41

More

ನನ್ನ-ಮೋದಿ ಸಂಬಂಧ ಎಂದಿಗೂ ಮುಗಿಯಲ್ಲ : ರಾಜ್ಯಸಭಾ ಟಿಕೆಟ್‌ ಬಗ್ಗೆ ದೇವೇಗೌಡರ ಖಡಕ್‌ ಮಾತು

ರಾಜ್ಯಸಭಾ ಚುನಾವಣ ಟಿಕೆಟ್‌ ಕೈ ತಪ್ಪಿದ್ದಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು " ನನ್ನ ಹಾಗೂ ಮೋದಿ ಸಂಬಂಧ ಕೇವಲ ರಾಜ್ಯಸಭಾ ಸದಸ್ಯ ಸ್ಥಾನದಿಂದ

515 Views | 2026-06-10 19:10:21

More

ಕಾಂಗ್ರೆಸ್‌ ಜೊತೆ TMC ವಿಲೀನ ಸಾಧ್ಯತೆ : ದೀದಿಗೆ ಉಪಾಧ್ಯಕ್ಷ ಸ್ಥಾನ ನೀಡ್ತಾರಾ ಸೋನಿಯಾ ಗಾಂಧಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ನಂತರ ಒಡೆದು ಹೋಳಾಗಿರುವ ಟಿಎಂಸಿಯನ್ನ ಕಾಂಗ್ರೆಸ್‌ ಜೊತೆ ವಿಲೀನ ಮಾಡಲು ಮಮತಾ ದೀದಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಂಡಾಯಗಾರರಿಗೆ

460 Views | 2026-06-10 19:44:04

More

ಕಾಂಗ್ರೆಸ್‌ ವಿಷವರ್ತುಲದಿಂದ ದೇಶವನ್ನ ಮುಕ್ತಗೊಳಿಸಿದ್ದೆ ನಮ್ಮ ದೊಡ್ಡ ಸಾಧನೆ : ಪ್ರಧಾನಿ ನರೇಂದ್ರ ಮೋದಿ

2 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿ

628 Views | 2026-06-11 08:17:11

More

ಮಕ್ಕಳನ್ನ ಯುದ್ದಕ್ಕೆ ಕಳಿಸ್ತಿದ್ದೀರಾ; ನೀಟ್‌ ಪರೀಕ್ಷೆ ವಿರುದ್ದ ಅಣ್ಣಾಮಲೈ ಆಕ್ರೋಶ..!

ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಅಣ್ಣಾಮಲೈ "ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾದರೂ, ಅದು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಯನ್ನು ಕದಡುವಂತಿರಬಾರದು ಎಂದು ರಾಷ್ಟ್ರೀಯ ಪರೀ

141 Views | 2026-06-17 07:38:47

More

ವಿಜಯೇಂದ್ರ ಮೇಲೆ ಪರಿಷತ್ ಚುನಾವಣೆ ಪರಿಣಾಮ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು ..?

ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಶಾಸಕರು ಅಡ್ಡ ಮತದಾನ ಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು.ಬಿ.ವೈ ವಿಜಯೇಂದ್ರ ಮತ್ತು ಆರ್. ಅಶೋಕ್ ಅವ್ರನ್ನ ದೆಹಲಿಗೆ ಬರುವಂತೆ

72 Views | 2026-06-20 08:21:36

More

ಡಿಕೆ ಜೊತೆ ನನಗೆ ಯಾವುದೇ ವ್ಯವಹಾರವಿಲ್ಲ; ಧರ್ಮಸ್ಥಳದಲ್ಲಿ ನಿಂತು ಸ್ಪಷ್ಟನೆ ನೀಡಿದ BYV

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿಜಯೇಂದ್ರ "ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರ ಇಲ್ಲ, ಒಬ್ಬ ರಾಜಕಾರಣಿಗೆ ನೀಡಬೇಕಾದ ಮರ್ಯಾದೆಯನ್ನ ನಾನು ಡಿಕೆಗೆ ನೀಡಿದ್ದೇನೆ ಎಂದು ಹೇಳಿದ್ದಾರ

290 Views | 2026-06-26 11:20:19

More

ಶೂದ್ರರು ಬಿಜೆಪಿ ಬೆಂಬಲಿಸಬಾರದು; SIR ಬಗ್ಗೆ ಮಾಜಿ ಸಿಎಂ ಸಿದ್ದು ಆಕ್ರೋಶ 

ನಾಳೆಯಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಆರಂಭವಾಗಲಿದ್ದು , ಇದಕ್ಕಾಗಿ ಚುನಾವಣಾ ಆಯೋಗ ಸಿದ್ದತೆ ಆರಂಭಿಸಿಕೊಂಡಿದೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರು (Siddramaiah) ಬಿಜೆಪಿ ವಿರುದ್ದ

