Search


Post by Tags

  • Home
  • >
  • Post by Tags

ದೇಶಕ್ಕೆ ಆರ್ಥಿಕತೆ ಕುಸಿದು ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತೇ; ರಾಹುಲ್‌ ಭವಿಷ್ಯ

ಕೇಂದ್ರ ಸರ್ಕಾರದ ನೀತಿಗಳು ಶ್ರೀಮಂತರನ್ನ ರಕ್ಷಿಸುತ್ತಿದ್ದು, ಸಾಮಾನ್ಯ ಜನರಿಗೆ ಅಘಾತ ನೀಡಲಿವೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದಿದ್ದು. ಪ್ರಧಾನಿ ಮೋದಿಯನ್ನ ಟೀಕಿಸಿದರು

872 Views | 2026-05-19 20:25:30

More

ಯುಪಿಯಲ್ಲಿ ರಣಕಹಳೆ ಮೊಳಗಿಸಿದ ರಾಗಾ; ಪ್ರಧಾನಿ ಪಟ್ಟಕ್ಕೇರಲು ರಾಹುಲ್‌ಗೆ ಬಿಗ್‌ ಚಾನ್ಸ್‌..?

ಪ್ರಧಾನಿ ಪಟ್ಟಕ್ಕೇರುವವರ ಮೊದಲ ಮೆಟ್ಟಿಲಾಗಿರುವ ಯುಪಿಯಲ್ಲಿ ರಾಹುಲ್‌ ಕಮಾಲ್‌ ಮಾಡ್ತಾರಾ ಅಥವಾ ಚುನಾವಣೆ ಬರುವ ವೇಳೆಗೆ ರಾಹುಲ್‌ ಮತ್ತೇ ಅದೆ ಹಳೆಚಾಳಿ ಮುಂದುವರಿಸಿ ಸೋಲಿನ ಶತಕ ಬಾರಿಸುತ್ತಾರ 

185 Views | 2026-05-21 11:16:08

More

ಮೋದಿ ಪಂಚರಾಷ್ಟ್ರ ಪ್ರವಾಸ ಸುಖಾಂತ್ಯ: ಭಾರತೀಯ ನಾಗರಿಕರಿಗೆ ಆಗುವ ಪ್ರಮುಖ ಲಾಭಗಳೇನು...!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ (ಮೇ 15 ರಿಂದ 20, 2026ರವರೆಗೆ) ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ಸೇರಿದಂತೆ 5 ಪ್ರಮುಖ

98 Views | 2026-05-21 15:55:25

More

ರಾಜ್ಯಸಭಾ ಚುನಾವಣೆ; ನನ್ನ ಆಯ್ಕೆ ಮೋದಿ ಕೈಲಿದೆ ಎಂದ ದೇವೇಗೌಡ್ರು..!

ರಾಜ್ಯಸಭಾ ಚುನಾವಣೆಗೆ ಮೂಹರ್ತ ಫಿಕ್ಸ್‌ ಆಗಿದ್ದು. ರಾಜ್ಯದ 4 ಸ್ಥಾನಗಳನ್ನು ಸೇರಿಸಿ ಒಟ್ಟು 24 ಸ್ಥಾನಗಳಿಗೆ ಜೂನ್‌ 18ರಂದು ಮತದಾನ ನಡೆಯಲಿದೆ. ರಾಜ್ಯದ 4 ಸ್ಥಾನಗಳ ಪೈಕಿ ಮಾಜಿ ಪ್ರಧಾನಿ

474 Views | 2026-05-23 10:58:47

More

ನೂತನ ಸಿಎಂ ಡಿಕೆಶಿಗೆ ಶುಭಕೋರಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ..!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ, ಎಕ್ಷ್‌ ಖಾತೆಯಲ್ಲಿ ಪೋಸ್ಟ್‌ ಹಂಚಿ

360 Views | 2026-06-03 17:52:11

More

ನೆಹರು ದಾಖಲೆ ಸರಿಗಟ್ಟಿ ನೂತನ ದಾಖಲೆ ನಿರ್ಮಿಸಿದ ಮೋದಿ : ಏನು ಗೊತ್ತಾ..?

2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.

172 Views | 2026-06-04 20:16:51

More

ಬಿಜೆಪಿಗೆ ಬಂಪರ್‌ : TMC 20 ಸಂಸದರು ಎನ್‌ಡಿಎ ಕೂಟಕ್ಕೆ..!

