ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಶಿಸ್ತು ಪರಿಪಾಲನೆಗೆ ಆದ್ಯತೆ ನೀಡಿ, ಇಂದಿನ ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ನಿಮ್ಮ ಭ
0 Views | 2025-12-26 12:47:46
Moreಪೀಣ್ಯ ದಾಸರಹಳ್ಳಿ ಸಮೀಪದ ರುಕ್ಮಿಣಿ ನಗರದ ಸ್ಕೋನ್ಸ್ಟಾಟ್ ಸೇಂಟ್ ಮೇರಿಸ್ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ಸ್ಕೋನ್ ಫಿಯೆಸ್ಟಾ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಯ
123 Views | 2025-12-26 12:51:05
Moreನಾನು ಪಕ್ಷಕಾಗಿ ಕಸ ಗುಡಿಸಿದ್ದೇನೆ ಎಂದು ಡಿಕೆ ಗೇ ಟಾಂಗ ಕೊಟ್ಟ ಖರ್ಗೆ
26 Views | 2026-05-02 01:09:08
Moreಇನ್ಸ್ಟಾಗ್ರಾಮ್ ಸಿಕ್ಕ ಯುವಕನೊಬ್ಬ ಪ್ರೀತಿ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
0 Views | 2025-12-26 13:06:29
Moreಡಿ.ಕೆ. ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ ಎಂದು ಹೇಳಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ರಾತ
0 Views | 2025-12-26 13:08:10
Moreಬೆಂಗಳೂರು: ಗುರುವಾರ ರಾತ್ರಿ ಮೈಸೂರಿನ ಅರಮನೆ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್
176 Views | 2025-12-27 10:47:43
Moreಕೇಂದ್ರ ಸರ್ಕಾರ ಜನರ ಧ್ವನಿಯಾಗಿ ದರ ಏರಿಕೆ ತಡೆದಿದೆ
103 Views | 2026-02-09 17:58:01
Moreಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಪರ ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ತೀರ್ಪು
130 Views | 2026-02-11 19:32:15
Moreಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ
78 Views | 2026-04-21 11:25:51
Moreಪಾಕ್ ಮಾಜಿ ನಾಯಕ ಬಾಬರ್ ಆಝಂ ದಾಖಲೆ ಮುರಿದ ರುತುರಾಜ್ ಗಾಯಕ್ವಾಡ್..!
80 Views | 2026-04-22 19:52:41
MoreSRH player Abhishek Sharma amazing record | SRH ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ದಾಖಲೆ | Speed news kannada
53 Views | 2026-04-30 12:23:37
MoreCCB uncovers network selling IPL black tickets | IPL ಬ್ಲಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ ಸಿಸಿಬಿ
116 Views | 2026-04-30 11:49:14
MoreIsrael-Iran LIVE: Pakistan Minister, U.S. envoy discuss efforts for 2nd round of U.S.-Iran talks
45 Views | 2026-04-27 19:33:54
Morepentagon
81 Views | 2026-04-23 15:13:07
Moreನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಚೊಚ್ಚಲ ಚುನಾವಣಾ ಅಖಾಡದ ಕುರಿತಾದ ವಿಶೇಷ ವರದಿ ಇಲ್ಲಿದೆ.
61 Views | 2026-04-27 19:29:56
Moreಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ.
137 Views | 2026-05-03 00:25:20
Moreಶ್ರೀಘ್ರವಾಗಿ ಪದೋನ್ನತಿ ಆಗಲಿದೆ ಸಿಎಂ ಭರವಸೆ ಮಧ್ಯವರ್ತಿಗಳನ್ನು ದೂರವಿಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
127 Views | 2026-04-27 23:25:57
Moreಕಟ್ಟಿಕೊಂಡ ಹೆಂಡತಿಯೂ ಅಷ್ಟು ಅನುಮಾನ ವ್ಯಕ್ತಪಡಿಸಲ್ಲ ಅಷ್ಟೊಂದು ಅನುಮಾನ, ಕಾಳಜಿ ಎರಡನ್ನು ಮಾಡುತ್ತಿರುತ್ತಾಳೆ.ಹೀಗೆ ಯಾವಾಗ ನಿಮ್ಮ ಮೊದಲನೆ ಪ್ರೇಯಸಿಗೆ ನೀವು ಇನ್ನೊಬ್ಬಳ ಜೊತೆಯಲ್ಲಿ ಲವ್ ..
104 Views | 2026-04-29 18:27:32
Moreಬೆಂಗಳೂರಿನಲ್ಲಿ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.
89 Views | 2026-05-03 00:26:16
Moreಪ್ರತಿಯೊಬ್ಬ ಪೌಷ್ಟಿಕಾಂಶ ಗುರುಗಳು ವಿಭಿನ್ನ ಉತ್ತರವನ್ನು ಹೊಂದಿರುತ್ತಾರೆ. ಎಲ್ಲಾ ಉದ್ಯಮದ ಡಾಲರ್ಗಳು ಮತ್ತು ಪೂರಕ ಮಾರ್ಕೆಟಿಂಗ್ ಅನ್ನು ಕಸಿದುಕೊಂಡಾಗ ನಿಜವಾದ ಸಂಶೋಧನೆ ಹೇಳುವುದು ಇಲ್ಲಿದೆ.
53 Views | 2026-04-30 13:04:08
More"ಓಂ. ಒಬ್ಬನು ಅಪವಿತ್ರನಾಗಿದ್ದರೂ, ಪವಿತ್ರನಾಗಿದ್ದರೂ, ಏನೆಲ್ಲಾ ರೀತಿಯ ಅವಸ್ಥೆಗಳಿಗೊಳಗಾಗಿದ್ದರೂ, ಪುಂಡರೀಕಾಕ್ಷನಾದ ಶ್ರೀಹರಿಯನ್ನು ನೆನೆದರೆ ಅವನು ಒಳಹೊರಗೂ ಶುಚಿಯಾಗುತ್ತಾನೆ."
35 Views | 2026-05-02 23:06:57
Moreನನ್ನ ಅಭಿಪ್ರಾಯದಲ್ಲಿ ಹುಡುಗ ಅವನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸಲು ದುಡಿತಾ ಇದಾನೆ ಅಂತ. 40-45 ವರ್ಷಗಳ ಹಿಂದೆಯೇ "ಪದವಿ ಇದ್ರೂ ಕೆಲಸ ಸಿಗುವುದಿಲ್ಲ, ನಿರುದ್ಯೋಗ ತಾಂಡವ ಆಡ್ತಾ
56 Views | 2026-05-03 00:23:58
Moreಇದೇ ಶೈವ ಪರಂಪರೆಯಲ್ಲಿ ಬರುವ ಮತ್ತೊಂದು ಪಂಗಡವೇ ವೀರಶೈವ. ಈ ಪಂಗಡವರು ಕರ್ನಾಟಕ ಬಿಟ್ಟರೆ ಬೇರೆಡೆ ಕಾಣಸಿಗುವುದು ಆಂಧ್ರಪ್ರದೇಶ, ಕೇರಳದಲ್ಲಿ. ಇವರಲ್ಲಿ ಮಾಂಸಾಹಾರಿಗಳು, ಸಸ್ಯಾಹಾರಿಗಳೂ ಇದ್ದಾರೆ
45 Views | 2026-04-30 14:01:10
Moreಈಗ ಅರುಣ್ ತಾನೇ ಒಂದು ಇನ್ಸ್ಟಾಗ್ರಾಮ್ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಫಾಲೋವರ್ಸ್ ಹೊಂದಿದ್ದಾನೆ. ನಗುವಿಗೆ, ಧರ್ಮ ಅಥವಾ ಭಾಷೆಯ ಹಂಗಿಲ್ಲ ಎಂಬುದು ಅರುಣ್ ವಿಷಯವಾಗಿ
42 Views | 2026-04-30 14:28:57
Moreನೋಡಿ ಆಕಾಶ್ ಇದು ಅತೀ ಪ್ರೀತಿಯಿಂದ ಹೀಗಾಗುತ್ತಿದೆ ಎನಿಸುತ್ತಿದೆ. ಯಾಕಂದ್ರೆ ಇದು ಆಕೆಯ ಸಮಸ್ಯೆ ಅಲ್ಲ. ಆಕೆಗೆ ಮನೆಯಲ್ಲಿ ಯಾರೂ ಪ್ರೀತಿ ಮಾಡದಿದ್ದಾಗ, ಆ ಪ್ರೀತಿಯನ್ನ ನಿಮ್ಮಿಂದ ಪಡೆದುಕೊಂಡಿ
71 Views | 2026-04-30 15:09:21
Moreಈಗ ನನ್ನನ್ನು, ಹಿಂದೂ ಧರ್ಮವನ್ನು ನೀವು ಸ್ತ್ರೀ ವಿರೋಧಿ ಅಂತ ಅಂದುಕೊಳ್ಳಬಹುದು. ಆದರೆ ನಿಯಮಗಳು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಇವೆ!
56 Views | 2026-04-30 16:06:19
Moreನಾವು ಇನ್ಸ್ಟಾಗ್ರಾಮ್ನಲ್ಲಿ ಸಹಜವಾಗಿ ಭೇಟಿಯಾದೆವು. ಗೆಳೆತನ ಬೆಳೆಯಿತು, ನಂತರ ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡೆವು. ಕಾಲಾನಂತರದಲ್ಲಿ ನೈಜ ಪ್ರೀತಿ ಹುಟ್ಟಿಕೊಂಡಿತು.
87 Views | 2026-05-03 00:22:15
Moreಸ್ಯಾಕ್ನಿಲ್ಕ್ ವರದಿಗಳ ಪ್ರಕಾರ ಈ ಸಿನಿಮಾವು ಮೊದಲ ದಿನ ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 3.50 ಕೋಟಿ ರೂಪಾಯಿ ನಿವ್ವಳ ಗಳಿಕೆಯನ್ನು ದಾಖಲಿಸಿದೆ.
70 Views | 2026-05-02 23:08:52
Moreಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತು.
37 Views | 2026-05-02 00:54:28
Moreಕಾಂಗ್ರೆಸ್ ಹಿರಿಯ ಮುಖಂಡರೂ, ಹರಿಯಾಣ ಉಸ್ತುವಾರಿ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು
41 Views | 2026-05-02 01:00:38
Moreನನಗೂ ಬರವಣಿಗೆ ಗೊತ್ತು, ನಾನು ಸಾವಿರ ಟ್ವೀಟ್ ಮಾಡುತ್ತೇನೆ. ಜನ ಸಮುದಾಯದಲ್ಲಿ ನಿಂತು ಕೆಲಸ ಮಾಡಿದಾಗ ಅದರ ಬೆಲೆ ತಿಳಿಯಲಿದೆ.
42 Views | 2026-05-03 00:17:51
Moreಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಅಂತಿಮವಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನೊಳಗೊಂಡ ಹೈಕಮಾಂಡ್ನ
45 Views | 2026-05-03 00:16:41
Moreಇಡ್ಲಿ, ದೋಸೆ ಮತ್ತು ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ಕರುಳಿನ ಆರೋಗ್ಯಕ್ಕೆ ಉತ್ತಮ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ.
50 Views | 2026-05-03 00:16:10
Moreಇಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಸೀಮಿತವಾಗಿದ್ದು, ಸರ್ಕಾರಿ ಪ್ರಸಾರ ಮಾಡುವ ಟಿವಿ ಮತ್ತು ರೇಡಿಯೋ ಚಾನೆಲ್ಗಳನ್ನು ಮಾತ್ರ ವೀಕ್ಷಿಸಲು ಅನುಮತಿ
51 Views | 2026-05-02 23:07:42
More60 ವರ್ಷದ ಶ್ರೀನಿವಾಸ ಭಟ್ ಅವರು ಪವಾಡ ಸದೃಶವಾಗಿ ರಕ್ಷಣೆಗೊಳಗಾಗಿದ್ದಾರೆ. ಶ್ರೀನಿವಾಸ್ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ
74 Views | 2026-05-02 23:06:13
Moreಕಾರ್ಮಿಕ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ
33 Views | 2026-05-02 23:05:05
Moreಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ಮುಂದುವರೆಯಿತು.
83 Views | 2026-05-02 23:04:15
Moreನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.
47 Views | 2026-05-04 19:21:04
Moreತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗವು ತಮ್ಮ ಪಕ್ಷ ಮುನ್ನಡೆ ಸಾಧಿಸಿರುವ ಸುಮಾರು 70 ರಿಂದ 100 ಕ್ಷೇತ್ರಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ
83 Views | 2026-05-04 19:36:31
Moreಪದ್ಮನಾಭನಗರ, ಆರ್ಕೆ ಲೇಔಟ್, ಸುಂದರನಗರ ಮತ್ತು ಎನ್ಜಿಎಫ್ ಲೇಔಟ್ನಲ್ಲಿರುವ ಬಾಡಿಗೆ ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ನಂತರ ಕೇಂದ್ರ ಅಪರಾಧ
51 Views | 2026-05-04 19:43:24
Moreಕೊನೆಗೂ ಬಹಳ ನಿರೀಕ್ಷಿತ ಮತ್ತು ಪ್ರಚಾರ ಪಡೆದ ಪ್ಯಾನ್-ಇಂಡಿಯಾ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ನಿರ್ದೇಶಕರು ಮತ್ತು ಚಿತ್ರತಂಡದವರು ಹೇಳಿಕೊಂಡಂತೆ, ಇದೆಯಾ ?
33 Views | 2026-05-04 20:00:46
Moreಒಟ್ಟಾರೆಯಾಗಿ, ವಿಜಯ್ ಅವರ ರಾಜಕೀಯ ಪಯಣದ ಆರಂಭ ಮತ್ತು ತಮಿಳುನಾಡು ರಾಜಕೀಯದಲ್ಲಿ ಅವರು ಉಂಟುಮಾಡಬಹುದಾದ ಬದಲಾವಣೆಗಳ ಏನು ಎನ್ನುವುದು ಈಗ ದೊಡ್ಡ ಪ್ರಶ್ನೆ ..!
74 Views | 2026-05-06 00:54:03
Moreಐದು ರಾಜ್ಯಗಳ ಚುನಾವಣೆ ಫಲಿತಾಂಶದೊಂದಿಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.
49 Views | 2026-05-05 01:08:35
Moreದಳಪತಿ ವಿಜಯ್ಗೆ ಇಂದು (ಮೇ 4) ಪ್ರಮುಖ ದಿನ. ಏಕೆಂದರೆ, ಇಂದು ತಮಿಳುನಾಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಿದ್ದಾರೆ.
86 Views | 2026-05-05 01:25:36
Moreವಿಜಯ್ ಗೆ ಅಭಿನಂದನೆ ಸಲ್ಲಿಸುತ್ತಿರುವವರ ತಂಡಕ್ಕೆ ಬಿಜೆಪಿ ನಾಯಕಿ ಖುಷ್ಬು ಸುಂದರ್ ಸಹ ಸೇರಿದ್ದಾರೆ, ವಿಜಯ್ ಜೊತೆಗೆ ಸಂತೋಷದ ಚಿತ್ರವನ್ನು ಹಂಚಿಕೊಂಡಿದ್ದಾರೆ.
113 Views | 2026-05-06 07:11:09
Moreಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 48ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಡೆಲ್ಲಿ ಕ್ಯಾಪಿಟಲ್ಸ್ (DC) ಅನ್ನು 8 ವಿಕೆಟ್ಗಳಿಂದ ಸೋಲಿಸಿ ತನ್ನ ಐದನೇ ಗೆಲುವು ದಾಖಲಿಸಿದೆ.
89 Views | 2026-05-06 00:15:48
MoreKailash sent an important message to Vijay who won Tamil Nadu! Who gave it?
50 Views | 2026-05-06 08:25:36
Moreಶತ್ರುವಿನ ಶತ್ರು ಮಿತ್ರ ಡಿಎಂಕೆ-ಎಐಎಡಿಎಂಕೆ ದೋಸ್ತಿ?
59 Views | 2026-05-07 14:24:18
More26 ವರ್ಷದ ಪ್ರಾಪ್ತಿ ಮೆಂಡನ್ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದು, ಸಾಧನೆ ಮಾಡುತ್ತಿದ್ದಾರೆ. ಬೋಟ್ನಲ್ಲಿ ಪುರುಷ ಸಿಬ್ಬಂದಿಯೊಂದಿಗೆ ಸಮಾನವಾಗಿ ಕೆಲಸ ಮಾಡುತ್ತಾ, ಬಲೆ ಬೀಸುವುದು, ಬಲೆ ಎ
81 Views | 2026-05-07 19:10:49
Moreಸಿದ್ದರಾಮಯ್ಯ 1983 ರಲ್ಲಿ ಮೊದಲು ಶಾಸಕರಾದರು, ಆ ವೇಳೆ ಅವರಿಗೆ 36 ವರ್ಷ. ಅಂದಿನಿಂದ ಅವರು ಸಚಿವ, ವಿರೋಧ ಪಕ್ಷದ ನಾಯಕ ಮತ್ತು ಈಗ ಎರಡು ಬಾರಿ ಸಿಎಂ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ
64 Views | 2026-05-07 19:49:23
Moreರಕ್ತಸಂಬಂಧದ ಮನ್ನಣೆಯನ್ನೇ ಮರೆತು ಅಕ್ಕ-ತಮ್ಮ ಹಸೆಮಣೆ ಏರಿರುವ ವಿಲಕ್ಷಣ ಘಟನೆ
49 Views | 2026-05-08 08:31:57
Moreಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುವುದು..!
90 Views | 2026-05-09 09:21:49
Moreಈ ಪ್ರೀತಿ ನನಗೆ ಮುಳುವಾಗುತ್ತಿದೆ. ಯಾಕೆಂದ್ರೆ ಆಕೆ ಈಗ ನನಗೆ ಎಲ್ಲೆಂದರಲ್ಲಿ ಕರೆಎದುಕೊಂಡು ಹೋಗುತ್ತಿದ್ದಾಳೆ.