120 Views | 2026-06-29 09:51:09

More

ರಾಮ ಮಂದಿರ ಹಗರಣ ಮುಚ್ಚಿಹಾಕಲು ಬಿಜೆಪಿ ಪ್ಲಾನ್‌; ಪ್ರಿಯಾಂಕ್‌ ಖರ್ಗೆ ಅನುಮಾನ

ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿರುವ ರಾಮ ಮಂದಿರ ದೇಣಿಗೆ ಹಗರಣವನ್ನ ಮುಚ್ಚಿ ಹಾಕಲು ಬಿಜೆಪಿ ಪ್ಲಾನ್‌ ಮಾಡಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ(Priyank Kharge) ಆರೋಪಿಸಿದ್ದಾರೆ.

699 Views | 2026-06-30 21:40:52

More

ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯಲು ವಿರೋಧ ಪಕ್ಷಗಳ ಕುತಂತ್ರ; ಆರೋಪಗಳಿಗೆ ಡಿಕೆ ಖಡಕ್ ರಿಯಾಕ್ಷನ್

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ನಿಯಮ ಬಾಹಿರವಾಗಿ ಸಾಮೂಹಿಕವಾಗಿ SIR ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ

287 Views | 2026-07-07 08:23:54

More

ಲೈಂಗಿಕ ಕಿರುಕುಳ ಕೊಟ್ಟವರ ಮನೆ ಹುಡುಗ ನಮಗೆ ಪಾಠ ಹೇಳ್ತಿದ್ದಾರೆ; ವಿಜಯೇಂದ್ರ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷರ ಬಿ.ವೈ ವಿಜಯೇಂದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗುದ್ದು ಬೆಬಿ ಯಡಿಯೂರಪ್ಪ ಅವರ

515 Views | 2026-07-11 08:46:49

More

ಸರಿಯಾಗಿ ಗಡಿ ರಕ್ಷಣೆ ಮಾಡಿದ್ರೆ ಬಾಂಗ್ಲಾದವರು ಯಾಕೆ ಒಳಗೆ ಬರ್ತಾರೆ; ಬಿಜೆಪಿ ವಿರುದ್ಧ ಸಿಡಿದೆದ್ದ ಖರ್ಗೆ

ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನಾವು ಕೈಗೊಂಡಿರುವ ಕ್ರಮಗಳಲ್ಲಿ ಯಾವುದೇ ಲೋಪ ಕಂಡುಹಿಡಿಯಲು ಸಾಧ್ಯವಾಗದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಜನರಲ್ಲಿ ಗೊಂದಲ ಸೃಷ್ಟಿಸು

958 Views | 2026-07-12 21:58:17

More

ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರನೆ ಕಾಂಗ್ರೆಸಿಗೆ ಅಡ್ಡ ಮತದಾನ ಮಾಡ್ಸಿದ್ದಾನೆ; ಸ್ಪೋಟಕ ಬಾಂಬ್ ಸಿಡಿಸಿದ ಯತ್ನಾಳ್

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದು, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅತ್ಯಂತ ವ್ಯವಸ್ಥಿತವಾಗಿ ಡಿ.ಕೆ ಶಿವಕುಮಾರ್ ಅವರ

85 Views | 2026-07-14 09:23:26

More

ಬಿಜೆಪಿಯೊಂದಿಗೆ ಸೋನಂ ಡೀಲ್; ಆರೋಪಕ್ಕೆ ತಿರುಗೇಟು ಕೊಟ್ಟ ಹೋರಾಟಗಾರ

ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಜವಾಬ್ದಾರಿ ನಿಗದಿಗೆ ಆಗ್ರಹಿಸಿ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್, ಉಪ

82 Views | 2026-07-25 11:19:13

More

ಕಾಂಗ್ರೆಸ್ ಬಗ್ಗೆ ಪ್ರಶ್ನೆ ಕೇಳಿ ಟ್ರೋಲ್ ಆಗಿದ್ದೇನೆ; ರಾಹುಲ್ ವಿರುದ್ಧ ಸೋನಂ ಬೇಸರ

ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹದ ವೇಳೆ ನಡೆದ ಘಟನೆಗಳನ್ನು ನೆನಪಿಸಿಕೊಂಡು ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಉಪವಾಸವನ್ನು ಅಂತ್ಯ

