Search


Post by Tags

  • Home
  • >
  • Post by Tags

HDK ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ನಟಿ ಜಾಹ್ನವಿ!

ಬೆಂಗಳೂರಿನ ಜೆಡಿಎಸ್‌ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ನಟಿ ಜಾಹ್ನವಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. 

37 Views | 2026-05-25 12:41:24

More

ಸಿಎಂ ಆಗೇ ಬಿಡ್ತಾರಾ ಡಿಕೆಶಿ :ದೆಹಲಿಗೆ ರಾಜ್ಯ ನಾಯಕರು ದೌಡು..!

ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್‌ನಿಂದ ಬು

61 Views | 2026-05-25 21:07:27

More

ಯತೀಂದ್ರಗೆ ಡಿಸಿಎಂ ಪಟ್ಟ..; ಸಿದ್ದು ಮುಂದೆ ಆಫರ್‌ಗಳ ಸುರಮಳೆ..!

ಹೊಸ ಸಿಎಂ ಆಯ್ಕೆಯಾದ ನಂತರ ಯತೀಂದ್ರ ಸಿದ್ದರಾಮಯ್ಯರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದುಗೆ ನೀಡಲಾಗಿದೆ ಎನ್ನಲಾಗಿದೆ.

78 Views | 2026-05-27 08:37:17

More

ಡಿಕೆಶಿಗೆ ಬದಲಿಗೆ.. ಪರಂಗೆ ಖುಲಾಯಿಸುತ್ತಾ ಅದೃಷ್ಟ..!

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಸಿಎಂ ಸ್ಥಾನಕ್ಕಾಗಿ ಕಳೆದ 3 ವರ್ಷದಿಂದ

179 Views | 2026-05-27 09:07:55

More

ಲೋಕಭವನಕ್ಕೆ ತರಳಿ ರಾಜೀನಾಮೆ ಸಲ್ಲಿಸಿದ ಸಿದ್ದು ; ಡಿಕೆ ಮನೆ ಮುಂದೆ ಹೆಚ್ಚಿನ ಭದ್ರತೆ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲದ ಆಪ್ತ ಕಾರ್ಯದರ್ಶಿ ಪ್ರಭುಶಂಕರ್‌ ಅವರಿಗೆ ಸಿಎಂ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದು. ಈ ರಾಜೀನಾಮೆಯನ್ನ ರಾಜ್ಯಪಾಲರು ಅಂ

164 Views | 2026-05-28 15:13:57

More

ಕುರಿ ಮೇಯಿಸುತ್ತಿದ್ದವನು 2 ಬಾರಿ ಸಿಎಂ ಆಗಿದ್ದೇನೆ; ರಾಜಕೀಯ ಜೀವನವನ್ನ ಮೆಲುಕು ಹಾಕಿದ ಸಿದ್ದು

ಸಿದ್ದರಾಮನಹುಂಡಿ ಎಂಬ ಕುಗ್ರಾಮದಲ್ಲಿ ಹುಟ್ಟಿ , ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಏರಿದ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಈ ಮೂಲಕ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವ

119 Views | 2026-05-28 16:28:28

More

ಸಿಎಂ ಆಗಿ ಸಿದ್ದರಾಮಯ್ಯರ ಕೊನೆಯ ಮಾಧ್ಯಮ ಸುದ್ದಿಗೋಷ್ಟಿಯ ಸಂಪೂರ್ಣ ಮಾಹಿತಿ..!

ಸಿದ್ದರಾಮಯ್ಯನವರು ಇಂದು ಮಧ್ಯಾಹ್ನ 2:30ಕ್ಕೆ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ನಂತರ ಗೃಹ ಕಚೇರಿ ಕೃಷ್ಣದಲ್ಲಿ  ನಡೆದ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮುಕ್ತ

80 Views | 2026-05-28 22:37:50

More

ಕೈಗೆ ಬಂದ ತುತ್ತು, ಬಾಯಿಗೆ ಬರಲ್ಲ: ಡಿಕೆಶಿ ಮೌನಕ್ಕೆ ಅಜ್ಜಯ್ಯ ನೀಡಿದ ಎಚ್ಚರಿಕೆಯೇ ಕಾರಣ..!

ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು

67 Views | 2026-05-29 11:18:14

More

ಸಿದ್ದರಾಮಯ್ಯರ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಡಿಕೆ ಶಿವಕುಮಾರ್‌

ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ

54 Views | 2026-05-29 15:08:08

More

ಕೊನೆಯುಸಿರಿನವರೆಗೂ ಕೋಮುವಾದಿಗಳ ವಿರುದ್ದ ಹೋರಾಡುತ್ತೇನೆ : ಸಿಎಂ ಸಿದ್ದರಾಮಯ್ಯ

ಅನ್ನರಾಮಯ್ಯ, ಭಾಗ್ಯರಾಮಯ್ಯ, ಕನ್ನಡ ರಾಮಯ್ಯ, ಬಜೆಟ್‌ ರಾಮಯ್ಯ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಇನ್ನು ಮುಂದೆಯೂ ಸಕ್ರಿಯ ರಾಜಕಾರಣದಲ್ಲಿರುವೆ ಎಂಬ ಸಂದೇಶವನ್ನ ರಾಜ್ಯದ ಜನರಿಗೆ

59 Views | 2026-05-29 15:38:48

More

ನಾಳೆ ನೂತನ ಸಿಎಂ ಆಯ್ಕೆ: ಸೋಮವಾರ ಪ್ರಮಾಣ ವಚನಕ್ಕೆ ಸಿದ್ದತೆ..!

ಸೋಮವಾರ ಸಂಜೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ,  ಗೊದೋಳಿ ಮುಹೂರ್ತದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

69 Views | 2026-05-29 16:41:07

More

ತೈಲ ಬೆಲೆ ಏರಿಕೆ, ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ನಿರ್ಧಾರ

ಡಿಕೆ ಶಿವಕುಮಾರ್‌ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಜೂನ್‌ 3ರ ಸಂಜೆ ಡಿಕೆ ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು

58 Views | 2026-05-30 16:51:31

More

ಪಕ್ಷಕ್ಕೆ ದ್ರೋಹ ಬಗೆದ ಆರೋಪ ; ಎಐ ಆಡಿಯೋ ಎಂದು ಜಮೀರ್‌ ಸ್ಪಷ್ಟನೆ..!

ದಾವಣಗೆರೆ ಉಪಚುನಾವಣೆಯಲ್ಲಿ ( Davanagere By Election)  ಕಾಂಗ್ರೆಸ್‌ ಅಭ್ಯರ್ಥಿಯನ್ನ ಸೋಲಿಸಲು, ಸಚಿವ ಜಮೀರ್‌ ಅಹಮ್ಮದ್‌ ಸಂಚು ಮಾಡಿದ್ದರು ಎನ್ನಲಾದ ಆಡಿಯೋ ವೈರಲ್‌ ಆಗಿದೆ, ಈ ಕುರಿತು

37 Views | 2026-06-01 19:13:17

More

ʻತುಳಿತಾರೆ ತುಳಿಸ್ಕೋಬೇಕುʼ: ಡಿಕೆ ಸಿಎಂ ಆದ ಬೆನ್ನಲ್ಲೇ ಪರಮೇಶ್ವರ್‌ ಸ್ಪೋಟಕ ವಿಡಿಯೋ ವೈರಲ್‌

‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ಕಣ್ರಿ

236 Views | 2026-06-02 12:18:30

More

ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿಯಾಗಿ ಆರ್ಶೀವಾದ ಪಡೆದ ಡಿಕೆಶಿ...!

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಡಿಕೆ ಶಿವಕುಮಾರ್‌ ನಂತರ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದು, ದೊಡ್ಡಗೌಡರ ಕಾಲಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ.

179 Views | 2026-06-03 14:15:36

More

ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ಕಗ್ಗಂಟು.. ಸಿಎಂ ಶಿವಕುಮಾರ್‌ಗೆ ತಲೆನೋವು..!

ಡಿಕೆಶಿ ಜೊತೆಗೆ 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಎಲ್ಲರೂ ಕೂಡ ತಮ್ಮ ಇಷ್ಟದ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಚರ್ಚೆಯ ವೇಳೆ ಮಾಜಿ ಸಾರಿಗೆ ಸಚಿವ

48 Views | 2026-06-04 18:08:36

More