159 Views | 2026-05-09 13:03:25
Moreಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರಿಯವರ ಹೆಸರನ್ನು ಪ್ರಸ್ತಾಪಿಸಲಾಯಿತು ಮತ್ತು ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಹಾಗೂ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ
91 Views | 2026-05-09 17:06:55
Moreವಿಜಯ್ ಲುಕ್ ನೀವು ನೋಡಬೇಕಿತ್ತು. ಥೇಟ್ ಕಾರ್ಪೊರೇಟ್ CEO ಥರಾನೆ ಕಾಣಿಸ್ತಿದ್ರು.
69 Views | 2026-05-10 20:38:23
Moreನಾನು ರೈತನ ಮಗ, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು-ತಿರುಗೇಟು ಕೊಡೋದೂ ಗೊತ್ತು: ರಮೇಶ್ ಜಾರಕಿಹೊಳಿ ಹೆಸರೆತ್ತದೆ ಸವದಿ ಟಾಂಗ್
66 Views | 2026-05-11 12:30:01
Moreನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ ‘ಬಂದರ್’ ಮೂಲಕ ರಾಜ್ ಬಿ ಶೆಟ್ಟಿ ಬಾಲಿವುಡ್ ಸಿನಿರಂಗ ಪ್ರವೇಶಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಸಿನಿಪ್ರಿಯರ ಕುತೂ
81 Views | 2026-05-12 00:38:10
Moreಏಪ್ರಿಲ್ 23 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರು ಇಂದು ಮೊದಲ ಬಾರಿಗೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದರು.
59 Views | 2026-05-12 00:45:21
Moreಒಡೆದು ಹೋಳಾಯ್ತು AIADMK ಪಕ್ಷ; TVK ವಿಜಯ್ಗೆ ಜೈ ಎಂದ 30 ಶಾಸಕರು
53 Views | 2026-05-12 23:24:14
Moreಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಪ್ರತಿ ತಿಂಗಳು ಅಂದಾಜು ₹14,200 ರಿಂದ ₹27,900 ವರೆಗೆ ಭಾರಿ ಉಳಿತಾಯವನ್ನು ತಂದುಕೊಡುತ್ತವೆ.
71 Views | 2026-05-13 22:12:42
Moreಮಾದಪ್ಪನ ಭಕ್ತರಿಗೆ ಬಿಗ್ ಶಾಕ್: ಪಾದಯಾತ್ರೆ ನಿ಼ಷೇಧಕ್ಕೆ ಅರಣ್ಯ ಇಲಾಖೆ ಆದೇಶ…!
39 Views | 2026-05-13 22:31:04
Moreಹಿಟ್ಲರ್ ಕಲ್ಯಾಣ ಧಾರಾವಾಹಿ ಖ್ಯಾತಿಯ ದಿಲೀಪ್ ರಾಜ್ ನಿಧನ
39 Views | 2026-05-13 22:43:36
Moreಜೊತೆಗೆ ಭದ್ರತಾ ಪಡೆಗಳು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು. ಇದಕ್ಕಾಗಿ ಹೊಸ ಸಂಪನ್ಮೂಲಗಳನ್ನು ಖರೀದಿಸದಂತೆ ಗೃಹ ಸಚಿವಾಲಯ ಸೂಚನೆ ಹೊರಡಿಸಿದೆ
44 Views | 2026-05-13 22:57:18
More2022ರಲ್ಲಿ ಬಿಜೆಪಿ ಸರ್ಕಾರ ನಿಷೇದಿಸಿದ್ದ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ ಹೊಸ ಆದೇಶ ಜಾರಿ ಮಾಡಿದೆ.
73 Views | 2026-05-14 11:41:32
Moreಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇರಳದ ಸಿಎಂ ಆಯ್ಕೆ ಪ್ರಕ್ರಿಯೆ ಕೊನೆಗೂ ಮುಕ್ತಾಯವಾಗಿದ್ದು. ವಿ.ಡಿ ಸತೀಶನ್ ಕೇರಳದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಆದರೆ ಹೈಕಮಾಂಡ್ ಮೂಲಕ ಸಿಎಂ ಪಟ್ಟಕ
61 Views | 2026-05-14 18:43:41
Moreನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮರು ಪರೀಕ್ಷೆಯ ದಿನಾಂಕವನ್ನ ನಿಗದಿ ಪಡಿಸಿದ್ದು. ಮುಂದಿನ ತಿಂಗಳ
35 Views | 2026-05-15 20:07:47
Moreಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು. ಖಾಸಗಿ ಬಸ್ ಟಿಕೆಟ್ ದರ ಇಂದು ಮಧ್ಯರಾತ್ರಿಯಿಂದ ಶೇ.20-30ರಷ್ಟು ಹೆಚ್ಚಾಗಲಿದೆ
27 Views | 2026-05-15 20:57:12
Moreಸಾಮಾನ್ಯವಾಗಿ ಜೂನ್ 1ರ ನಂತರ ಮಾನ್ಸೂನ್ ಮಾರುತಗಳು ದೇಶ ಪ್ರವೇಶಿಸುತ್ತವೆ, ಆದರೆ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಮುಂಗಾರು ಆರಂಭವಾಗುತ್ತಿದ್ದು. ಈ ವಿಷಯ ರೈತರಲ್ಲಿ ಸಂತಸ ತಂದಿದೆ.
40 Views | 2026-05-16 00:05:04
Moreಇನ್ನೂ ಜಡ್ಹ್ಗಳಿಗೆ ಕಾರ್ ಪೂಲಿಂಗ್ ಮಾಡಲು ನಿರ್ಧರಿಸಿದ್ದಾರೆ., ಅಂದರೆ ಸಾಮಾನ್ಯವಾಗಿ ಒಂದು ಕಾರಿನಲ್ಲಿ ಓರ್ವ ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿ ಅವರು ಆಗಮಿಸುತ್ತಾರೆ.
51 Views | 2026-05-16 00:13:15
Moreಮಧ್ಯಪ್ರದೇಶದ ಭೋಜಶಾಲಾ ಕಾಂಪ್ಲೆಕ್ಸ್ ಹಿಂದುಗಳಿಗೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಶಕಗಳಷ್ಟು ಹಳೆಯದಾದ ಭೋಜಶಾಲಾ-ಕಮಲ್ ಮೌಲಾ ಮಸ್ಜಿದ್ ವಿವಾದದ ಕುರಿತಾಗ
93 Views | 2026-05-16 00:19:16
Moreನೆರೆಯ ರಾಜ್ಯ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ಜನರಿಗೆ ಬಂಪರ್ ಘೋಷಣೆಯೊಂದನ್ನ ಮಾಡಿದ್ದಾರೆ
75 Views | 2026-05-17 13:34:40
Moreಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದು. "ರೈತರ ಜಮೀನನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ ಎಂದರು.
44 Views | 2026-05-17 14:32:20
Moreನಮ್ಮ ಕಿಂಗ್ ಆಫ್ ಫ್ರೂಟ್ಸ್ ಮಾವಿನ ರಾಜನ ಬಗ್ಗೆ ಬಗೆಯ ತಳಿಗಳು ಭಾರತಾದ ಹಳ್ಳವು ರಾಜ್ಯಗಳಲ್ಲಿ ಹಲವಾರು ಹೆಸರು, ಹಲವು ತರಹದ ಗಾತ್ರ, ಬಣ್ಣ ಹೊಂದಿದು, ರುಚಿಯಲ್ಲಿ ಒಂದಕ್ಕಿಂತ ಒಂದು ಮೀರಿಸುವ ಸ್ವ
51 Views | 2026-05-17 20:57:28
Moreನಟ ದರ್ಶನ್ ವಿರುದ್ದ ಮನಬಂದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದ ನ್ಯೂಸ್ ಚಾನಲ್ಗಳಿಗೆ ಕರ್ನಾಟಕ ಹೈಕೋರ್ಟ್ ಶಾಕ್ ಕೊಟ್ಟಿದೆ.
127 Views | 2026-05-18 11:26:20
Moreಕೇರಳ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಪಕ್ಷದಿಂದ ಆಯ್ಕೆಯಾದ ಕಾಂಗ್ರೆಸ್ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
84 Views | 2026-05-18 13:58:43
Moreಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಹರಿಪ್ರಕಾಶ್, ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದಾರೆ. ಅದಕ್ಕೆ ಸಾಕಷ್ಟು ಮೆಚ್ಚುಗೆ, ಪ್ರಶಸ್ತಿ ಲಭಿಸಿವೆ. ಕಿರುಚಿತ್ರ ಅನುಭವ ಹಾಗೂ ಸಿನಿಮಾ ರಂಗದ
91 Views | 2026-05-18 15:07:21
Moreವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸಂಘಟನೆ ಸಂಘದ ಮೂಲಾಧಾರವಾಗಿದೆ ಆದರೆ ಕಾಲಾನುಸಾರ ಸಮಾಜ ಪರಿವರ್ತನೆಗಾಗಿ ಸಂಘವು ಪಂಚ ಪರಿವರ್ತನೆ ಎಂಬ ವಿಚಾರವನ್ನು ಜನರ ಮುಂದಿಟ್ಟಿದೆ.
81 Views | 2026-05-18 15:14:36
Moreಧಣಿವರಿಯದ ನಾಯಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭಾಷಯ ಕೋರಿದರು
49 Views | 2026-05-18 20:32:22
Moreದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಆನೆಗಳ ನಡುವೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು 33 ವರ್ಷದ ಜಿನ್ಶು ಎಂದು ಗುರುತಿಸಲಾಗಿ
49 Views | 2026-05-18 16:17:35
MoreKPCC ಕಛೇರಿಯಲ್ಲೇ ಕರ್ನಾಟಕ ಯುವ ಕಾಂಗ್ರೇಸ್ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ
42 Views | 2026-05-18 18:19:09
Moreಗಲ್ಫ್ ಯುದ್ಧದ ಪರಿಣಾಮ ಜೀವನ ನಿರ್ವಹಣೆ ದಿನೇ ದಿನೇ ದುಬಾರಿಯಾಗುತ್ತಿರುವ ನಡುವೆ ರಾಜ್ಯದ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈ ವರ್ಷ ಖಾಸಗಿ
47 Views | 2026-05-18 23:52:24
Moreಐಪಿಎಲ್ ಟೂರ್ನಿಯ ಇಂದಿನ ಪ್ರಮುಖ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಸೋಲುಕಂಡಿದ್ದು, ಪ್ಲೇಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ.
71 Views | 2026-05-19 08:47:04
Moreದಂಪತಿ ಒರಟಾದ ಅಲೆಗಳು, ಬದಲಾಗುತ್ತಿರುವ ಗಾಳಿ ಮತ್ತು ಬಲವಾದ ಸಾಗರ ಪ್ರವಾಹಗಳೊಂದಿಗೆ ಹೋರಾಡುತ್ತಿರುವುದನ್ನು ಈ ಸಾಹಸದ ವೀಡಿಯೊ ತೋರಿಸಿದೆ.
56 Views | 2026-05-20 00:04:59
Moreಸಾಮಾನ್ಯವಾಗಿ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರೋ ಜನ ಬೇರೆಯವರ ಬಗ್ಗೆ ಯೋಚಿಸೋದು ತುಂಬ ಕಡಿಮೆ, ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮೃತ ತಾಯಿಯ ನೆನಪಿನಲ್ಲಿ ಪ್ರತಿದಿನ
49 Views | 2026-05-19 11:06:46
Moreಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಮುಷ್ಕರಕ್ಕೆ ಕರೆಕೊಟ್ಟಿರುವ ಬೆನ್ನಲ್ಲೇ ಜನಸಾಮಾನ್ಯರಿಗಗೆ ಮತ್ತೊಂದು ಆಘಾತ ಎದುರಾಗಿದೆ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ದೇಶಾದ್ಯಂತ
50 Views | 2026-05-19 11:37:30
More2026ನೇ ಸಾಲಿನ ಐಪಿಎಲ್ (IPL 2026) ಟೂರ್ನಿಯ ಲೀಗ್ ಪಂದ್ಯಗಳು ಮುಕ್ತಾಯ ಹಂತದಲ್ಲಿರುವ ಸಮಯದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್ಸಿಬಿಯ ಕುರಿತು ಸ್ಪೋಟಕ ಭವಿಷ್ಯ ನುಡಿದಿದ್ದು
150 Views | 2026-05-19 12:51:11
Moreದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ನಿನ್ನೆ ನಡೆದಿತ್ತು. ಇದೀಗ ಈ ಕಾದಾಟದ ವೇಳೆ ಕಂಂಜನ್ ಆನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ
160 Views | 2026-05-19 13:53:16
Moreತೆಲುಗಿನ ಪ್ರತಿಭಾನ್ವಿತ ನಟ ರಾಮ್ ಪೋತಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ರಾಮ್ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಬಾರಿ ರಾಮ್ ಪೋತಿನೇನಿ ನಟನೆ ಜೊತೆಗೆ
80 Views | 2026-05-19 14:49:17
Moreವಿಎನ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದಾದ "ಬೇಲ್" ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದ್ದು. ಹ್ಯಾಟ್ರಿಕ್ ಹೀರೋ ಶಿವಣ್ಣ ಈ ಸಿನಿಮಾದಲ್ಲಿ ವಿಜಿ ಎಂಬ ಪಾತ್ರದಲ್ಲಿ
100 Views | 2026-05-19 18:47:30
Moreಷಹಜಾನ್ ಎಂಬಾತ ತನ್ನ ಹೆಂಡತಿಗಾಗಿ ತಾಜ್ಮಹಲ್ ಕಟ್ಟಿಸಿದರೆ, ದಶರಥ್ ಮಾಂಜಿ ಎಂಬಾತ ತನ್ನ ಹೆಂಡತಿಯ ಸಾವಿಗೆ ಕಾರಣವಾದ ಬೆಟ್ಟವನ್ನೇ ಕಡಿದು ಪುಡಿ ಮಾಡಿದ್ದ.
70 Views | 2026-05-19 17:04:26
More80 ವರ್ಷ ಹಳೆಯದಾದ ಎರಡು ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಮರುಬಳಕೆ ಮಾಡಿ ವಿನ್ಯಾಸಗೊಳಿಸಲಾದ ಪಾಶ್ಚಾತ್ಯ ಶೈಲಿಯ ಕೌತುರ್ ಗೌನ್ ಧರಿಸಿದ್ದ .
62 Views | 2026-05-20 09:01:42
Moreಕೇಂದ್ರ ಸರ್ಕಾರದ ನೀತಿಗಳು ಶ್ರೀಮಂತರನ್ನ ರಕ್ಷಿಸುತ್ತಿದ್ದು, ಸಾಮಾನ್ಯ ಜನರಿಗೆ ಅಘಾತ ನೀಡಲಿವೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದು. ಪ್ರಧಾನಿ ಮೋದಿಯನ್ನ ಟೀಕಿಸಿದರು
872 Views | 2026-05-19 20:25:30
Moreದಲಿತ ಸಿಎಂ ಕೂಗು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣವನ್ನ ಇಟ್ಟುಕೊಂಡು ಪರಮೇಶ್ವರ್ಗೆ ಪಟ್ಟಾಭಿಷೇಕ ಮಾಡಲು ಸಿದ್ದು ಬಣ ತಯಾರಾಗಿರುವಂತೆ ಕಾಣುತ್ತಿದೆ.
59 Views | 2026-05-20 10:44:59
Moreಪ್ರಧಾನಿ ಜಾರ್ಜಿಯ ಮೆಲೋನಿ ತಮ್ಮ ಆತ್ಮೀಯ ಸ್ನೇಹಿತ ಮೋದಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ಕುರಿತಾದ ಸೆಲ್ಫಿಯನ್ನ ಮೆಲೋನಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
114 Views | 2026-05-20 10:37:39
Moreಕಳೆದ ಕೆಲ ದಿನಗಳ ಹಿಂದೆ ಗುಜರಾತ್ನಲ್ಲಿ ಮನೆ ಬಾಡಿಗೆ ಕಟ್ಟಲಾಗದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ನಡೆಸಿದ ಪ್ರಕರಣವನ್ನು ಕೂಡ ಉಲ್ಲೇಖಿಸಿದರು.
160 Views | 2026-05-20 11:39:39
Moreದೊಡ್ಡ ಇರುವೆ ಗೂಡಿನೊಳಗೆ ವಿಜ್ಞಾನಿಗಳು ಸುಮಾರು 10 ಟನ್ ದ್ರವ ರೂಪದ ಸಿಮೆಂಟ್ ಸುರಿದು, ಇರುವೆ ಗೂಡಿನ ಪ್ರತಿ ಜಾಗವೂ ಸಿಮೆಂಟ್ನಿಂದ ಆವೃತ್ತವಾಗುವಂತೆ ನೋಡಿಕೊಂಡರು.