ಪಶ್ಚಿಮ ಬಂಗಾಳದ TMC ಪಾರ್ಟಿಯಲ್ಲಿ ಭೂಕಂಪ ಸಂಭವಿಸಿದ್ದು, 28 ಸಂಸದರ ಪೈಕಿ 20 ಸಂಸದರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.  ಪಶ್ಚಿಮ ಬಂಗಾಳದ (West Bengal)

55 Views | 2026-06-08 19:30:00

More

ಉಜ್ವಲ ಯೋಜನೆಗೂ ಕತ್ತರಿ : 9 ರಿಂದ 4 ಸಿಲಿಂಡರ್‌ಗೆ ಇಳಿಸಿದ ಕೇಂದ್ರ ಸರ್ಕಾರ...!

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿ ವಾರ್ಷಿಕವಾಗಿ ನೀಡುತ್ತಿದ್ದ  LPG ಸಿಲಿಂಡರ್‌ಗಳ ಸಬ್ಸಿಡಿಯನ್ನ 9 ಸಿಲಿಂಡರ್‌ನಿಂದ 4ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

273 Views | 2026-06-09 11:05:04

More

ನೆಹರು ದಾಖಲೆ ಸರಿಗಟ್ಟಿದ ಪ್ರಧಾನಿ ಮೋದಿಗೆ ದೇವೇಗೌಡರಿಂದ ಶ್ಲಾಘನೆ..!

ಪ್ರಧಾನಿ ನರೇಂದ್ರ ಮೋದಿ ಹೊಸ ಇತಿಹಾಸ ನಿರ್ಮಿಸಿದ್ದು, ಸುದೀರ್ಘ ಅವಧಿಗೆ ಆಯ್ಕೆಯಾದ ಪ್ರಧಾನಿ ಎಂಬ ಐತಿಹಾಸಿಕ ಮೈಲುಗಲ್ಲನ್ನ ಸ್ಥಾಪಿಸಿದ್ದಾರೆ. ಈ ಸಾಧನೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ

411 Views | 2026-06-09 13:10:51

More

ಮೋದಿ ಸರ್ಕಾರಕ್ಕೆ 12 ವರ್ಷ: ಸಾಧಿಸಿದ್ದೇನು? ಎದುರಿಸಿದ ಸವಾಲುಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರವು "ಹಲವಾರು ಐತಿಹಾಸಿಕ ನಿರ್ಣಯಗಳನ್ನ ಕೈಗೊಂಡಿದ್ದು, ಕೆಲವು ನಿರ್ಣಯಗಳು ದೇಶದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿವೆ,

268 Views | 2026-06-09 18:35:14

More

ನನ್ನ-ಮೋದಿ ಸಂಬಂಧ ಎಂದಿಗೂ ಮುಗಿಯಲ್ಲ : ರಾಜ್ಯಸಭಾ ಟಿಕೆಟ್‌ ಬಗ್ಗೆ ದೇವೇಗೌಡರ ಖಡಕ್‌ ಮಾತು

ರಾಜ್ಯಸಭಾ ಚುನಾವಣ ಟಿಕೆಟ್‌ ಕೈ ತಪ್ಪಿದ್ದಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು " ನನ್ನ ಹಾಗೂ ಮೋದಿ ಸಂಬಂಧ ಕೇವಲ ರಾಜ್ಯಸಭಾ ಸದಸ್ಯ ಸ್ಥಾನದಿಂದ

483 Views | 2026-06-10 19:10:21

More

ಕಾಂಗ್ರೆಸ್‌ ವಿಷವರ್ತುಲದಿಂದ ದೇಶವನ್ನ ಮುಕ್ತಗೊಳಿಸಿದ್ದೆ ನಮ್ಮ ದೊಡ್ಡ ಸಾಧನೆ : ಪ್ರಧಾನಿ ನರೇಂದ್ರ ಮೋದಿ

2 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿ

600 Views | 2026-06-11 08:17:11

More

ಮೋದಿ ಒಬ್ಬ ಮಹಾನ್‌ ವ್ಯಕ್ತಿ; ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ಟ್ರಂಪ್‌