61 Views | 2026-08-10 13:12:44

More

ಬಿಡದಿ ಟೌನ್‌ಶಿಪ್‌ ಕುರಿತು ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ

ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧದ ಅಭಿಪ್ರಾಯಗಳು ತೀವ್ರವಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯೋಜನೆ ಕುರಿತು ವ್ಯಕ್ತವಾಗಿರುವ ವಿವಿಧ ಅಭಿಪ್ರಾಯ

76 Views | 2026-08-09 10:58:10

More

ಗುಜರಾತ್‌ ಕೇಂದ್ರಿತ ಅಭಿವೃದ್ದಿ ವಿರುದ್ಧ ಸಿಡಿದ ಅಣ್ಣಾಮಲೈ; ಬಿಜೆಪಿ ತೊರೆದಿದ್ದು ಇದಕ್ಕೆ !

ಗುಜರಾತ್‌ ಕೇಂದ್ರಿತ ಅಭಿವೃದ್ದಿಯನ್ನ ಅಣ್ಣಮಲೈ ಖಂಡಿಸಿದ್ದು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಬಿಜೆಪಿ ಪಾಲಾಗುತ್ತಿವೆ, ಎಐ ಕಂಪನಿಗಳು, ಸೆಮಿ ಕಂಡೆಕ್ಟರ್‌ ಚಿಪ್‌, 2036ರ ಒಲಂಪಿಕ್‌ ಸೇರಿದ

222 Views | 2026-08-18 10:59:04

More

ವಿಪಕ್ಷಗಳ ಗದ್ದಲ; ಮೂರು ದಿನ ಮುಂಚೆಯೇ ವಿಧಾನಮಂಡಲ ಅಧಿವೇಶನಕ್ಕೆ ತೆರೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ನಿರಂತರ ಪ್ರತಿಭಟನೆಗಳ ನಡುವೆಯೇ

31 Views | 2026-08-24 20:02:01

More

ಬಿಜೆಪಿಯನ್ನ ನಾಶಪಡಿಸುವವರೆಗೂ ನಿವೃತ್ತಿ ಪಡೆಯಲ್ಲ; ಫೇಸ್ಬುಕ್ ಲೈವ್ ನಲ್ಲಿ ಗುಡುಗಿದ ದೀದಿ

ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರಿಸು

56 Views | 2026-08-25 14:00:43

More

ಹೊಸ ಪೀಳಿಗೆಗೆ ಜವಬ್ದಾರಿ ಹಸ್ತಾಂತರಿಸುವ ಸಮಯವಾಗಿದೆ; ಬದಲಾವಣೆ ಗಾಳಿ ಬೀಸುತ್ತಿದೆ ಎಂದ ಗಡ್ಕರಿ

ಮೋದಿ ಸರ್ಕಾರ ಶೀಘ್ರದಲ್ಲೇ ತನ್ನ ಸಚಿವ ಸಂಪುಟ ವಿಸ್ತರಣೆ ಮಾಡುತ್ತದೆ ಎಂಬ ವದಂತಿಯ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ, ʻನಾನು ಈಗ ಮೊದಲಿನಂತೆ ಕೆಲಸ

39 Views | 2026-08-25 15:13:30

More

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ಬೃಹತ್‌ ಪಾದಯಾತ್ರೆ; 10 ದಿನ 170 ಕಿಮೀ ನಡಿಗೆ

ವಾಲ್ಮೀಕಿ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್‌ ಪಾದಯಾತ್ರೆ ಘೋಷಿಸಿದೆ, ಅಧಿವೇಶನದ ಉದ್ದಕ್ಕೂ ನಾಗೇಂದ್ರ ರಾಜೀನಾಮೆಗಾಗಿ ಆಗ್ರಹಿಸಿ ಹೋರಾಟ ಮಾಡಿದ್ದ ಬಿಜೆಪಿ

33 Views | 2026-08-25 20:45:41

More

ಇಂದು ಸಂಜೆಯೇ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ; ದೆಹಲಿಗೆ ಹೊರಟ ಸಿಎಂ ಡಿಕೆಶಿ

ವಾಲ್ಮೀಕಿ ಹಗರಣ ಆರೋಪ ಹೊಂದಿರುವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು

75 Views | 2026-08-26 12:14:19

More

ಬಿಜೆಪಿ ರಾಜಕೀಯಕ್ಕೆ ನಾಗೇಂದ್ರ ಬಲಿ; ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ಆಕ್ರೋಶ

ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿ ರಾಜಕೀಯ ಕಾರಣಕ್ಕಾಗಿ ನಾಗೇಂದ್ರ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿ

93 Views | 2026-08-29 14:45:09

More