138 Views | 2026-05-20 20:01:45
Moreಪ್ರಧಾನಿ ಮೋದಿ ನಗುತ್ತ ರೀಲ್ಸ್ ಮಾಡುತ್ತಿದ್ದಾರೆ. ಮೋದಿ, ಅಮಿತ್ ಶಾ ಎಲ್ಲರೂ ದೇಶದ್ರೋಹಿಗಳು. ಇವರೆಲ್ಲಾ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
80 Views | 2026-05-20 20:30:54
Moreಪ್ರಧಾನಿ ಪಟ್ಟಕ್ಕೇರುವವರ ಮೊದಲ ಮೆಟ್ಟಿಲಾಗಿರುವ ಯುಪಿಯಲ್ಲಿ ರಾಹುಲ್ ಕಮಾಲ್ ಮಾಡ್ತಾರಾ ಅಥವಾ ಚುನಾವಣೆ ಬರುವ ವೇಳೆಗೆ ರಾಹುಲ್ ಮತ್ತೇ ಅದೆ ಹಳೆಚಾಳಿ ಮುಂದುವರಿಸಿ ಸೋಲಿನ ಶತಕ ಬಾರಿಸುತ್ತಾರ
185 Views | 2026-05-21 11:16:08
Moreಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಪರವಾಲಂಬಿಗಳಾಗಿದ್ದಾರೆ. ಉದ್ಯೋಗ, ಸ್ಥಾನಮಾನ ಸಿಗದಿದ್ದಾಗ, ಅವರು RTI ಕಾರ್ಯಕರ್ತರು, ಸೋಷಿಯಲ್ ಮೀಡಿಯಾ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ
402 Views | 2026-05-21 14:31:55
Moreಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ (ಮೇ 15 ರಿಂದ 20, 2026ರವರೆಗೆ) ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ಸೇರಿದಂತೆ 5 ಪ್ರಮುಖ
98 Views | 2026-05-21 15:55:25
Moreಇದ್ದಕ್ಕಿದ್ದಂತೆ ಬುರುಡೆ ಕೇಸ್ನ ಎಸ್ಐಟಿ ತಂಡ ಧರ್ಮಸ್ಥಳದ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದು. FSL ತಂಡದ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
114 Views | 2026-05-21 16:29:38
Moreವಿದೇಶಿ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಮೇ 21,) ಸಂಜೆ 4:30ಕ್ಕೆ ಮಂತ್ರಿ ಪರಿಷತ್ತಿನ ಸಭೆ ಕರೆದಿದ್ದಾರೆ. ಇದೇ ಮೊದಲ
36 Views | 2026-05-21 17:01:50
Moreಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ನನ್ನ ಅಪರಿಚಿತ ಬಂದೂಕುದಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 40 ಭಾರತೀಯ ಯೋಧರ ಸಾವಿಗೆ ಕಾರಣನಾಗಿದ್ದ
168 Views | 2026-05-21 18:06:31
Moreಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಬೇಕು ಎಂದು ಸೂಚಿಸಿದೆ.
86 Views | 2026-05-22 09:26:01
Moreಮಹಿಳೆಯೊಬ್ಬರು ಸ್ಕೂಟಿಯಲ್ಲಿ ಆನೆಗೆ ಡಿಕ್ಕಿ ಹೊಡೆದು, ಆನೆಯ ದಂತ ಮುರಿದು ಹಾಕಿರುವ ಘಟನೆ ಉತ್ತರಖಂಡ್ನ ಖತಿಮಾ ಎಂಬಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಆನೆಯ ದಂತ ಮೂರ್ನಾಲ್ಕು ತುಂಡುಗಳಾಗಿದ್ದು
136 Views | 2026-05-22 10:35:55
Moreಆರ್,ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಕೊಲ್ಕತ್ತಾ ಹೈಕೋರ್ಟ್ ಪ್ರಕರಣದ ಮರುತನಿಖೆಯಾಗಿ ಸಿಬಿಐಗೆ ಆದೇಶಿಸಿದ್ದು. ಜೂನ್ 25ರ ಒಳಗೆ ವರದಿ ಸ
84 Views | 2026-05-22 11:45:42
Moreಬೆಂಗಳೂರಿನಲ್ಲಿ ಭಾರಿ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಸುರಿದ ಪ್ರಳಯ ಸದೃಶ ಮಳೆ ಇಡೀ ನಗರವನ್ನು ಕಂಗೆಡಿಸಿದೆ. ಕೇವಲ 45 ನಿಮಿಷಗಳ ಕಾಲ ಅಬ್ಬರಿಸಿದ ಈ ಮಳೆಯು
68 Views | 2026-05-22 12:30:44
Moreಬೆಂಗಳೂರು ಮತ್ತು ಕರ್ನಾಟಕದ ಹಲವು ಭಾಗಗಳಿಗೆ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಗಂಟೆಗೆ 50–60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿ, ಸಿಡಿಲು ಮತ್ತು ಭಾರಿ ಮಳೆ
72 Views | 2026-05-22 12:41:46
Moreಈ ಪೇಜ್ ಹೊಂದಿರುವ ಒಟ್ಟು ಫಾಲೋವರ್ಸ್ಗಳ ಪೈಕಿ ಸಿಂಹಪಾಲು ಅಂದರೆ ಬರೋಬ್ಬರಿ ಶೇಕಡಾ 49 ರಷ್ಟು (ಶೇ. 49) ಜನರು ಪಾಕಿಸ್ತಾನ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದ್ದು. ಇದು ಇಂಟರ್ನೆಟ್ ವಲಯದ
139 Views | 2026-05-22 13:30:04
Moreಸಿಎಎ ವಿರುದ್ದದ ಗಲಭೆಯ ಪ್ರಮುಖ ಆರೋಪಿ ಉಮರ್ ಖಾಲಿದ್ಗೆ ದೆಹಲಿ ಹೈಕೋರ್ಟ್ 3 ದಿನಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
63 Views | 2026-05-22 15:48:28
Moreಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಭಾರತದಲ್ಲಿ ಇದುವರೆಗೆ ಎಬೋಲಾ ಪ್ರಕರಣ ಕಂಡುಬಂದಿಲ್ಲವಾದರೂ ಕರ್ನಾಟಕದಲ್ಲಿ
145 Views | 2026-05-23 10:02:22
Moreಪೆಟ್ರೋಲ್ ಬೆಲೆ ಲೀಟರ್ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಆಗಿದ್ದು ಡೀಸೆಲ್ ಬೆಲೆ 95.04 ರೂ. ಆಗಿದೆ.
83 Views | 2026-05-23 10:33:05
Moreರಾಜ್ಯಸಭಾ ಚುನಾವಣೆಗೆ ಮೂಹರ್ತ ಫಿಕ್ಸ್ ಆಗಿದ್ದು. ರಾಜ್ಯದ 4 ಸ್ಥಾನಗಳನ್ನು ಸೇರಿಸಿ ಒಟ್ಟು 24 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ. ರಾಜ್ಯದ 4 ಸ್ಥಾನಗಳ ಪೈಕಿ ಮಾಜಿ ಪ್ರಧಾನಿ
474 Views | 2026-05-23 10:58:47
Moreವಿರಾಟ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ಕ್ರೀಡಾಂಗಣದೊಳಗೆ ವಾಕ್ಸಮರ ನಡೆದಿದ್ದು. ಪಂದ್ಯ ಮುಗಿದ ನಂತರವೂ ಇಬ್ಬರು ಆಟಗಾರರ ನಡುವಿನ ಜಗಳ ಮುಂದುವರಿದಿದೆ.
127 Views | 2026-05-23 11:25:09
Moreಗೋಹತ್ಯೆ ನಿಷೇಧಿಸಿದಕ್ಕೆ ಹಿಂದೂಗಳು ವಿರೋಧಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪದಗ್ರಹಣ ಮಾಡಿದ ಕ್ಷಣದಿಂದಲೇ ರಾಜ್ಯದಲ್ಲಿ
89 Views | 2026-05-23 12:56:15
Moreಗಣಿಯೊಳಗೆ ಕೆಲಸ ಮಾಡುತ್ತಿದ್ದ 90 ಕಾರ್ಮಿಕರು ಅಸುನೀಗಿದ್ದಾರೆ. ಇನ್ನು ಘಟನೆಯಲ್ಲಿ ಗಣಿಯೊಳಗೆ ಸಿಲುಕಿಕೊಂಡಿದ್ದ 247 ಕಾರ್ಮಿಕರ ಪೈಕಿ ಶನಿವಾರ ಮುಂಜಾನೆಯ ಹೊತ್ತಿಗೆ 201 ಜನರನ್ನ ರಕ್ಷಿಸಲಾಗಿದ
69 Views | 2026-05-23 14:05:09
Moreಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲ ಗ್ರಾಮದ ರೈತ ಅನಿಲ್ ಎನ್ನುವವರು ತನ್ನ ಮುಕ್ಕಾಲು ಎಕರೆ ಜಮೀನಿನಲ್ಲಿ ಸೇಬು ಬೆಳೆ ಬೆಳೆದಿದ್ದಾರೆ. ಬೆಂಕಿಯಂತ ಬಿಸಿಲಿನಲ್ಲಿ ಅನಿಲ್ ಈ ಸಾಹಸಕ್ಕೆ ಕೈ
63 Views | 2026-05-23 16:07:08
Moreಭಾರತೀಯ ಸೇನಾ ಹೆಲಿಕಾಪ್ಟರ್ವೊಂದು ಲಡಾಖ್ನ ಲೇಹ್ ಬಳಿಯ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆಯಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ
55 Views | 2026-05-23 16:39:54
Moreಸಿನಿ ದುನಿಯಾದಲ್ಲಿ ಸಾಕಷ್ಟು ನಿರೀಕ್ಷೆ ಉಂಟುಮಾಡಿರುವ ಸಿನಿಮಾಗಳ ಪೈಕಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅಭಿನಯದ ‘ರಾಮಾಯಣ: ಪಾರ್ಟ್ 1’ಚಿತ್ರವೂ ಕೂಡ ಒಂದು. ಚಿತ್ರ
64 Views | 2026-05-23 19:11:12
Moreಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನಿಂದ ತರಭೇತಿ ಪಡೆದಿದ್ದ ತಂಡವೊಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಅವರ ಮೊದಲ ಪುತ್ರಿ ಇವಾಂಕಾ ಟ್ರಂಪ್ರನ್ನು ಹತ್ಯೆ ಮಾಡಲು ಸ್ಕೆಚ್
146 Views | 2026-05-23 19:50:09
Moreಇದೇ ವೇಳೆ ಕ್ಯಾಪ್ಟನ್ನ ಮೈಕ್ರೋಫೋನ್ನಲ್ಲಿ ಗೊರಕೆ, ದೀರ್ಘ ಉಸಿರಾಟ, ಕೆಮ್ಮುವುದು ಹಾಗೂ ಗಂಟಲು ಕೆರೆದುಕೊಳ್ಳುವ ಶಬ್ದಗಳು ದಾಖಲಾಗಿದ್ದವು ಎಂದು ವರದಿ ಹೇಳಿದೆ. ಈ ಅವಧಿಯಲ್ಲಿ ವಿಮಾನದ ಎಲ್ಲಾ ರ
121 Views | 2026-05-23 21:12:07
Moreಅರ್ಜುನ್ ತೆಂಡೂಲ್ಕರ್ ಐಪಿಎಲ್ 2026ರಲ್ಲಿ ನಿನ್ನೆ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದಾರೆ. ಮೌನವಾಗಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಅರ್ಜುನ್, ಅವಕಾಶ ಸಿಗುತ್ತಲೇ ತಮ್ಮ ಸಾಮರ್ಥ್ಯವನ್ನ
119 Views | 2026-05-24 10:55:52
Moreತನ್ನನ್ನು ತಾನು ಪಿಎಚ್ಡಿ ಪದವೀಧರ ಎಂದು ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಸುಳ್ಳು ಪ್ರೋಪೈಲ್ ಸೃಷ್ಟಿಸಿ 10ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ
82 Views | 2026-05-24 11:16:59
Moreರಾಜಧಾನಿ ಸೇರಿದಂತೆ ರಾಜ್ಯದ್ಯಂತ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುತ್ತದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಒಟ್ಟು
65 Views | 2026-05-24 11:30:20
Moreಕೆಲ ದಿನಗಳ ಹಿಂದಷ್ಟೇ ನಟಿ ರುಕ್ಮಣಿ ವಸಂತ್ ಅವರು ಬಿಕಿನಿ ಧರಿಸಿರುವ ನಕಲಿ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದೀಗ ಈ ವಿಡಿಯೋ ಬಗ್ಗೆ ನಟಿ ಮಾತನಾಡಿದ್ದಾರೆ
55 Views | 2026-05-24 12:04:27
Moreಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
86 Views | 2026-05-24 19:27:26
Moreಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಪಂದ್ಯಾವಳಿಯ ವೇಳೆ ಆಟಗಾರನೊರ್ವ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು
72 Views | 2026-05-24 20:18:41
Moreಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಕಾರ್ಯತಂತ್ರದಿಂದ ಬಿಜೆಪಿ ಚುನಾವಣೆಗಳನ್ನ ಗೆಲ್ಲುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಬಿಜೆಪಿ ಗೆಲ್ಲಲು ನಿಜವಾದ ಕಾರಣವೆಂದರೆ ಅದು ಕಾಂಗ್ರೆಸ್ನ
133 Views | 2026-05-24 20:49:00
Moreದೇಶದಲ್ಲಿ ನೂರಾರು ಕಿ.ಮೀಗಳಷ್ಟು ಎಕ್ಸ್ಪ್ರೆಸ್ ವೇಗಳು ನಿರ್ಮಾಣವಾಗುತ್ತಿದ್ದರು ಕೂಡ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕನಿಷ್ಟ ಸೌಲಭ್ಯಗಳಿಲ್ಲಿದೆ ನರಳುತ್ತಿರುವುದಕ್ಕೆ ಜೀವಂತ
89 Views | 2026-05-25 08:15:05
Moreನವದೆಹಲಿ : ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನ ಉರುಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ,
160 Views | 2026-05-25 08:45:31
Moreಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ನಟಿ ಜಾಹ್ನವಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
37 Views | 2026-05-25 12:41:24
Moreಸ್ವಚ್ಛ ಸರ್ವೇಕ್ಷಣಾ 2025 ವರದಿಯಲ್ಲಿ ಸಿಲಿಕಾನ್ ಸಿಟಿಯ ಮರ್ಯಾದೆ ಹರಾಜಾಗಿದ್ದು. ದೇಶದ ಅತಿ ಕೊಳಕು ಅಥವಾ ಸ್ವಚ್ಛತೆಯ ಕೊರತೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಲಭಿಸಿದೆ.
81 Views | 2026-05-25 12:53:29
Moreಚಿತ್ರೋದ್ಯಮವು ನಿರಂತರವಾಗಿ ಫ್ಲಾಪ್ಗಳು ಮತ್ತು ಸೂಪರ್ಹಿಟ್ಗಳಿಂದ ತುಂಬಿರುತ್ತದೆ. ಕೆಲವೊಮ್ಮೆ ದೊಡ್ಡ ಬಜೆಟ್ನ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋಲುತ್ತವೆ. ಆದರೆ ಕೆಲವೊಮ್ಮೆ ಕಡಿಮೆ ಬಜೆಟ
34 Views | 2026-05-25 13:09:29
Moreನೆಲಮಂಗಲ ತಾಲೂಕಿನ ಸುಪ್ರಸಿದ್ಧ ಮಹಿಮಾ ರಂಗನಾಥ ಬೆಟ್ಟದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಅನಾವಶ್ಯಕ ಕಾಮಗಾರಿಯ ನೆಪದಲ್ಲಿ ನೂರಾರು ಮರಗಳನ್ನ ಕಡಿದು ನಾಶ ಮಾಡುತ್ತಿದ್ದು
124 Views | 2026-05-25 20:54:15
Moreನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ನಿಂದ ಬು
73 Views | 2026-05-25 21:07:27
Moreಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು.ಈ ಪ್ರಕರಣ ಸುಪ್ರೀಂಕೋರ್ಟ್ ಅಂಗಳ ತಲುಪಿದೆ, ಪ್ರಕರಣದ ಗಂಭೀರತೆಯನ್ನ ಪರಿಗಣಿಸಿರುವ ನ್ಯಾಯಾಲಯ, ತನಿಖೆಯನ್ನ ಸಿಬಿಐ ಹೆಗಲ
56 Views | 2026-05-26 08:21:37
Moreಜಿಪ್ಲೈನಿಂಗ್ ಸವಾರಿಯ ವೇಳೆ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ
94 Views | 2026-05-26 08:49:06
Moreಇರಾನ್ ಜೊತೆಗೆ ಕದನ ವಿರಾಮ ಕುರಿತು ನಡೆಯುತ್ತಿರುವ ಮಾತುಕತೆ ಅಂತಿಮ ಹಂತದಲ್ಲಿ ಇರುವಾಗಲೇ ಅಮೆರಿಕ ಪಡೆಗಳು ಭೀಕರ ದಾಳಿ ನಡೆಸಿವೆ. ಇರಾನ್ನ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್ ಜಲಸಂಧಿ
52 Views | 2026-05-26 09:19:41
Moreಕಾಂತರ ಸಿನಿಮಾವನ್ನ ಹೊಗಳುವ ಭರದಲ್ಲಿ ಚಾವುಂಡಿ ದೈವಕ್ಕೆ ಅಪಮಾನ ಮಾಡಿದ್ದ ನಟ ರಣವೀರ್ ಸಿಂಗ್, ಇಂದು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಮುಂದೆ ಕ್ಷಮೆಯಾಚಿಸಿದ್ದಾರೆ.
175 Views | 2026-05-26 13:58:54
Moreಕಾಂಗ್ರೆಸ್ ನಾಯಕತ್ವ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸಲು ಸಿಎಂ ಸಿದ್ದರಾಮಯ್ಯ ಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
38 Views | 2026-05-27 00:09:44
Moreರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು
194 Views | 2026-05-27 07:59:31
Moreಹೊಸ ಸಿಎಂ ಆಯ್ಕೆಯಾದ ನಂತರ ಯತೀಂದ್ರ ಸಿದ್ದರಾಮಯ್ಯರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನ ಕಾಂಗ್ರೆಸ್ ಹೈಕಮಾಂಡ್ ಸಿದ್ದುಗೆ ನೀಡಲಾಗಿದೆ ಎನ್ನಲಾಗಿದೆ.