ಭಾರತದ ಪ್ರಧಾನಿಯಾಗಿ ದೀರ್ಘ ಅವಧಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತ

121 Views | 2026-06-11 10:35:01

More

ದೀರ್ಘಾವಧಿ ಪ್ರಧಾನಿಯಾಗಿ ಸಾಧನೆಗೈದ ಮೋದಿಗೆ ಶುಭಕೋರಿದ ನಟ ಸುದೀಪ್‌, ರಿಷಬ್‌

ನೆಹರೂ ಅವರ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರಿಗೆ ಸ್ಯಾಂಡಲ್‌ವುಡ್ ತಾರೆಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ನಟ ಕಿಚ್ಚ ಸುದೀಪ್‌ ಹಾಗೂ ರಿಷಬ್ ಶೆಟ್ಟಿ ಶುಭಾಶಯ

157 Views | 2026-06-11 18:56:16

More

ದೀರ್ಘಾವಧಿ ಪ್ರಧಾನಿಯಾಗಿ ಸಾಧನೆಗೈದ ಮೋದಿಗೆ ಶುಭಕೋರಿದ ನಟ ಸುದೀಪ್‌, ರಿಷಬ್‌

ನೆಹರೂ ಅವರ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರಿಗೆ ಸ್ಯಾಂಡಲ್‌ವುಡ್ ತಾರೆಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ನಟ ಕಿಚ್ಚ ಸುದೀಪ್‌ ಹಾಗೂ ರಿಷಬ್ ಶೆಟ್ಟಿ ಶುಭಾಶಯ

157 Views | 2026-06-11 18:56:16

More

ಸಿಎಂ ಹುದ್ದೆಗೇರಿದ ಬಳಿಕ ಮೊದಲ ಬಾರಿಗೆ ಮೋದಿ ಭೇಟಿಯಾದ ಡಿ.ಕೆ ಶಿವಕುಮಾರ್‌

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ಇದೇ ಮೊದಲು. ನೀತಿ ಆಯೋಗದ ಮಹತ್ವದ ಸಭೆಯು ಮುಗಿದ ಬಳಿಕ ರಾಷ್ಟ್ರಪತಿ ಭವನದ

126 Views | 2026-06-11 19:18:34

More

ಮಕ್ಕಳನ್ನ ಯುದ್ದಕ್ಕೆ ಕಳಿಸ್ತಿದ್ದೀರಾ; ನೀಟ್‌ ಪರೀಕ್ಷೆ ವಿರುದ್ದ ಅಣ್ಣಾಮಲೈ ಆಕ್ರೋಶ..!

ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಅಣ್ಣಾಮಲೈ "ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾದರೂ, ಅದು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಯನ್ನು ಕದಡುವಂತಿರಬಾರದು ಎಂದು ರಾಷ್ಟ್ರೀಯ ಪರೀ

114 Views | 2026-06-17 07:38:47

More

ಮೋದಿ ಪಿಎಂ ಆಗಿರುವ ತನಕ ಭಾರತದ ರಕ್ಷಣೆಗೆ ನಾವು ಸಿದ್ದ ಪ್ಯಾರಿಸ್‌ನಲ್ಲಿ ಟ್ರಂಪ್‌ ಭರವಸೆ

ಭಾರತದ ಮೇಲೆ ದಾಳಿಯಾದರೆ, ನಾವು ಅವರಿಗೆ ಸಹಾಯ ಮಾಡಲು ಖಂಡಿತಾ ಅಲ್ಲಿ ಇರುತ್ತೇವೆ. ಯಾರಾದರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ, ನಾವು ಮೋದಿಯವರ ಬೆಂಬಲಕ್ಕೆ ನಿಲ್ಲಲಿದೆ

63 Views | 2026-06-18 09:47:25

More

ಮೋದಿಗೆ ಪತ್ರ ಬರೆದ ಜಿರಳೆ ಪಾರ್ಟಿ; ಮೃತ ವಿದ್ಯಾರ್ಥಿಗಳಿಗೆ 1 ಕೋಟಿ ಪರಿಹಾರಕ್ಕೆ ಆಗ್ರಹ

ಕಳೆದ ಕೆಲ ವಾರಗಳಿಂದ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕನಸುಗಳನ್ನು ನನಸಾಗಿಸಲು

77 Views | 2026-06-19 19:51:03

More