96 Views | 2026-05-27 08:37:17
Moreಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಸಿಎಂ ಸ್ಥಾನಕ್ಕಾಗಿ ಕಳೆದ 3 ವರ್ಷದಿಂದ
193 Views | 2026-05-27 09:07:55
Moreಕಾರ್ಮಿಕರ ಕನಿಷ್ಟ ವೇತನವನ್ನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಬೆಂಗಳೂರಲ್ಲಿ ಕಾರ್ಮಿಕರ ಕನಿಷ್ಟ ವೇತನ 23,376 ರೂಗೆ ಏರಿಕೆಯಾಗಲಿದ್ದು, ರಾಜ್ಯದ ಉಳಿದೆಡೆ 21,251
87 Views | 2026-05-27 11:22:29
Moreಇಡೀ ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿರುವ ಶಂಕಿತ ಎಬೋಲಾ ಪ್ರಕರಣವೊಂದು ರಾಜಧಾನಿಯಲ್ಲಿ ಪತ್ತೆಯಾಗಿದೆ. ಉಗಾಂಡ ದೇಶದಲ್ಲಿ ಬಂದಿರುವ 28 ವರ್ಷದ ಮಹಿಳೆಯಲ್ಲಿ ಈ ಸೋಂಕಿನ ಲಕ್ಷಣ
95 Views | 2026-05-27 12:26:06
Moreಅನಂತ ಪದ್ಮನಾಭ ದೇವಾಲದಯದಲ್ಲಿ ಸುಮಾರು 78 ಗ್ರಾಂ ಚಿನ್ನದ ಆಭರಣ ಮತ್ತು ಅತ್ಯಂತ ಬೆಲೆಬಾಳುವ "ವೈರಮ್ ನಾಮ" ಎಂದು ಕರೆಯಲ್ಪಡುವ ವಜ್ರಖಚಿತ ತುಂಡು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ
85 Views | 2026-05-27 15:32:34
Moreಜವಾಹರ್ಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ "ನೆಹರು ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು, ಅವರಿಂದಾಗಿ ದೇಶದಲ್ಲಿ ವೈಜ್ಞಾನಿಕ
64 Views | 2026-05-27 20:04:32
Moreಸಿಎಂ ಸಿದ್ದರಾಮಯ್ಯರ ಪದತ್ಯಾಗದ ಸುದ್ದಿ ದಟ್ಟವಾಗುತ್ತಿರುವ ನಡುವೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದಾರೆ. ಹೈಕಮಾಂಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ
106 Views | 2026-05-27 20:45:10
Moreನೇರಳೆ ಹಣ್ಣು (Jamun Fruit) ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರವಾದ ಸಾಂಪ್ರದಾಯಿಕ ಹಣ್ಣುಗಳಲ್ಲಿ ಒಂದಾಗಿದೆ. ಆಳವಾದ ನೇರಳೆ ಬಣ್ಣವನ್ನು ಹೊಂದಿರುವ ಈ ಹಣ್ಣು ತನ್ನ ವಿಶಿಷ್ಟ
69 Views | 2026-05-28 07:24:38
Moreಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನ ಭೇಟಿಯಾಗಿ
119 Views | 2026-05-28 08:12:41
Moreಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು.
68 Views | 2026-05-28 08:58:57
Moreಮಾನಸಿಕ ಅಸ್ವಸ್ಥ ಯುವಕನೊಬ್ಬ, ಕರೆಯದ ಮದುವೆಗೆ ಹೋಗಿ, ಅಲ್ಲಿ ಊಟ ಮಾಡಿ ನಂತರ ವಧುವಿಗೆ 10 ರೂಪಾಯಿ ಉಡುಗೊರೆ ಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
112 Views | 2026-05-28 09:43:16
Moreಸಿಎಂ ಸಿದ್ದರಾಮಯ್ಯರ ನಿವಾಸದಲ್ಲಿ ಆಯೋಜಿಸಿರುವ ಬ್ರೇಕ್ ಫಾಸ್ಟ್ ಮೀಟಿಂಗ್ ಡಿಕೆ ಶಿವಕುಮಾರ್ ಆಗಮಿಸಿದ್ದು. ಸಿದ್ದರಾಮಯ್ಯರ ಕಾಲಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ.
75 Views | 2026-05-28 13:16:06
Moreಸಿದ್ದರಾಮಯ್ಯನವರು ಸಂಜೆ ವೇಳೆಗೆ ರಾಜೀನಾಮೆ ನೀಡುತ್ತಾರೆ ಎಂದು ಖಚಿತಪಡಿಸಿದ್ದು. ಸಿಎಂ ಸಿದ್ದರಾಮಯ್ಯರ ಆಪ್ತ ಸಚಿವ ಸಂತೋಷ್ ಲಾಡ್ ಮಾಧ್ಯಮಗಳ ಮುಂದೆ ಕಣ್ಣೀರಾಕಿದರು.
132 Views | 2026-05-28 12:47:29
Moreಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪ್ರಕ್ರಿಯೆ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳಿಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್
91 Views | 2026-05-28 14:17:02
Moreಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಯಾದಗಿರಿ ನಗರದಲ್ಲಿ ಗುರುವಾರ ಹಮ
56 Views | 2026-05-28 14:36:40
Moreಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲದ ಆಪ್ತ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಸಿಎಂ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದು. ಈ ರಾಜೀನಾಮೆಯನ್ನ ರಾಜ್ಯಪಾಲರು ಅಂ
179 Views | 2026-05-28 15:13:57
Moreಸಿದ್ದರಾಮನಹುಂಡಿ ಎಂಬ ಕುಗ್ರಾಮದಲ್ಲಿ ಹುಟ್ಟಿ , ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಏರಿದ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಈ ಮೂಲಕ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವ
134 Views | 2026-05-28 16:28:28
Moreಸಿದ್ದರಾಮಯ್ಯನವರು ಇಂದು ಮಧ್ಯಾಹ್ನ 2:30ಕ್ಕೆ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ನಂತರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮುಕ್ತ
97 Views | 2026-05-28 22:37:50
Moreಭಾರತದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹಾ ಅವರು, ದೈಹಿಕ ಅಂಗವೈಕಲ್ಯವನ್ನು ಮೀರಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವಿಶ್ವದ ಮೊದಲ ಮಹಿಳಾ ಅಂಗ
66 Views | 2026-05-29 10:13:11
Moreನೀಟ್-ಯುಜಿ ಪ್ರಶ್ನೆ ಪತ್ರಿಕೆಯನ್ನ ಸುರಕ್ಷಿತವಾಗಿ ಸಾಗಿಸಲು ಭಾರತೀಯ ವಾಯುಪಡೆಯನ್ನ ಬಳಸಿಕೊಳ್ಳಲು ಕೇಂದ್ರ ಶಿಕ್ಷಣ ಇಲಾಖೆ ಮುಂದಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಕೇಂದ್ರ
65 Views | 2026-05-29 10:46:17
Moreಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು
89 Views | 2026-05-29 11:18:14
Moreತೊಗರಿ ಬೇಳೆಯ ಅದ್ಭುತ ಆರೋಗ್ಯ ರಹಸ್ಯಗಳು ಮತ್ತು 10 ನಿಮಿಷಗಳ ಧಿಡೀರ್ ಬ್ರೇಕ್ಫಾಸ್ಟ್ ರೆಸಿಪಿ ಇಲ್ಲಿದೆ. ಇದು ಸಾಂಪ್ರದಾಯಿಕ, ಪೌಷ್ಟಿಕ ಹಾಗೂ ಕೇವಲ 15 ನಿಮಿಷಗಳಲ್ಲಿ ತಯಾರಾಗುವ ಸುಲಭ ಉಪಹಾರ
76 Views | 2026-05-29 11:31:23
Moreವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ
71 Views | 2026-05-29 15:08:08
Moreಅನ್ನರಾಮಯ್ಯ, ಭಾಗ್ಯರಾಮಯ್ಯ, ಕನ್ನಡ ರಾಮಯ್ಯ, ಬಜೆಟ್ ರಾಮಯ್ಯ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಇನ್ನು ಮುಂದೆಯೂ ಸಕ್ರಿಯ ರಾಜಕಾರಣದಲ್ಲಿರುವೆ ಎಂಬ ಸಂದೇಶವನ್ನ ರಾಜ್ಯದ ಜನರಿಗೆ
67 Views | 2026-05-29 15:38:48
Moreಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ
88 Views | 2026-05-29 16:18:27
Moreಸೋಮವಾರ ಸಂಜೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ, ಗೊದೋಳಿ ಮುಹೂರ್ತದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
78 Views | 2026-05-29 16:41:07
Moreಆಸ್ತಿ ವಿವಾದಕ್ಕೆ ಒಂದೇ ಕುಟುಂಬದ 6 ಜನರನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. 2 ಕುಟುಂಬಗಳ ನಡುವಿನ ಕಲಹ ಭೀಕರ ದುರಂತದಲ್ಲಿ ಅಂತ್ಯವಾಗಿದ್ದು. ಘಟನೆ ಸಂಬಂದ ಚಡಚಡ
63 Views | 2026-05-29 19:21:33
Moreಲಿಯೊನೆಲ್ ಮೆಸ್ಸಿಯ ‘GOAT’ ಪ್ರವಾಸದ ಅಂಗವಾಗಿ ಕಳೆದ ಡಿಸೆಂಬರ್ನಲ್ಲಿ ಸ್ಥಾಪಿಸಲಾದ ಭಾರೀ ಪ್ರತಿಮೆ ಬೀಳುವ ಸ್ಥಿತಿಯಲ್ಲಿದ್ದು. ಮಳೆ ಗಾಳಿಯ ರಭಸಕ್ಕೆ ಪ್ರತಿಮೆ ಅಲುಗಾಡುತ್ತಿರುವ ದೃಶ್ಯ ಸ್ಥಳೀಯ
60 Views | 2026-05-29 21:52:33
Moreಕ್ವಾಲಿಫೈಯರ್ 2ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಎಂಟ್ರಿ ಕೊಟ್ಟಿದೆ, ಆದರೆ ಈ ಪಂದ್ಯದಲ್ಲಿ ಬ್ಯಾಟರ್ ಸಾಯಿ ಸುದರ್ಶನ್ ಮತ್ತೊಮ್ಮೆ ಹಿಟ್
60 Views | 2026-05-30 09:04:46
Moreಸಿದ್ದರಾಮಯ್ಯ ಅವರನ್ನು ಜೊತೆಗೆ ಕರೆದುಕೊಂಡು ಮುಂದಿನ ಎರಡು ವರ್ಷಗಳನ್ನು ಪೂರೈಸುವುದು ಮತ್ತು 2028ರ ಚುನಾವಣೆಯಲ್ಲಿ ಅವರ ಸಹಕಾರ ಪಡೆಯುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲು ಎಂದರು.
58 Views | 2026-05-30 09:09:08
Moreಭಾರತದಿಂದ ರಫ್ತಾಗುತ್ತಿದ್ದ ಮಾವಿನ ಹಣ್ಣುಗಳಿಗೆ ಜಪಾನ್ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಭಾರತದಲ್ಲಿನ ಮಾವಿನ ಹಣ್ಣು ಸಂಸ್ಕರಣಾ ಕೇಂದ್ರಗಳಿಗೆ ಜಪಾನ್ ಅಧಿಕಾರಿಗಳು ಭೇಟಿ ಕೊಟ್ಟಿದ್ದು,
77 Views | 2026-05-30 09:26:34
Moreವೆಸ್ಟ್ ಬ್ಯಾಂಕ್ನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು,"ವಿಶ್ವದಾದ್ಯಂತ ಇಸ್ರೇಲ್ ಅನ್ನು ಪ್ರತ್ಯೇಕಿಸುವ ಯತ್ನಗಳು ನಡೆಯುತ್ತಿದ್ದರೂ, ಭಾರತದಲ್ಲಿ ಮಾತ್ರ ನಮ್ಮ ಮೇಲೆ
125 Views | 2026-05-30 10:27:45
Moreಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನ ನೀಡಿದ್ದು. ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
73 Views | 2026-06-03 17:44:58
Moreಕೆಂಗೇರಿ ಸಮೀಪವಿರುವ ನಾಗದೇವನಹಳ್ಳಿಯ, ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು. ಶಾಲಾ ಕಟ್ಟಡದ 3 ಮತ್ತು 4ನೇ ಮಹಡಿಯಲ್ಲಿ ಶಾರ್ಕ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ.
70 Views | 2026-05-30 14:02:42
Moreರಾಜ್ಯದಲ್ಲಿ ನೂತನ ಸಿಎಂ ಆಯ್ಕೆಯಾಗುತ್ತಿರುವ ಬೆನ್ನಲ್ಲೇ, ಅತ್ತ ಕೇಂದ್ರ ಸರ್ಕಾರದಲ್ಲೂ ದೊಡ್ಡ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್ ರಚನೆಗೆ ಮೋದಿ ಕೈ ಹಾಕಿದ್ದು,
80 Views | 2026-05-30 16:24:10
Moreಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಜೂನ್ 3ರ ಸಂಜೆ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು
69 Views | 2026-05-30 16:51:31
Moreಉಪ ಮುಖ್ಯಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿರುವ ಡಿಕೆ ಶಿವಕುಮಾರ್ ಅವರು ಇದೇ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ದೇಶದ ಶ್ರೀಮಂತ ಸಿಎಂ ಎಂಬ ಕೀರ್ತಿಗೂ
90 Views | 2026-05-30 17:52:04
Moreಸಿದ್ದರಾಮಯ್ಯರಿಗೆ ಆಪ್ತರಾಗಿದ್ದ ಸಚಿವರು, ಹೈಕಮಾಂಡ್ ಮುಂದೆ ತಮ್ಮ ಪರವಾಗಿ ಸಿಎಂ ಬ್ಯಾಟಿಂಗ್ ಮಾಡಿ ತಮ್ಮ ಸ್ಥಾನಕ್ಕೆ ಕುತ್ತು ಬರದಂತೆ ನೋಡಿಕೊಳ್ಳುತ್ತಾರೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ.
162 Views | 2026-05-30 20:29:16
Moreಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಜನಾರ್ಧನ್ ರೆಡ್ಡಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು. ಲೋಕಾಯುಕ್ತ ದಾಖಲಿಸಿದ್ದ 2 ಪ್ರಕರಣಗಳಿಂದ ರೆಡ್ಡಿ ಸೇರಿದಂತೆ ಹಲವರನ್ನ ಜನಪ್ರತಿನಿಧಿಗಳ ನ್ಯಾಯಾ
51 Views | 2026-05-30 21:56:14
Moreಅಭಿಷೇಕ್ ಅವರನ್ನು ‘ಚೋರ್, ಚೋರ್’ (ಕಳ್ಳ, ಕಳ್ಳ) ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಂತರ, ಅವರ ಮೇಲೆ ಮೊಟ್ಟೆಗಳನ್ನು ಎಸೆದು, ದೈಹಿಕವಾಗಿ ಹಲ್ಲೆ
65 Views | 2026-05-31 07:34:17
Moreಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಪಂದ್ಯ ನಡೆಯಲಿದೆ. ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.
73 Views | 2026-05-31 09:04:32
Moreಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕ
102 Views | 2026-05-31 09:50:24
Moreರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ಗುಪ್ತಚಾರ ಸಂಸ್ಥೆ (ISI) ಮತ್ತು ಮೋಸ್ಟ್ ವಾಟೆಂಡ್ ಭೂಗತ ಪಾತಕ
82 Views | 2026-05-31 11:37:10
Moreಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆದ ಮರುದಿನವೇ, ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೂ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ.
85 Views | 2026-05-31 15:06:48
Moreಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ
78 Views | 2026-05-31 15:34:50
Moreಎದೆ, ಕುತ್ತಿಗೆ ಮತ್ತು ಬೆನ್ನಿನ ಭಾಗದಲ್ಲಿ ಹಲವು ಗಾಯಗಳಿರುವುದು ದೃಢಪಟ್ಟಿದೆ. ಎದೆ ಮತ್ತು ಪಕ್ಕೆಯಲ್ಲಿ ತೀವ್ರ ಹೊಡೆತದ ಗುರುತುಗಳಿದ್ದು, ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
41 Views | 2026-05-31 16:51:31
Moreಕೊಲೆಯಾದ ಸೂರ್ಯನಿಗೆ ಅವನ ಸ್ನೇಹಿತರು ಫೋನ್ ಕರೆ ಮಾಡಿ ಈದ್ ಆಚರಿಸುವುದಕ್ಕೆ ಕರೆದಿದ್ದರು. ಆದರೆ ಸೂರ್ಯನಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಒತ್ತಾಯ ಮಾಡಿ ಅವನನ್ನು ಕರೆಸಿಕೊಂಡರು. ಈ ವೇಳೆ
60 Views | 2026-05-31 17:18:44
Moreಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ
79 Views | 2026-05-31 17:44:13
Moreಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು. ಟಾಸ್ ಸೋತು ಬ್ಯಾಟ್ ಬೀಸಿದ ಗುಜರಾತ್ ತಂಡ 8 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿದೆ. ಆರ್ಸಿಬಿ (RCB)ಬೌಲರ್ಗಳ ಸಂಘಟಿತ ಪ್ರದರ್
75 Views | 2026-05-31 21:36:50
Moreಐಪಿಎಲ್ ಫೈನಲ್ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ, ಇನ್ನಿಂಗ್ಸ್ನ 10ನೇ ಓವರಿನ ಕೊನೆಯ ಎಸೆತ ವಾಷಿಂಗ್ಟನ್ ಸುಂದರ್ (Washington Sundar) ಅವರು
84 Views | 2026-05-31 22:24:25
Moreಕಳೆದ ವರ್ಷ ಮೊದಲ ಕಪ್ ಗೆದ್ದು 18 ವರ್ಷಗಳ ಕನಸನ್ನ ನನಸಾಗಿಸಿಕೊಂಡಿದ್ದ ಆರ್ಸಿಬಿ, ಈ ಬಾರಿಯೂ ಅಧ್ಬುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಬ್ಯಾಕ್ ಟು ಬ್ಯಾಕ್ ಕಪ್
122 Views | 2026-05-31 23:33:55
More19ನೇ ಆವೃತ್ತಿಯ ಐಪಿಎಲ್ (IPL 2026) ಟೂರ್ನಿ ಫೈನಲ್ನಲ್ಲಿ ಆರ್ಸಿಬಿ (RCB) ತಂಡ ಗೆಲುವು ಸಾಧಿಸಿದ್ದು, ಇದೀಗ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸಿಗುವ ಬಹುಮಾನವೆಷ್ಟು, ರನರ್ ಅಪ್ ಆದವರಿಗೆ
189 Views | 2026-06-01 00:03:32
Moreಈ ಐತಿಹಾಸಿಕ ಗೆಲುವು ಇಡೀ ನಮ್ಮ ಹೆಮ್ಮೆಯ ಬೆಂಗಳೂರು ನಗರವನ್ನು ಒಂದು ಕ್ಷಣ ಹಬ್ಬದ ವಾತಾವರಣಕ್ಕೆ ದೂಡಿದೆ. ಪಂದ್ಯ ಮುಗಿಯುತ್ತಿದ್ದಂತೆ ಇಡೀ ಕರುನಾಡು ನಿಜವಾದ ದೀಪಾವಳಿಯನ್ನು ಸಂಭ್ರಮಿಸಿದಂತೆ
93 Views | 2026-06-01 00:02:38
Moreಐಪಿಎಲ್ 2026ರ ಆರೆಂಜ್ ಕ್ಯಾಪ್ 15ರ ಬಾಲಕ ವೈಭವ್ ಸೂರ್ಯವಂಶಿ ಪಾಲಾಗಿದೆ. ಆರೆಂಜ್ ಕ್ಯಾಪ್ಗಾಗಿ ಗುಜರಾತ್ನ ಸಾಯಿ ಸುದರ್ಶನ್ ಮತ್ತು ವೈಭವ್ ನಡುವೆ ತೀವ್ರ ಪೈಪೋಟಿ ನಡೆದಿತ್ತು, ಆದರೆ
170 Views | 2026-06-01 00:19:37
Moreಐಪಿಎಲ್ 2026ರ ಫೈನಲ್ನಲ್ಲಿ ಅಂಪೈರಿಂಗ್ ನಿರ್ಧಾರದ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಪ್ರಶಸ್ತಿ ಪಂದ್ಯದ ಮ
56 Views | 2026-06-04 01:21:56
More2014ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಿ, ಮುಗ್ಗರಿಸಿ ಮತ್ತೆ-ಮತ್ತೆ ಬಿದ್ದಿದ್ದೆ ಜಾಸ್ತಿ..ಪೆಟ್ಟಾದ ಸ್ಥಳಕ್ಕೆ ಮತ್ತೆ ಮತ್ತೆ ಪೆಟ್ಟಾಗಿ ಈ ಜೀವನವೇ (ರಾಜಕೀಯ)
64 Views | 2026-06-01 17:52:54
Moreಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಅಮೆರಿಕಾದಿಂದ ಭಾರತಕ್ಕೆ ಮರಳುತ್ತಿದ್ದು. ಇದೇ ಜೂನ್
697 Views | 2026-06-01 19:34:14
Moreಡಿಕೆ ಶಿವಕುಮಾರ್ (DK Shivakumar) ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಹತ್ತಿರವಾಗುತ್ತಿರುವ ನಡುವೆ, ಡಿಕೆ ನಿವಾಸಕ್ಕೆ ಕಾಂಗ್ರೆಸ್ನ ಮಾಜಿ ಸಚಿವರು ಮತ್ತು ಶಾಸಕರ
52 Views | 2026-06-01 20:10:29
Moreಕೆ ಅಣ್ಣಾಮಲೈ(K Annamalai) ಹೊಸ ಪಕ್ಷ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮಾನ ಮನಸ್ಕ ಜನರನ್ನು ಒಗ್ಗೂಡಿಸುವುದು ಮತ್ತು ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ
436 Views | 2026-06-01 21:00:41
Moreಒ೦ದು ಕಡೆ ಪತಿ ಸ್ಟಾಲಿನ್ ಮತ್ತು ಮಗ ಉದಯನಿಧಿ ಸ್ಟಾಲಿನ್ ಸನಾತನವನ್ನ ಡೆಂಗ್ಯೂ, ಮಲೇರಿಯಾಗೆ ಹೋಲಿಸುತ್ತಾ ಸನಾತನದ ( Sanatan Dharma) ನಾಶಕ್ಕೆ ಕರೆ ಕೊಡುತ್ತಿದ್ದರೆ, ಮತ್ತೊಂದಡೆ ಅದೇ ಮನೆಯ
326 Views | 2026-06-02 08:30:19
More35 ಶಾಸಕರು ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಈ ಹಿಂದೆ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಶಾಸಕಿ ಕಲಿತಾ ಮಾಝಿ ಅವರು ಕೂಡ ನೂತನ ಸಚಿವೆ
75 Views | 2026-06-02 09:21:05
Moreಬಕ್ರೀದ್ (Bakrid) ದಿನ ಪ್ರಾಣಿಹಿಂಸೆ ಮಾಡಲಾಗುತ್ತದೆ ಎಂದು ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ(Khandwa ) ಎಂಬಲ್ಲಿ ನಡೆದಿದೆ. ಮತಾಂತರಗೊಂಡ
359 Views | 2026-06-02 10:41:35
More‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ಕಣ್ರಿ
254 Views | 2026-06-02 12:18:30
Moreಹದಿನೈದು ವರ್ಷಗಳ ಹಿಂದೆ ನಾನು "ಮಹಾಭಾರತ" ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರ ಮಾಡಿದ್ದೆ. ಆಗ ನನಗೆ ಮೇಕಪ್ ಮಾಡಿದ್ದೆ ಕುಮಾರ್ ಅವರು. ಈವರೆಗೂ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ
35 Views | 2026-06-02 15:29:47
Moreತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕ ಕೆ. ಅಣ್ಣಾಮಲೈ (K Annamalai) ಇಂದು BJPಗೆ ರಾಜೀನಾಮೆ ನೀಡಿದ್ದಾರೆ.
387 Views | 2026-06-02 15:47:09
Moreಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮಗುವಿನ ದೇಹದ ಮೇಲೆ 51 ಗಾಯಗಳು ಕಂಡು ಬಂದಿದೆ. ಮಗುವಿನ ಎರಡು ತೋಳುಗಳನ್ನ ಮುರಿದಿದ್ದು, ಪಾದಗಳ ಮೇಲೆ ಆಳವಾದ ಸುಟ್ಟ ಗಾಯಗಳಿರುವುದು ಕಂಡು
301 Views | 2026-06-02 16:12:54
MoreIPL 2026 ಫೈನಲ್ ಪಂದ್ಯದ ಬಗ್ಗೆ ಮಾಜಿ ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ಗುಜರಾತ್ ತಂಡಕ್ಕೆ ಅನ್ಯಾಯವಾಗಿದೆ, ಫೈನಲ್ ಪಂದ್ಯವನ್ನ ಒಂದು ದಿನ ಮುಂದೂಡಬೇಕ
184 Views | 2026-06-02 18:12:18
Moreರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar), ನಾಳೆ ಸಂಜೆ 4;05 ನಿಮಿಷಕ್ಕೆ, ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ. ಈ ಪ್ರಮಾಣ ವಚನ
274 Views | 2026-06-02 18:55:11
Moreಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು,
119 Views | 2026-06-02 22:04:03
Moreತಾಯಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಅಪ್ರಾಪ್ತ ಮಗನನ್ನ, ತಾಯಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್ (Kurnool) ಜಿಲ್ಲೆಯ ಆದೋನಿ
53 Views | 2026-06-04 00:53:10
Moreಖಾನ್ ಸರ್ ಮಾತನಾಡಿ "ನಾವು ₹2000 ನೋಟಿನಲ್ಲಿ ಚಿಪ್ ಇರುತ್ತದೆ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ ಅಥವಾ ಅಧಿಕಾರದಲ್ಲಿ ಇರುವವರ ಬೂಟು ನೆಕ್ಕುವುದಿಲ್ಲ" ಎಂದು ಲೇವಡಿ ಮಾಡಿದ್ದಾರೆ.
267 Views | 2026-06-03 17:46:43
Moreನ್ಯಾಯಾಲಯ ʻಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು
482 Views | 2026-06-03 08:56:24
Moreವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಸುಮಾರು 22 ವಷ೯ಗಳ ಕಾಲ ಸಿಎಲ್ 07 ಪರವಾನಿಗೆಯನ್ನು ಪಡೆದುಕೊಂಡು ಅಜಯ್ ಟೂರಿಸ್ಟ್ ಹೋಮ್ ಮಾಲೀಕರು ಕೋಟ್ಯಾಂತರ ರೂಪಾಯಿ ಅಕ್ರಮ ಮಾಡಿದ್ದಾರೆ ಅದಕ್ಕೆ
69 Views | 2026-06-03 09:13:54
Moreವಿಧಾನ ಸಭೆಯ ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ (UT Khader) ಅವರು ರಾಜೀನಾಮೆ ನೀಡಿದ್ದು, ಈ ಮೂಲಕ ಇಂದು ಸಂಜೆ ಡಿಕೆ ಶಿವಕುಮಾರ್(DK Shivakumar) ಅವರ ಜೊತೆ ಪ್ರಮಾಣ ವಚನ ಸ್ವೀಕರಿಸುವ
64 Views | 2026-06-03 12:37:44
Moreಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಅಧಿಕೃತ ನಿವಾಸ ‘ಧವಳಗಿರಿ’ಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಪ್ರೀತಿಯಿಂದ ಪ್ರಮಾಣವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನ
71 Views | 2026-06-03 12:59:57
Moreಪತ್ತೆಯಾದ ರೂಮಿನಲ್ಲಿ 1 ಕೋಟಿ ನಗದು ಪತ್ತೆಯಾಗಿದೆ, ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಒಂದು ರಿವಾಲ್ವರ್ ಮತ್ತು ಕಾಂಡೋಮ್ ಪ್ಯಾಕೆಟ್ಗಳು ಕೂಡ ಪತ್ತೆಯಾಗಿವೆ, ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ
68 Views | 2026-06-03 13:28:40
Moreಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಡಿಕೆ ಶಿವಕುಮಾರ್ ನಂತರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದು, ದೊಡ್ಡಗೌಡರ ಕಾಲಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ.
204 Views | 2026-06-03 14:15:36
Moreಡಿಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ, ಇದೇ ಸಂದರ್ಭದಲ್ಲಿ ಅವರ ಪುತ್ರಿ ಐಶ್ವರ್ಯ DKS ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
115 Views | 2026-06-03 15:54:53
Moreಡಿ ಕೆ. ಶಿವಕುಮಾರ್ (DK Shivakumar) ಅವರು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ
214 Views | 2026-06-03 17:08:52
Moreರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ, ಎಕ್ಷ್ ಖಾತೆಯಲ್ಲಿ ಪೋಸ್ಟ್ ಹಂಚಿ
360 Views | 2026-06-03 17:52:11
Moreರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ ಡಾ.ಜಿ ಪರಮೇಶ್ವರ್ ಅವರು ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಅಂಬೇಡ್ಕರ
100 Views | 2026-06-03 18:38:05
Moreಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಸಚಿವ ಸಂಪುಟ ನಡೆಸಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ವ
340 Views | 2026-06-03 20:56:28
Moreಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನ ಹೈಕಮಾಂಡ್ ಆಯ್ಕೆ ಮಾಡಿದ್ದು, ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್
347 Views | 2026-06-03 21:18:29
Moreಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಅಧಿಕೃತವಾಗಿ ತಿಳಿಸಲಾಗಿದೆ. ‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With something special’ ಎಂದು ತಿಳಿಸಿದ
270 Views | 2026-06-03 22:06:21
Moreಬಂಗಾಳ ರಾಜಕಾರಣದಲ್ಲಿ ಮತ್ತೊಂದು ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಟಿಎಂಸಿ ಪಕ್ಷ ಎರಡು ಭಾಗವಾಗಿ ಹಿಬ್ಭಾಗವಾಗಿದೆ, ಈ ಮೂಲಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕಿಯಾಗಬೇಕಿದ್ದ ಮಮತಾ ಬ್ಯಾನರ್ಜಿಗೆ
392 Views | 2026-06-04 08:10:32
Moreಕಡಲೆಬೇಳೆ (Bengal Gram Dal) ನಮ್ಮ ದೈನಂದಿನ ಅಡುಗೆಯಲ್ಲಿ ಅತ್ಯಂತ ಪ್ರಮುಖವಾದ, ಪೌಷ್ಟಿಕಾಂಶಗಳು ತುಂಬಿರುವ ಒಂದು ಧಾನ್ಯವಾಗಿದೆ. ಇದು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಾಗಿರದೆ,
93 Views | 2026-06-04 08:36:55
Moreಜೆ-ಬ್ಯೂಟಿ (ಜಪಾನೀಸ್ ಬ್ಯೂಟಿ) ಎನ್ನುವುದು ತ್ವಚೆಯ ದೀರ್ಘಕಾಲದ ಆರೋಗ್ಯ ಮತ್ತು ರಕ್ಷಣೆಗೆ ಒತ್ತು ನೀಡುವ ಸರಳ ಹಾಗೂ ವಿಜ್ಞಾನ ಆಧಾರಿತ ಪದ್ಧತಿಯಾಗಿದೆ. ಇದು ಕೇವಲ ಮೂರು ಹಂತಗಳನ್ನು ಒಳಗೊಂಡಿದೆ:
147 Views | 2026-06-04 08:46:31
Moreಮೃತರ ಮನೆಯ ಶೋಕ.. ಇನ್ನು ಕೊನೆಗೊಂಡಿಲ್ಲ. 11 ಜನ ಯುವಕರು ಇನ್ನೆಂದು ಮರಳಿ ಬರುವುದಿಲ್ಲ. 11 ಜನರ ಸಾವಿಗೆ ಯಾರು ಹೊಣೆಗಾರರಾಗಿಯೂ ಇಲ್ಲ, ಅಪರಾಧಿಗಳಿಗೆ ಶಿಕ್ಷೆಯಾಗುವುದು ಇಲ್ಲ.
161 Views | 2026-06-04 10:14:40
Moreಖ್ಯಾತ ನಟಿ ಶುಭ ಪೂಂಜಾ ಅವರ ವೈವಾಹಿಜ ಜೀವನದಲ್ಲಿ ಬಿರುಗಾಳಿ ಬೀಸಿದೆ, ಮದುವೆಯಾದ 4 ವರ್ಷಕ್ಕೆ ದಂಪತಿಗಳಿಬ್ಬರು ದಾಂಪತ್ಯ ಜೀವನಕ್ಕೆ ಗುಡ್ಬಾಯ್ ಹೇಳಲು ನಿರ್ಧರಿಸಿದ್ದು. ಪರಸ್ಪರ ಒಪ್ಪಿಗೆಯ
112 Views | 2026-06-04 11:03:19
Moreಡಿಕೆಶಿ ಜೊತೆಗೆ 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಎಲ್ಲರೂ ಕೂಡ ತಮ್ಮ ಇಷ್ಟದ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಚರ್ಚೆಯ ವೇಳೆ ಮಾಜಿ ಸಾರಿಗೆ ಸಚಿವ
72 Views | 2026-06-04 18:08:36
Moreಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಜಮೀರ್ ಅಹಮ್ಮದ್ಗೆ (Zameer Ahmed Khan) ಸಚಿವ ಸ್ಥಾನ ಕೈ ತಪ್ಪಿದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು , ಡಿಕೆ ಸರ್ಕಾರದಲ್ಲಿ ಜಮೀರ್ಗೆ ಸಚಿವ
147 Views | 2026-06-04 18:41:58
Moreಡಿಜಿಟಲ್ನಲ್ಲಿ ಹೊಸ ಟ್ರಂಡ್ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಮೊದಲ ಬಾರಿಗೆ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದೆ, ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ತನ್ನ ಹೊಸ ಸಂವಹನ ಸ
193 Views | 2026-06-04 18:55:18
Moreರಾಜ್ಯದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು’ ಎಂದಿದ್ದಾರೆ. ರೌಡಿಗಳ ಹೆಡೆಮುರಿ ಕಟ್ಟಿ, ಜೂಜು ಮತ್ತು ಡ್ರಗ್ಸ್ ದಂಧೆಯನ್ನು ಬೇರುಸಹಿತ ಕಿತ್ತೊಗೆಯಬೇಕು.
203 Views | 2026-06-04 19:36:00
More2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.
172 Views | 2026-06-04 20:16:51
Moreಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನ ಗಂಚಿಕೆ ಮಾಡಿದ್ದು, 13 ನೂತನ ಸಚಿವರಿಗೆ ಇಲಾಖೆಗಳ ಜವಬ್ದಾರಿ ನೀಡಲಾಗಿದೆ. ಮಲ್ಲಿಕಾರ್ಜುನ್ ಖರ್ಗೆ ಅವರ
244 Views | 2026-06-04 23:09:19
Moreಬಿಗ್ಬಾಸ್ ಮೂಲಕ ಕನ್ನಡಿಗರ ಮನ-ಮನೆಯನ್ನು ತಲುಪಿದ್ದ ಮಲ್ಲಮ್ಮ ನೂತನ ಕಾರು ಖರೀದಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನ ಮಲ್ಲಮ್ಮ ತಮ್ಮ ಇನ್ಸ್ಟಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದು,
64 Views | 2026-06-05 08:12:11
Moreಸಚಿವ ಯು.ಟಿ ಖಾದರ್ಗೆ (UT Khader) ಖಾತೆ ಹಂಚಿಕೆ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಜವಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಸಚಿವರು ಕಾರ್ಯೋನ್ಮುಖರಾಗಿದ್ದು, ರಾತ್ರಿ ಆಸ್ಪತ್ರೆಯೊಂದಕ್ಕೆ ಸರ್
109 Views | 2026-06-05 08:27:52
Moreಜೂನ್ 4, ಮೈಸೂರು ಸಂಸ್ಥಾನದ ಅತ್ಯಂತ ಜನಪ್ರಿಯ ಮತ್ತು ದಾರ್ಶನಿಕ ರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ. ಮಹಾತ್ಮಾ ಗಾಂಧೀಜಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡ ಇವರ ಆಡಳಿತಾ
70 Views | 2026-06-05 09:33:26
Moreಎರಡು ದಿನಗಳ ಹಿಂದಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಾಮಲಿಂಗ ರೆಡ್ಡಿಯವರು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ದಿ ಖಾತೆಗೆ ರಾಮಲಿಂಗ ರೆಡ್ಡಿಯವರು
155 Views | 2026-06-05 10:04:15
Moreಸಚಿವ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ನಲ್ಲಿ ಈ ಬೆಳವಣಿಗೆ ಬಿರುಗಾಳಿ ಏಳಿಸಿದೆ, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಕಾಂಗ್ರೆಸ್
122 Views | 2026-06-05 10:25:10
Moreಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ದಿನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ (Ramalinga Reddy Resigns) ನೀಡಿದ್ದು, ಇದರಿಂದಾಗಿ ಅವರ ಅಭಿಮಾನಿಗಳು ಆಕ್ರೋಶಗೊಂ
80 Views | 2026-06-05 10:54:09
Moreಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿಯವರು (Ramalinga Reddy) ರಾಜೀನಾಮೆ ಕುರಿತು ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ರಾಮಲಿಂಗ ರೆಡ್ಡಿ "ನಮ್ಮ ಪಕ್ಷದ ಹಿರಿಯ ನ
83 Views | 2026-06-05 11:12:37
Moreಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ (KH Muniyappa) ಕೂಡ ತಮಗೆ ನೀಡಿರುವ ಖಾತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿ
90 Views | 2026-06-05 13:17:53
Moreಡಿಕೆ ಸರ್ಕಾರದ ವಿರುದ್ದ ರೆಬಲ್ ಆಗಿರುವ ಶಾಸಕ ರಾಮಲಿಂಗ ರೆಡ್ಡಿಯವರನ್ನ (Ramalinga Reddy) ಮನವೊಲಿಸಲು ಸಾಧ್ಯವಾಗದೆ ಇದ್ದರೆ, ರಾಜೀನಾಮೆಯನ್ನ ಅಂಗೀಕರಿಸಲು ರಾಹುಲ್ ಗಾಂಧಿ ಸೂಚನೆ ಕೊಟ್ಟಿ
291 Views | 2026-06-05 19:36:51
Moreಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ರಾಜೀನಾಮೆ ಕುರಿತು ಮಾಜಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ ಶಿವಕುಮಾರ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಡಿಕೆ ಶಿವ
77 Views | 2026-06-05 20:03:14
Moreಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಟಿವಿ ಸುದ್ದಿ ವಾಹಿನಿ ನೀಡುವ ಟಿಆರ್ಪಿಯನ್ನ 4 ವಾರಗಳ ಕಾಲ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್
190 Views | 2026-06-05 21:56:33
Moreಅಂಡಮಾನ್ ದ್ವೀಪದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-3ನಲ್ಲಿ
187 Views | 2026-06-06 07:29:43
Moreಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಜೊತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ
95 Views | 2026-06-07 10:09:28
Moreರಾಜಕಾರಣದ ಉತ್ತುಂಗದಲ್ಲಿದ್ದ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಕೇವಲ 1 ತಿಂಗಳಲ್ಲಿ ಪಾತಾಳಕ್ಕೆ ಬಿದ್ದಿದ್ದಾರೆ. ಈಗಾಗಲೇ ಪಕ್ಷದ 59 ಶಾಸಕರು ಮಮತಾಗೆ ಕೈ ಕೊಟ್ಟು ಬಂಡಾಯವೆದ್ದಿ
241 Views | 2026-06-06 08:34:05
Moreಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆಕೆ ಬಿಟ್ಟು ಹೋದ ನಂತರ ಆಕೆಯನ್ನ ಕರೆಯಿಸುವಂತೆ ಇತರೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಿರುವ ಘಟನೆ ಧಾರವಾಡದ
520 Views | 2026-06-06 10:33:17
Moreಮುಸ್ಲಿಂ ಯುವಕರನ್ನ ಸೇರಿಸಿಕೊಂಡಿದ್ದ ರಾಣ, ತದನಂತರ ನಿಧಾನವಾಗಿ ‘ನಮ್ಮ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು, ತಡೆಯಬೇಕು’ ಎಂದು ಇವರ ತಲೆಗೆ ವಿಷ ತುಂಬಿ ಬ್ರೈನ
80 Views | 2026-06-06 12:49:23
Moreನಿನ್ನೆ ಮುಂಜಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆಶಿ ವಿರುದ್ದ ಮುನಿಸಿಕೊಂಡಿದ್ದ ಹಿರಿಯ ನಾಯಕ ರಾಮಲಿಂಗರೆಡ್ಡಿ (RamalingaReddy) ತಮ್ಮ ರಾಜೀನಾಮೆಯನ್ನ ವಾಪಾಸ್ ಪಡೆದಿದ್ದಾರೆ.
428 Views | 2026-06-06 17:38:53
Moreಮ್ಯಾಂಗೋ ಪಚ್ಚ (Mango Pachcha) ಸಿನಿಮಾದ ಸಕ್ಸಸ್ ಮೀಟ್ನಲ್ಲಿ ನಟ ಸುದೀಪ್ (Actor Sudeep) ನೆಪೋಟಿಸಂ ಬಗ್ಗೆ ಮಾತನಾಡುತ್ತಿರುವ ಕೆಲವರಿಗೆ ಖಡಕ್ ಆಗೇ ಉತ್ತರ ನೀಡಿದ್ದಾರೆ, ನೆಪೋಟಿಸಂ
233 Views | 2026-06-06 19:25:37
Moreಹಿಂದೂಳಿದ ವರ್ಗಗಳ ಹಾಗೂ ಶೋಷಿತ ವರ್ಗದ ದನಿಯಾಗಿದ್ದ ಮಾಜಿ ಸಿಎಂ ದೇವರಾಜ್ ಅರಸು ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತು ವಿವಾದಕ್ಕೆ ಕಾರಣವಾ
274 Views | 2026-06-06 20:26:20
Moreತಮಿಳುನಾಡು ಬಿಜೆಪಿಗೆ ಅಣ್ಣಾಮಲೈ(Annamalai) ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿಯ ಇತರ ನಾಯಕರು ರಾಜೀನಾಮೆ ಪರ್ವವನ್ನ ಆರಂಭಿಸಿದ್ದು, ಇದರಿಂದಾಗಿ ಕಂಗಾಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ
238 Views | 2026-06-06 21:03:18
Moreಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ. ಈ ಹೊಸ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿ
201 Views | 2026-06-07 08:16:11
Moreನಿರುದ್ಯೋಗಿ ಯುವಕರನ್ನ ಜಿರಳೆಗಳಿಗೆ ಹೋಲಿಸಿ ಸಾಕಷ್ಟು ಟೀಕೆ ಎದುರಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಲಂಡನ್ನಲ್ಲಿ ಮುಜುಗರ ಉಂಟು ಮಾಡುವ ಘಟನೆ ನಡೆದಿದೆ. ಲಂಡನ್ ಬಿರ್ಕ್
454 Views | 2026-06-07 09:33:53
Moreಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ಆಯೋಜಿಸಿದ್ದ ಪ್ರತಿಭಟನೆ ಶನಿವಾರ ಸಂಜೆ ಮುಕ್ತಾಯಗೊಂಡಿತು. ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವರು ಭಾಗ
411 Views | 2026-06-07 11:13:22
Moreಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ಅವರು ಮತ್ತೊಮ್ಮೆ ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ
227 Views | 2026-06-07 19:04:49
Moreಭಾರತದಲ್ಲಿ ಜನನ ಪ್ರಮಾಣ (Birth Rate) ಗಣನೀಯವಾಗಿ ಕುಸಿತವಾಗುತ್ತಿದೆ ಎಂದು ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ (Elon Musk) ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಜನನ ಪ್ರಮಾಣದ ದರ ಕುಸಿತ
137 Views | 2026-06-07 19:55:16
Moreಇಸ್ರೇಲ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನ ನಿರ್ಮಿಸಲು ಇಸ್ರೇಲ್ ಸರ್ಕಾರ ಮುಂದಾಗಿದ್ದು, ಶಿವಾಜಿ ಮಹಾರಾಜರ ರಾಜ್ಯಭೀಷೇಕ ವಾರ್ಷಿಕೋತ್ಸವ ದಿನದ ಅಂಗವಾಗಿ ಇಸ್ರೇಲ್ ಈ ಘೋಷಣೆ ಮಾಡ
426 Views | 2026-06-07 21:08:07
Moreಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ಕೊಟ್ಟ ಸಿಎಂ ಡಿಕೆ ಶಿವಕುಮಾರ್ (DK Shivakumar),ಕ್ಷೇತ್ರದ ಜನರಿಗೆ 5 ಗ್ಯಾರಂಟಿಗಳನ್ನ ಕೊಟ್ಟಿದ್ದಾರೆ. ಜೊತೆಗೆ ಪಕ್ಷಭ
203 Views | 2026-06-08 08:00:06
Moreರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದ
73 Views | 2026-06-08 08:36:24
Moreಕೇರಳದ, ಕೊಟ್ಟಿಯೂರು ದೇವಾಸ್ಥಾನದಲ್ಲಿ(Kottiyoor Temple) ಕನ್ನಡಿಗರ ಮೇಲೆ ದುರ್ವರ್ತನೆ ತೋರಿದ ಆರೋಪ ಕೇಳಿ ಬಂದಿದ್ದು, ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಈ ಕುರಿತಾಗಿ ತಮ್ಮ
305 Views | 2026-06-08 10:07:05
Moreವಿಚ್ಚೇದನದ ಕುರಿತಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ, ಸಕಾರಣವಿಲ್ಲದೆ ಪತ್ನಿ ಲೈಂಗಿಕ ಸಂಭೋಗಕ್ಕೆ ನಿರಾಕರಿಸುವುದು ಪತಿ ಮೇಲೆ ನಡೆ
193 Views | 2026-06-08 10:47:45
Moreಫಿಲಿಪೈನ್ಸ್ನ ದಕ್ಷಿಣ ಭಾಗದಲ್ಲಿ 7.8 ತೀವ್ರತೆಯ ಪ್ರಭಲ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು
74 Views | 2026-06-08 11:39:28
Moreಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವರಿಗೆ ಎಚ್ಚರಿಕೆ ರವಾನಿಸಿದ್ದು, "ಮುಂದಿನ ಏಳು ದಿನಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ವತಃ
79 Views | 2026-06-08 12:10:17
Moreಭಾರತ ಮತ್ತು ಅಫ್ಘಾನ್ (India vs Afghanistan) ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯವಾಗಿದೆ. ಅತೀಥೇಯ ಅಫ್ಘಾನ ತಂಡದ ವಿರುದ್ದ ಸಂಘಟಿತ ಪ್ರದರ್ಶನ ನೀಡಿದ ಟೀಂ ಇಂಡಿಯಾ
80 Views | 2026-06-08 15:50:55
Moreಅರ್ಹತೆ ಇದ್ದರೂ ಅಧಿಕಾರ ಸಿಗದೆ ವಂಚಿತರಾಗಿದ್ದ ಡಿಸಿಎಂ ಜಿ. ಪರಮೇಶ್ವರ್ (G Parameshwar) ಅವರು ಕಾರ್ಯಕ್ರಮವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಸ್ಥಾನವು
96 Views | 2026-06-08 16:23:15
More6 ವರ್ಷದ ಮಗಳನ್ನ ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರನೇ ಸೇರಿಕೊಂಡು ಕೊ@ಲೆ ಮಾಡಿರುವ ಅನುಮಾನವನ್ನ ಕಾಡುಗೋಡಿ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ.
153 Views | 2026-06-08 18:12:24
Moreಪಶ್ಚಿಮ ಬಂಗಾಳದ TMC ಪಾರ್ಟಿಯಲ್ಲಿ ಭೂಕಂಪ ಸಂಭವಿಸಿದ್ದು, 28 ಸಂಸದರ ಪೈಕಿ 20 ಸಂಸದರು ಬಿಜೆಪಿ ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ (West Bengal)
54 Views | 2026-06-08 19:30:00
Moreಡೇಟಿಂಗ್ ಆಪ್ಗಳ ಕಾರಣದಿಂದಾಗಿ ಸುಲಭವಾಗಿ ಸಂಗಾತಿಗಳು ಸಿಗುತ್ತಿರುವುದರಿಂದ ಸುರಕ್ಷತೆ ಇಲ್ಲದ ದೈಹಿಕ ಸಂಪರ್ಕ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಐವಿ ಹರಡುವಿಕೆ ತೀವ್ರವಾಗುತ್ತಿದೆ ಎಂದು
138 Views | 2026-06-08 22:58:35
Moreಕರಗಿದ ಉಕ್ಕು ಸುಮಾರು 1,600°C ಗರಿಷ್ಠ ತಾಪಮಾನದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡ ಬಕೆಟ್ನಲ್ಲಿ ಸಾಗಿಸುತ್ತಿದ್ದ ಕರಗಿದ ಉಕ್ಕು ಒಮ್ಮೆಲೇ ಸ್ಪೋಟಗೊಂಡಿದ್ದರಿಂದ ಅಪಘಾತ ಸಂಭವಿಸಿ
339 Views | 2026-06-09 08:03:43
MoreINDIA ಮೈತ್ರಿಕೂಟ ಕರೆದಿದ್ದ ಸಭೆಗೆ ಆಮ್ ಆದ್ಮಿ ಪಕ್ಷ (AAP) ಮತ್ತು ಡಿಎಂಕೆ (DMK) ಪಕ್ಷಗಳು ಗೈರು ಹಾಜರಾಗುದ್ದು. ಮೈತ್ರಿಕೂಟದ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್, ಕಳಪೆ ಸಮನ್ವಯ ಮತ್ತು ಸಮ್ಮಿಶ
83 Views | 2026-06-09 09:38:31
Moreಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿ ವಾರ್ಷಿಕವಾಗಿ ನೀಡುತ್ತಿದ್ದ LPG ಸಿಲಿಂಡರ್ಗಳ ಸಬ್ಸಿಡಿಯನ್ನ 9 ಸಿಲಿಂಡರ್ನಿಂದ 4ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
272 Views | 2026-06-09 11:05:04
Moreರಾಷ್ಟ್ರಪತಿ ಭವನದಲ್ಲಿ ಭಾರತೀಯ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇನಾ ಪದಕಗಳನ್ನ ಪ್ರಧಾನ ಮಾಡಿದ್ದಾರೆ. ಈ ವೇಳೆ ಮರಣೋತ್ತರ ಕೀರ್ತಿ ಚಕ್ರ ಪಡೆಯುವಾಗ ಹುತಾತ್ಮ ಯೋಧರ ತಾಯಿಯೊಬ್ಬರು
243 Views | 2026-06-09 12:09:48
Moreಪ್ರಧಾನಿ ನರೇಂದ್ರ ಮೋದಿ ಹೊಸ ಇತಿಹಾಸ ನಿರ್ಮಿಸಿದ್ದು, ಸುದೀರ್ಘ ಅವಧಿಗೆ ಆಯ್ಕೆಯಾದ ಪ್ರಧಾನಿ ಎಂಬ ಐತಿಹಾಸಿಕ ಮೈಲುಗಲ್ಲನ್ನ ಸ್ಥಾಪಿಸಿದ್ದಾರೆ. ಈ ಸಾಧನೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
410 Views | 2026-06-09 13:10:51
More014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ (NDA) ಸರ್ಕಾರವು "ಹಲವಾರು ಐತಿಹಾಸಿಕ ನಿರ್ಣಯಗಳನ್ನ ಕೈಗೊಂಡಿದ್ದು, ಕೆಲವು ನಿರ್ಣಯಗಳು ದೇಶದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿವೆ,
266 Views | 2026-06-09 18:35:14
Moreತನ್ನ ಭಾರತದ ಪಾತ್ರವನ್ನು ಸುಧಾರಿಸುತ್ತಿದೆ. ಕಂಪನಿಯು ಮಂಜುನಾಥ್ ಕೆ ಅವರನ್ನು ಇನ್ಫೋಸೆಕ್ ಮತ್ತು ನೀತಿ ವಿಭಾಗದ ಪ್ರಾಂಶುಪಾಲ ಸಂಸ್ಥೆ ನೇಮಿಸಿದೆ,
35 Views | 2026-06-13 16:42:00
Moreದೂರದರ್ಶನ ಜಾಹೀರಾತು ಮಿತಿಗಳಿಗೆ ಸಂಬಂಧಿಸಿದ 13 ವರ್ಷಗಳ ಕಾನೂನು ಹೋರಾಟವನ್ನು ಈ ತೀರ್ಪು ಕೊನೆಗೊಳಿಸಿದೆ.
158 Views | 2026-06-09 20:08:13
Moreಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆರ್ಎಸ್ಎಸ್ ಸಂಘಟನೆ ವಿರುದ್ದ ಕಿಡಕಾರಿದ್ದರು, ಈ ಕುರಿತು ಇದೀಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿ
414 Views | 2026-06-09 20:57:32
Moreಗಂಡನೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಿರುವ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ (Channagiri) ನಡೆದಿದೆ. ಜೂನ್.3ರಂದು ನಡೆದಿದ್ದ
636 Views | 2026-06-09 22:20:37
Moreಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಹಿಂಸಚಾರ ಮಿತಿ ಮೀರಿದ್ದು,, ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪಾಕಿಸ್ತಾನ ಸೇನೆ ನಿರ್ಧಯವಾಗಿ ಗುಂಡು ಹಾರಿಸಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು
203 Views | 2026-06-10 07:40:47
Moreಚುಡಾಯಿಸಲು ಬಂದವನ ಕಣ್ಣಿಗೆ ಮಹಿಳೆ ಖಾರದ ಪುಡಿ ಎರಚಿ, ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ.
147 Views | 2026-06-10 08:21:09
Moreಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕೈಗ ಕೊಟ್ಟು ಆಕೆಯ ಅಮ್ಮನನ್ನ ಮದುವೆಯಾಗಿರುವ ವಿಲಕ್ಷಣ ಘಟನೆ ನಡೆದಿದ್ದು, ಇದೀಗ ಈ ಕುರಿತಾದ ವಿಡಿಯೋ ಸೋಷಿಯಲ್
278 Views | 2026-06-10 08:39:48
Moreಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದು. ಬಿಜೆಪಿ ಚುನಾವಣ ಆಯೋಗವನ್ನ ಬಳಸಿಕೊಂಡು ಸೀಟು ಕಳ್ಳತನ ಮಾಡಿದೆ ಎಂದು ಆರೋಪಿಸಿ ಇಂದು ಚುನಾವಣ ಆಯೋಗದ ಕಛೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ
428 Views | 2026-06-10 09:55:18
Moreನೀವು ಇತರರಿಗೆ ಸಹಾಯ ಮಾಡುತ್ತೀರಿ. ಕೈಗೊಂಡ ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತೀರಿ. ದೀರ್ಘಕಾಲದ ಕಾಯಿಲೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಕುಟುಂಬ ವ್ಯವಹಾರಗಳಲ್ಲಿ ನೀವು ನಿರ್ಧಾರಗಳDa
148 Views | 2026-06-10 10:24:20
Moreತ್ತೀಚೆಗೆ ಜಪಾನ್ ಭಾರತದಿಂದ ಆಮದಾಗುತ್ತಿದ್ದ ಮಾವಿನ ಹಣ್ಣಿಗೆ ಅನಿರ್ಧಿಷ್ಟಾವಧಿ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ನೇಪಾಳ ಕೂಡ ಭಾರತದ ಮಾವಿನ ಮೇಲೆ ತಾತ್ಕಾಲಿಕ ನಿರ್ಬಂಧ
350 Views | 2026-06-10 10:51:04
Moreರಾಜ್ಯಸಭಾ ಚುನಾವಣ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು " ನನ್ನ ಹಾಗೂ ಮೋದಿ ಸಂಬಂಧ ಕೇವಲ ರಾಜ್ಯಸಭಾ ಸದಸ್ಯ ಸ್ಥಾನದಿಂದ
481 Views | 2026-06-10 19:10:21
Moreಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ನಂತರ ಒಡೆದು ಹೋಳಾಗಿರುವ ಟಿಎಂಸಿಯನ್ನ ಕಾಂಗ್ರೆಸ್ ಜೊತೆ ವಿಲೀನ ಮಾಡಲು ಮಮತಾ ದೀದಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಂಡಾಯಗಾರರಿಗೆ
413 Views | 2026-06-10 19:44:04
Moreಆರೋಪಿ ಮೋಹನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು. ಮಗು ಐಸ್ಕ್ರೀಂ ಬೇಕೆಂದು ಹಠ ಮಾಡಿದಕ್ಕೆ ಆಕೆಯ ಹೊಟ್ಟೆಗೆ ಬಲವಾಗಿ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ
145 Views | 2026-06-10 20:13:49
More2 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿ
598 Views | 2026-06-11 08:17:11
Moreಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ (Actor Darshan) ಅರೆಸ್ಟ್ ಆಗಿ ಇಂದಿಗೆ(ಜೂ.11) 2 ವರ್ಷ ಪೂರೈಸಲಿದೆ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ
183 Views | 2026-06-11 20:00:25
Moreಪಶ್ವಿಮ ಬಂಗಾಳದ ನಂತರ ಇದೀಗ ಮಹರಾಷ್ಟ್ರದಲ್ಲೂ(Maharashtra) ಭಾರೀ ರಾಜಕೀಯ ಹೈಡ್ರಾಮ ನಡೆಯುತ್ತಿದ್ದು , ಠಾಕ್ರೆ ಶಿವಸೇನೆ ಬಣದ 7 ಸಂಸದರು ಎನ್ಡಿಎ ಮೈತ್ರಿಕೂಟಕ್ಕೆ ಪಕ್ಷಾಂತರ ಮಾಡುತ್ತಿದ್ದಾರ
606 Views | 2026-06-11 09:53:09
Moreಭಾರತದ ಪ್ರಧಾನಿಯಾಗಿ ದೀರ್ಘ ಅವಧಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತ
120 Views | 2026-06-11 10:35:01
Moreಕಾರಾತ್ಮಕ ದೃಷ್ಟಿಕೋನದಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸೆಲೆಬ್ರಿಟಿಗಳಿಂದ ಸಕಾಲಿಕ ಸಹಾಯ ದೊರೆಯಲಿದೆ. ನಿಮ್ಮ ವಿದೇಶ ಪ್ರವಾಸ ಯಶಸ್ವಿಯಾಗಲಿದೆ. ಉದ್ಯೋಗಿಗಳು ವ್ಯವಹಾರದಲ್ಲಿ ಜ
104 Views | 2026-06-11 11:13:37
Moreಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ ಪ್ರಸವಾನಂತರದ ಮೊದಲ ವರ್ಷದಲ್ಲಿ 60 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ.
183 Views | 2026-06-11 16:04:50
Moreನೆಹರೂ ಅವರ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರಿಗೆ ಸ್ಯಾಂಡಲ್ವುಡ್ ತಾರೆಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ನಟ ಕಿಚ್ಚ ಸುದೀಪ್ ಹಾಗೂ ರಿಷಬ್ ಶೆಟ್ಟಿ ಶುಭಾಶಯ
155 Views | 2026-06-11 18:56:16
Moreಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ಇದೇ ಮೊದಲು. ನೀತಿ ಆಯೋಗದ ಮಹತ್ವದ ಸಭೆಯು ಮುಗಿದ ಬಳಿಕ ರಾಷ್ಟ್ರಪತಿ ಭವನದ
124 Views | 2026-06-11 19:18:34
Moreಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ(Guarantee scheme)ಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ (Gruhalakshmi) ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
280 Views | 2026-06-11 19:59:14
Moreತಮಿಳುನಾಡಿನ ಮುಖ್ಯಮಂತ್ರಿ ನಟ ಜೋಸೆಫ್ ವಿಜಯ್(CM Vijay) ನಾಳೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ (Kollur Temple ಆಗಮಿಸುತ್ತಿದ್ದು. ಇದರ ಹಿನ್ನಲೆಯಲ್ಲಿ ನಾಳೆ ಮಧ್ಯಾಹ್ನ 12ರಿಂದ ಸಂಜ
385 Views | 2026-06-11 20:30:10
Moreನಟ ಪ್ರಕಾಶ್ ರಾಜ್ ಕೂಡ ಭಾಗಿಯಾಗಿದ್ದರು ಎಂಬುದನ್ನ ಉಲ್ಲೇಖಿಸಿದ್ದಾನೆ. ಅಷ್ಟೇ ಅಲ್ಲದೇ ಈ ಸಂಪೂರ್ಣ ಯೋಜನೆಯ ಮೊತ್ತ 200 ಕೋಟಿಯಾಗಿದ್ದು, ವೀರೇಂದ್ರ ಹೆಗ್ಗಡೆಯನ್ನ ಜೈಲಿಗೆ ಕಳಿಹಿಲು ಸಹಕರಿಸ
640 Views | 2026-06-12 08:33:12
Moreಕಳೆದ ವರ್ಷ ಜೂನ್ 12ರಂದು ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ(Air India) ದುರಂತಕ್ಕೆ ಒಂದು ವರ್ಷ ತುಂಬಿದೆ. ಈ ದುರಂತದಲ್ಲಿ ಸಾವನ್ನಪ್ಪಿದವರ ನೆನಪಿನಲ್ಲಿ ಗುಜರಾತ್ ಸರ್ಕಾರ ಮಾನವ
99 Views | 2026-06-12 09:12:57
Moreಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ
374 Views | 2026-06-13 16:04:40
Moreಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ತಳುಕಾಕಿಕೊಂಡಿದ್ದು, ಈ ಆರೋಪಕ್ಕೆ ನಟ ಪ್ರಕಾಶ್ ರಾಜ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ
604 Views | 2026-06-12 11:03:03
Moreಹೆತ್ತಮ್ಮನ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉಡುಪಿಯ, ಬ್ರಹ್ಮಾವರ ತಾಲ್ಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ,
385 Views | 2026-06-12 11:57:52
Moreಮಕ್ಕಳ ಅಧ್ಯಯನ ಮತ್ತು ಕೆಲಸದ ಬಗ್ಗೆ ಗೊಂದಲ ಉಂಟಾಗಲಿದೆ. ನೀವು ಯೋಜಿಸಿದ ಕೆಲಸವನ್ನು ಪೂರ್ಣಗೊಳಿಸಲು ಕಷ್ಟಪಡುತ್ತೀರಿ. ನಿಮ್ಮ ಕುಟುಂಬದಲ್ಲಿ ಸ್ಥಿರವಾಗಿರಿ. ವ್ಯವಹಾರದಲ್ಲಿ ನೀವು ಶಾಂತವಾಗಿರಬೇಕ
92 Views | 2026-06-12 13:13:10
Moreಆರ್ಎಸ್ಎಸ್ ( RSS) ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೋಹನ್ ಭಾಗವತ್ ಅವರು ಕಾನ್ಪುರದಿಂದ
473 Views | 2026-06-12 15:08:34
More"ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಕೋರ್ಟ್ ಎಸ್ಐಟಿ ಚೀಫ್ಗೆ ಕೇಳಿದೆ, ಅವರು ಉತ್ತರ ಕೊಡಲಿ. ಮಾಧ್ಯಮಗಳಲ್ಲಿ ಚರ್ಚೆ ಮಾಡೋಕೆ ಆಗಲ್ಲ ಎಂದಿದ್ದಾರೆ.
870 Views | 2026-06-12 14:26:35
Moreಕಳೆದ 2025ರ ಡಿಸೆಂಬರ್ 18 ರಂದೇ ಚಿನ್ನಯ್ಯ ಅವರು ಈ ಷಡ್ಯಂತ್ರದ ವಿರುದ್ಧ ದೂರು ನೀಡಿದ್ದರೂ, ಎಸ್ಐಟಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮ
172 Views | 2026-06-12 16:37:26
Moreತೆಲುಗಿನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ ಅವರು, ತಮ್ಮ 17ನೇ ವಯಸ್ಸಿನಲ್ಲಿ ಬಂದೂಕು ಹಿಡಿದು ನಕ್ಸಲ್ ಆಗಲು ಮುಂದಾಗಿದ್ದೆ ಎಂದು ಸಂದರ್ಶವೊಂದರಲ್ಲಿಹೇಳಿಕೊಂಡಿದ್ದಾರೆ.
211 Views | 2026-06-12 17:55:26
Moreಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ವಿಜಯ್ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ
339 Views | 2026-06-12 18:12:35
Moreಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾದಲ್ಲಿ ನಡೆದ ಭೀಕರ ಅಗ್ನಿ (Fire) ಅವಘಡದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂ (EVM) ಮತಯಂತ್ರಗಳು ಸುಟ್ಟು
145 Views | 2026-06-12 18:26:24
More2008ರ ಮಡಿವಾಳ ಬಾಂಬ್ ಸ್ಪೋಟ ಪ್ರಕರಣದ (Madiwala bomb blast case) ಶಂಕಿತ ಉಗ್ರ ಅಬ್ದುಲ್ ಖಾದರ್ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಾಂಬ್ ಇಟ್ಟು
111 Views | 2026-06-13 15:57:57
Moreಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ ? ಮೀನಾ ರಾಶಿ, ಮೇಷ ರಾಶಿ ಸ್ವಲ್ಪ ಹುಷಾರು..!
329 Views | 2026-06-13 13:07:27
Moreಹೆಣ್ಣಿನ ಸೌದರ್ಯ ಎಲ್ಲಿರುತ್ತೆ? "ಯಥೋ ದೃಷ್ಟಿಸ್ತಥಾ ಸೃಷ್ಟಿ" ಯಥಾ ಮನಃ ತಥಾ ಭಾವಃ, ಯದ್ಭಾವಂ ತದ್ಭವತಿ".ನಿಮ್ಮ ದೃಷ್ಟಿಕೋನದಲ್ಲಿಯೇ ಇಹುದು ಇದಕೆ ಉತ್ತರವು.ರಣರೋಚಕವಾದ ಪ್ರಶ್ನೆಯಿದು.
84 Views | 2026-06-13 13:26:22
Moreಉಪ ಮುಖ್ಯಮಂತ್ರಿ ಪರಮೇಶ್ವರ ಅವರ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು
342 Views | 2026-06-13 18:37:27
Moreಗ್ಯಾರಂಟಿ ಇದೆ, ಗ್ಯಾರಂಟಿ ಇರುತ್ತದೆ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಖಾತರಿಗಳನ್ನು ನಿಲ್ಲಿಸಲ್ಲ, ಆತಂಕ ಬೇಡ: ಡಿ.ಕೆ ಶಿವಕುಮಾರ್
312 Views | 2026-06-15 08:56:50
Moreಸದ್ಯ ಶಿವ್ ರಾವೈಲ್ ನಿರ್ದೇಶನದ ಈ ಚಿತ್ರವು ಕಾಪಿಯೋ ಅಥವಾ ಅಧಿಕೃತ ರಿಮೇಕ್ ಆವೃತ್ತಿಯೋ ಎಂಬ ಚರ್ಚೆ ಸಿನೆಮಾ ವಲಯದಲ್ಲಿ ಜೋರಾಗಿ ನಡಿಯುತ್ತಿದೆ.
93 Views | 2026-06-15 08:55:08
Moreಅಮೆರಿಕ-ಇರಾನ್ ಶಾಂತಿ ಒಪ್ಪಂದ ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!
132 Views | 2026-06-15 09:09:40
Moreತುಲಾ ರಾಶಿ: ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಅಂತ್ಯ ಹಾಡುವಿರಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುವುದು. ಹೊಸ ಬಟ್ಟೆ ಮತ್ತು ಆಭರಣಗಳು ಸಿಗುತ್ತವೆ. ವ್ಯಾಪಾರ ಮತ
83 Views | 2026-06-15 09:20:15
Moreರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಎದುರು ಸೀಟಿನಲ್ಲಿದ್ದ ಮಹಿಳೆಯೊಬ್ಬರು ತನ್ನ ಕಾಲುಗಳನ್ನು ಆತನ ತೊಡೆಗಳ ಮಧ್ಯೆ ಇರಿಸಿದ್ದರಿಂದ ಮುಜುಗರದ ಅನುಭವವಾಗಿದೆ.
79 Views | 2026-06-15 09:40:39
Moreವಿಜಯ್ ವರ್ತನೆಯಿಂದಾಗಿ ಮನೆಯಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ತಾವು ಪ್ರತ್ಯೇಕವಾಗಿ ವಾಸಿಸುವಂತಾಯಿತು ಎಂದು ಸಂಗೀತಾ ಅವರು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಷ್
100 Views | 2026-06-15 16:49:47
Moreವಿಶ್ವದರ್ಜೆಯ ಕ್ವಾರ್ಟ್ಸ್ (Quartz) ವಾಚ್ಗಳನ್ನು ತಯಾರಿಸಿ ಕ್ರಾಂತಿ ಸೃಷ್ಟಿಸಿದ ಕಥೆ ಇದರ ಹಿಂದೆ ಇದೆ
66 Views | 2026-06-16 09:10:03
Moreವಿಟಮಿನ್ ಬಿ 12 ದೇಹ ಮತ್ತು ಮೆದುಳಿಗೆ ಅತ್ಯಗತ್ಯ ಪೋಷಕಾಂಶವಾಗಿದೆ. ಆದರೆ ಇತ್ತೀಚಿನ ಒಂದು ಅಧ್ಯಯನವು ವಿಟಮಿನ್ ಬಿ12 ಮಟ್ಟದಲ್ಲಿ ಸರಿಯಾದ ಸಮತೋಲನ ಇಲ್ಲದಿದ್ದರೆ ಕ್ಯಾನ್ಸರ್ ಕಣಗಳ ಬೆಳವಣಿಗೆಗೆಯ
64 Views | 2026-06-16 13:36:56
Moreಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳಿದ್ದರೂ ಸಮಸ್ಯೆಗಳಿಗೆ ದೈವಿಕ
74 Views | 2026-06-16 13:55:19
Moreಈಗಿನ ದಿನಗಳಲ್ಲಿ ದುಡಿಮೆ ಕಡಿಮೆಯಾಗಿದೆ ಖರ್ಚು ಹೆಚ್ಚಾಗಿದೆ. ಲೈಫ್ ಎಂಜಾಯ್ ಮಾಡ್ತಾ ಇರೋ ಯುವಜನತೆ ಈ ಖರ್ಚಿಗೆ ಕಡಿವಾಣ ಹಾಕುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಹಿಳೆ ಮೇ ತಿಂಗಳ
66 Views | 2026-06-16 14:08:17
Moreಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪುತ್ರ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಶಿವಣ್ಣ ಅವರನ್ನು ಕೊಂಡಾಡಿದ್ದಾರೆ. ‘ಶಿವರಾಜ್ ಕುಮಾರ್, ನಮ್ಮ ಶಿವಣ್ಣ ಆ ಪಾ
28 Views | 2026-06-18 09:51:59
Moreಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಅಣ್ಣಾಮಲೈ "ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾದರೂ, ಅದು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಯನ್ನು ಕದಡುವಂತಿರಬಾರದು ಎಂದು ರಾಷ್ಟ್ರೀಯ ಪರೀ
112 Views | 2026-06-17 07:38:47
Moreದೇಶದ ಗಮನ ಸೆಳೆದಿದ್ದ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ (SIT) ತಂಡ ತೆರಳುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಚಾರ್ಮಡಿ ಘಾಟ್ನಲ್ಲಿ ಕಾರು ನಿಯಂತ್ರಣ ತಪ್ಪಿ
75 Views | 2026-06-17 08:04:39
Moreಕುಟುಂಬದಲ್ಲಿ ಶಾಂತಿ ಮರಳುತ್ತದೆ. ವಿದೇಶ ಪ್ರಯಾಣಕ್ಕೆ ವೀಸಾ ಸಿಗುತ್ತದೆ. ವ್ಯವಹಾರದಲ್ಲಿ ಹೊಸ ಪಾಲುದಾರರ ಸಲಹೆಗಳನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಗಣ್ಯರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ
71 Views | 2026-06-17 13:21:44
Moreಅದರಲ್ಲೂ ಕೇಪ್ವರ್ಡೆ ತಂಡದ ಗೋಲ್ ಕೀಪರ್ 40ರ ಹರೆಯದ ವೋಜಿನ್ಹಾ ಫುಟ್ಬಾಲ್ ಪ್ರೇಮಿಗಳ ಕಣ್ಮನಿಯಾದ್ರು. ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ಗೋಲುಗಳನ್ನು ತಡೆದ ವೋಜಿನ್ಹಾ ಅವರು ರಾತ್ರೋರಾತ್ರಿ
116 Views | 2026-06-17 14:25:05
More24 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 16 ತಿಂಗಳ ಕಾಲ ವ್ಯವಸ್ಥಿತವಾಗಿ ಮಾದಕ ದ್ರವ್ಯ ನೀಡಿ, ಹಲ್ಲೆ ನಡೆಸಿ, ಬ್ಲ್ಯಾಕ್ಮೇಲ್ ಮಾಡಿ,
66 Views | 2026-06-17 19:27:33
Moreರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಾಂತೀಯ ಕಚೇರಿಯ ಮೇಲೆ ಮಂಗಳವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಸದ್ಯ ಈ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ
63 Views | 2026-06-17 20:00:07
Moreಭಾರತದ ಮೇಲೆ ದಾಳಿಯಾದರೆ, ನಾವು ಅವರಿಗೆ ಸಹಾಯ ಮಾಡಲು ಖಂಡಿತಾ ಅಲ್ಲಿ ಇರುತ್ತೇವೆ. ಯಾರಾದರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ, ನಾವು ಮೋದಿಯವರ ಬೆಂಬಲಕ್ಕೆ ನಿಲ್ಲಲಿದೆ
61 Views | 2026-06-18 09:47:25
Moreಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ತನ್ನೆಲ್ಲಾ ಅಭ್ಯರ್ಥಿಗಳನ್ನ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗಿದ್ದು, ಬಿಜೆಪಿಯ
53 Views | 2026-06-18 19:53:52
Moreಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿರುವ ರಿಯಾ, ʻಅಮ್ಮ ಅಪ್ಪ ಐ ಲವ್ ಯೂ.. ನಿಮಗೆ ಭಾರವಾಗಿದ್ದಕ್ಕೆ ಕ್ಷಮಿಸಿ. ಇದು ಯಾರ ತಪ್ಪೂ ಅಲ್ಲ, ಇದು ನನ್ನದೇ ಆದ ಅಸಮರ್ಥತೆ. ಇದನ್ನು ಕೊನೆಗೊಳಿಸುವು
62 Views | 2026-06-19 12:19:19
Moreವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 5 ಮತ್ತು 2 ಸ್ಥಾನಗಳಲ್ಲಿ ವಿಪಕ್ಷ ಬಿಜೆಪಿ ಗೆಲುವು ದಾಖಲಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿಯ
64 Views | 2026-06-18 20:46:15
Moreಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?
50 Views | 2026-06-18 21:47:14
Moreಆಪರೇಷನ್ ಟೈಗರ್ ಹೆಸರಿನಲ್ಲಿ ಮಹರಾಷ್ಟ್ರದ ಉದ್ದವ್ ಬಣದ ಶಿವಸೇನೆಗೆ ಆಪರೇಶನ್ ಮಾಡಿರುವ ಎನ್ಡಿಯ ಮೈತ್ರಿಕೂಟ ಕಡೆಗೂ ಸಕ್ಸಸ್ ಆಗಿದೆ, ಶಿವಸೇನೆಯ 6 ಸಂಸದರು, ಶಿಂಧೆ ಬಣದ ಶಿವಸೇನೆಗೆ
72 Views | 2026-06-19 07:54:13
Moreಮಾಟ-ಮಂತ್ರದ ಹೆಸರಿನಲ್ಲಿ ದೇವಮಾನವನೊಬ್ಬ ಮಹಿಳೆಗೆ ವರ್ಷಗಳ ಕಾಲ ಲೈಂಗಿಕ ಕಿರುಕುಳ ಕೊಟ್ಟಿದ್ದಲ್ಲದೆ, ಬಲವಂತವಾಗಿ ಮೂತ್ರ ಕುಡಿಸಿ ಹಿಂಸೆ ನೀಡಿರುವ ಘಟನ ಮಹರಾಷ್ಟ್ರದ ಪುಣೆಯಲ್ಲಿ ನಡೆದಿದೆ
60 Views | 2026-06-19 09:53:47
Moreಕಳೆದ ಕೆಲ ವಾರಗಳಿಂದ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕನಸುಗಳನ್ನು ನನಸಾಗಿಸಲು
75 Views | 2026-06-19 19:51:03
Moreಗಂಗಾ ನದಿ ದಡದಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಪರಶುರಾಮನ ಅವತಾರದ ಮಾದರಿಯಲ್ಲಿ ಚಿತ್ರಿಸಿರುವ ರಾಹುಲ್ ಗಾಂಧಿ ಅವರ ವಿಶೇಷ ಕಟೌಟ್ಗೆ ಹಾಲು ಮತ್ತು ಗಂಗಾಜಲವನ್ನ
53 Views | 2026-06-19 20:51:11
Moreವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಶಾಸಕರು ಅಡ್ಡ ಮತದಾನ ಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು.ಬಿ.ವೈ ವಿಜಯೇಂದ್ರ ಮತ್ತು ಆರ್. ಅಶೋಕ್ ಅವ್ರನ್ನ ದೆಹಲಿಗೆ ಬರುವಂತೆ
38 Views | 2026-06-20 08:21:36
Moreಕೇಂದ್ರ ಸರ್ಕಾರದ ವಿರುದ್ದ ಉಂಟಾಗಿರುವ ಆಡಳಿತ ವಿರೋಧಿ ಅಲೆ ಬಗ್ಗೆ ರಾಜಕೀಯ ಪರಿಣಿತರು ಈಗಲೇ ಭವಿಷ್ಯ ನುಡಿಯುವ ಸಾಹಸ ಮಾಡಿದ್ದಾರೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ
148 Views | 2026-06-20 10:43:30
Moreಆದ್ರೆ ಒಂದು ಮಾತು ನೆನಪಿಡು.. ಛಲ ಬಿಡದೇ ಹೋರಾಡಿದ್ರೆ ಒಂದು ದಿನ ಇಡೀ ಜಗತ್ತು ನಿನ್ನ ಹೆಸರನ್ನು ಮುಂದಿನ ನೂರಾರು ವರ್ಷಗಳ ಕಾಲ ಜಪಿಸುವಂತೆ ಮಾಡಬಹುದು
13 Views | 2026-06-20 16:25:16
Moreವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಅರ್ಹ ಫಲಾನುಭವಿಗಳ ಹಿತಕಾಯುವ ಜೊತೆಗೆ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಸಂಬಂಧ ಮುಖ್ಯಮಂತ್ರಿ ಶ್ರೀ DK Shiva
74 Views | 2026-06-22 10:11:53
Moreನೀಟ್ ಮರು ಪರೀಕ್ಷೆಗೆ ಸಿದ್ದನಾಗುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಾಜಿಯಬಾದ್ನ, ವಿಜಯ ನಗರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಜತಿನ್ ಕುಮಾರ್
75 Views | 2026-06-20 19:33:39
Moreಅಭ್ಯರ್ಥಿಗಳು ತಿಳಿ ಬಣ್ಣದ ಬಟ್ಟೆ ಧರಿಸಬೇಕು ಎಂದು ಇಲಾಖೆ ಆದೇಶಿಸಿದ್ದು, ಉದ್ದನೆಯ ತೋಳಿನ ಶರ್ಟ್ಗಳಿಗೆ, ದೊಡ್ಡ ಬಟನ್, ದೊಡ್ಡ ಜೇಬು ಇರುವ ಬಟ್ಟೆಗಳಿಗೆ ನಿಷೇಧ ಹೇರಲಾಗಿದೆ. ಜೊತಗೆ ಶೂಗೆ ಅನು
58 Views | 2026-06-21 07:47:58
Moreದ್ರಾವಿಡ್ ಗರಡಿಯ ಹುಡುಗ ನಿಜ.. ಆದರೆ ಅವನೊಳಗಿರುವವನು ದ್ರಾವಿಡ್’ರಂಥಾ ಸಂತನಲ್ಲ.. ವಿರಾಟ್ ಕೊಹ್ಲಿಯಂಥಾ ಸಿಡಿಲು..
160 Views | 2026-06-22 08:48:34
Moreಆ ಪ್ರಮಾದಕ್ಕೆ 15 ವರ್ಷದ ಹುಡುಗನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟರೆ..?
223 Views | 2026-06-22 10:27:19
Moreಇದು ಕೇವಲ ಪುರಾಣದ ಕಥೆಯಲ್ಲ, ಇದರ ಹಿಂದೆ ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ 5 ಅತ್ಯಂತ ಶಕ್ತಿಶಾಲಿ ಪಾಠಗಳಿವೆ. ಅವು ಯಾವುವು ಗೊತ್ತಾ?
61 Views | 2026-06-22 16:46:30
Moreತೃಣಮೂಲ ಕಾಂಗ್ರೆಸ್ ಸ್ಥಾಪಕಿ ಮಮತಾ ಬ್ಯಾನರ್ಜಿಗೆ (Mamata Banerjee) ಮತ್ತೊಂದು ಶಾಕ್ ಎದುರಾಗಿದ್ದು, ಟಿಎಂಸಿಯ ಬಂಡಾಯ ಶಾಸಕರು ಮಮತಾ ಬ್ಯಾನರ್ಜಿಯನ್ನ ಪಕ್ಷದ ಅಧ್ಯಕ್ಷ ಸ್ಥಾನದಿಂದವಜಾಗೊಳಿ
243 Views | 2026-06-23 11:20:49
Moreಮೃತ ಯುವಕನ ತಾಯಿಯೊಬ್ಬರು ಸಮಾಜದ ಸಂವೇದನೆಯನ್ನ ಪ್ರಶ್ನೆ ಮಾಡಿದ್ದಾರೆ, "ಬೆಂಕಿ ಹೊತ್ತಿದ್ದನು ನೋಡುತ್ತಾ, ವಿಡಿಯೋ ಮಾಡುವ ಬದಲು, ಯಾರಾದರು ರಕ್ಷಣೆ ಮಾಡಲು ಮುಂದಾಗಿದ್ದರೆ, ನನ್ನ ಮಗ ಬದುಕಿ
120 Views | 2026-06-23 12:32:37
Moreಧರ್ಮಸ್ಥಳಕ್ಕೆ ರಾಜಕೀಯವನ್ನು ಎಳೆದು ತಂದು ಪಕ್ಷಕ್ಕೆ ಮತ್ತಷ್ಟು ಮುಜುಗರ ತರಬೇಡಿ ಎಂದು ಎಚ್ಚರಿಸಿರುವ ಹೈಕಮಾಂಡ್, ಈಗಾಗಲೇ ಆಗಿರುವ ಎಡವಟ್ಟನ್ನು ಮೊದಲು ಸರಿಪಡಿಸುವುದು ಹೇಗೆ ಎಂಬುದರ ಕಡೆ
193 Views | 2026-06-23 14:01:49
Moreಹವಾಯಿ ಚಪ್ಪಲಿ ಎಂಬ ಹೆಸರಿನ ಹಿಂದೆ ಒಂದು ಸಣ್ಣ ಇತಿಹಾಸ, ಒಂದು ದ್ವೀಪದ ಸಂಸ್ಕೃತಿ ಮತ್ತು ಜೀವನಶೈಲಿಯ ಪ್ರಭಾವ ಅಡಗಿದೆ.
0 Views | 2026-06-23 16:00:53
Moreದೇವರ ಗುಡಿ, ನಾಗರ ಹೊಳೆ, ಭಾಗ್ಯ ಜ್ಯೋತಿ, ಬಂಗಾರದ ಜಿಂಕೆ, ಒಂದೇ ರೂಪ ಎರಡು ಗುಣ ಚಿತ್ರಗಳಲ್ಲಿ ವಿಷ್ಣುವರ್ಧನ್ ಭಾರತಿ ಜೊತೆಯಾಗಿ ನಟಿಸಿದ್ದಾರೆ.ಈ ಒಡನಾಟ, ಓಡಾಟಗಳಲ್ಲಿಯೇ ಮನಸ್ಸು ಬಿಚ್ಚಿ ಮಾತನ
10 Views | 2026-06-23 17:09:03
Moreಇದರ ತೊಂದರೆಗಳು : ಔಷದೀಯ ಗುಣ ಹೊಂದಿರುವ ಸೈಂಧವ ಲವಣ ಬಳಕೆ ಅತಿಯಾದರೆ ರಕ್ತದೊತ್ತಡ ಹೆಚ್ಚಾಗಿ ಅಪಾಯ ಉಂಟಾಬಹುದು.
8 Views | 2026-06-23 16:41:19
Moreಅಲ್ಲಿಂದ ಆರಂಭವಾದ ಅವರ ಸಿನಿ ಪಯಣ,"ಗೆಜ್ಜೆ ಪೂಜೆ" ತೆರೆಕಂಡ ಮೂರು ತಿಂಗಳಲ್ಲಿ ಆರತಿ ನಾಲ್ಕು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗುವಂತೆ ಮಾಡಿತ್ತು..ಅದರಲ್ಲಿಯೂ ಅಭಿನಯಿಸಿದ ನೂರಕ್ಕೂ ಹೆಚ್ಚಿನ
76 Views | 2026-06-23 17:14:17
Moreಮತ್ತೊಂದು ವಿಷ್ಣುವರ್ಧನ್ ಅಭಿನಯಿಸಿದ ಲಯನ್ ಜಗಪತಿ ರಾವ್ ಚಿತ್ರ ಬಿಡುಗಡೆ ಹೊತ್ತಿನಲ್ಲಿ ಮಾಲಾಶ್ರೀ ಅಭಿನಯಿಸಿದ ಹೃದಯ ಹಾಡಿತು ತೆರೆಗೆ ಬಂತು. ಇಲ್ಲಿ ಹೃದಯ ಹಾಡಿತು ಗೆಲುವು ಕಂಡದ್ದು ಅವರಿಗೆ ಬೇ
60 Views | 2026-06-23 17:07:48
Moreಕಳೆದ ಕೆಲ ತಿಂಗಳ ಹಿಂದೆ ವಿಜಯ್ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಲು ಸಂಗೀತಾ ಅವರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಇದೀಗ ಇವರಿಬ್ಬರು ಒಂದಾಗುತ್ತಿದ್ದೀರಾ ಎಂಬ ಪ್ರಶ್ನೆ
53 Views | 2026-06-23 19:37:15
Moreಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದೆಲ್ಲಡೆ ಕಾಕ್ರೋಚ್ ಪಾರ್ಟಿ ಅಭಿಯಾನ ನಡೆಸುತ್ತಿದ್ದು, ಇದೀಗ ಜಿರಳೆ ಪಾರ್ಟಿ ವಿರುದ್ದ
61 Views | 2026-06-23 20:00:32
Moreಹಿಟ್ಮ್ಯಾನ್ ರೋಹಿತ್ ಶರ್ಮ, ಮಲೆಯಾಳಂನ ಖ್ಯಾತ ನಟ ಮಮ್ಮುಟ್ಟಿ (Mammootty) ಸೇರಿದಂತೆ ಹಲವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪದ್ಮ ಪ್ರಶಸ್ತಿಗಳನ್ನ ಪ್ರಧಾನ
199 Views | 2026-06-23 20:43:05
Moreಪ್ರಿ-ವೆಡ್ಡಿಂಗ್ ಫೋಟೋಶೂಟ್ ನೆಪದಲ್ಲಿ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ(Maharashtra) ನಡೆದಿದೆ, ಮೃತ ಯುವಕನನ್ನ ಕೇತನ್
184 Views | 2026-06-24 08:39:17
Moreಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಕುಟುಂಬ ಸದಸ್ಯರ ಮೇಲೆ ಇಡಿ ದಾಳಿಯಾಗಿದೆ. ಸುಮಾರು 6 ಸ್ಥಳಗಳಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ದಾಖಲೆ ಪರಿಶೀಲನೆ ನಡೆಸಿ
88 Views | 2026-06-24 09:38:48
Moreಪರಿಷತ್ ಚುನಾವಣೆಯಲ್ಲಿ ಸ್ವಪಕ್ಷೀಯರಿಂದ ಆಗಿರುವ ಅಡ್ಡ ಮತದಾನದ ಬಗ್ಗೆ, ಸ್ಪಷ್ಟನೆ ನೀಡಲು ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್
160 Views | 2026-06-24 10:12:56
Moreಭಾರತದ ಅತಿದೊಡ್ಡ ಡಿಜಿಟಲ್ ಕೇಬಲ್ ಟಿವಿ ಮತ್ತು ಬ್ರಾಡ್ಬ್ಯಾಂಡ್ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾದ GTPL Hathway Ltd. ಸಂಸ್ಥೆ ACT Groupಗೆ ಸೇರಿದ ಕೇಬಲ್ ಟಿವಿ ವ್ಯವಹಾರವನ್ನು
53 Views | 2026-06-24 13:06:09
More